ಯಲ್ಲಾಪುರ-ಕಾವ್ಯವು ಆನಂದದ ಅನುಭೂತಿಯ ಮಾಧ್ಯಮ…ಸುಪ್ತವಾದ ಪ್ರತಿಭೆಯು ಕಾವ್ಯದ ಮೂಲಕ ಅಭಿವ್ಯಕ್ತಿಸುವ ಮೂಲಕ ಆನಂದದ ಕ್ಷಣಗಳು ಪ್ರಕಟಗೊಳ್ಳಬೇಕು.ಅಕ್ಷರದ ಸೇವಾಕಾರ್ಯದಲ್ಲಿ ಪ್ರೋತ್ಸಾಹ ಸಿಗಬೇಕು. ಕೃತಿ ರಚನೆಯ ಸ್ಪುರಣೆಯಾಗಿ ಸಾಹಿತ್ಯ ದ ಭಾವ ಮೂಡಿದಾಗ ಒಳ್ಳೆಯ ಕೊಡುಗೆ ನೀಡಲು ಸಾಧ್ಯ.ಓದಿದ ಮಾತ್ರಕ್ಕೆ ಬರವಣಿಗೆ ಸಿದ್ದಿಸುವುದಿಲ್ಲಾ. ಬರವಣಿಗೆಯೂ ಒಂದು ಸವಾಲಿನ ಕೆಲಸ. ಪರಿಶ್ರಮ ಬೇಕು. ಎಂದುಕರ್ನಾಟಕ ಸಚಿವಾಲಯದ ಅಪರ ಕಾನೂನುಕಾರ್ಯದರ್ಶಿಗಳಾದ, ಬೆಂಗಳೂರು ಜಿಲ್ಲಾ … [Read more...] about ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.
ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಹೊನ್ನಗದ್ದೆ ವೀರಭದ್ರ ದೇವಸ್ಥಾನದ ಸಂಪ್ರೋಕ್ಷಣಾ ಕಾರ್ಯಕ್ರಮ ದ ನಿಮಿತ್ತ ನಡೆದ ರಾಜಾ ರುದ್ರಕೋಪ ಯಕ್ಷಗಾನ ಪ್ರಸಂಗವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ರುದ್ರಕೋಪನಾಗಿ ಕಾರ್ತಿಕ ಚಿಟ್ಟಾಣಿ, ಚಿತ್ರಾಕ್ಷಿಯಾಗಿ ಯುವ ಸ್ರ್ತೀ ವೇಷ ಕಲಾವಿದ ನಾಗರಾಜ ಭಟ್ಟ ಕುಂಕಿಪಾಲ ತಮ್ಮ ಚುರುಕಿನ ಅಭಿನಯದೊಂದಿಗೆ ರಂಗಸ್ಥಳವನ್ನು ವೈಭಯುತವಾಗಿ ಸಾಕ್ಷಾತ್ಕರಿಸಿದರು. ರಕ್ತಜಂಘನಾಗಿ ಸಂಜಯ ಬಿಳಿಯೂರು,ನಾರದನಾಗಿ ಅಶೋಕ ಭಟ್ಟ … [Read more...] about ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ
ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ
ಯಲ್ಲಾಪುರ: ಲಯನ್ಸ್ ಕ್ಲಬ್ನ ಪ್ರತಿಯೊಬ್ಬ ಸದಸ್ಯರು ಕ್ಲಬ್ಬಿನ ಧೈಯೋದ್ದೇಶಗಳ ಬಗ್ಗೆ ಅರಿತಿರಬೇಕು. ಸದಸ್ಯತ್ವದ ಸಂಖ್ಯೆ ಯನ್ನು ಹೆಚ್ಚಿಸಬೇಕು ಮತ್ತು ವಾರ್ಷಿಕವಾಗಿ ಐದಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಬೇಕು ಎಂದು ಲಯನ್ಸ್ ಡಿಸ್ಟಿಕ್ಸ್ ಗವರ್ನರ್ ಶ್ರೀಕಾಂತ ಮೋರೆ ಹೇಳಿದರು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ಲಬ್ಬಿನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಯ ಲ್ಲಾಪುರದಲ್ಲಿ … [Read more...] about ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ
ಮತಾಂತರಕ್ಕೆ ಪ್ರಚೋದನೆಯ ಶಂಕೆ:ಹಿಂದೂ ಜಾಗರಣ ವೇದಿಕೆಯಿಂದ ಮನವಿ ಸಲ್ಲಿಕೆ
ಯಲ್ಲಾಪುರ : ತಾಲ್ಲೂಕಿನ ಉಚಗೇರಿ ಮತ್ತು ಚಿಪಗೇರಿ ಭಾಗದಲ್ಲಿ ಮತಾಂತರಕ್ಕೆ ಪ್ರಚೋದನೆಯ ಶಂಕೆ ಯಿಂದ ಪರಿಶಿಷ್ಟ ಸಮಾಜದವರಾದ ಕೆಲ ಸಿದ್ದಿ ಸಮುದಾಯದವರನ್ನು ಒಂದು ಕಡೆ ಸೇರಿಸಿ ಆಮಿಷ ನೀಡುತ್ತಿದ್ದರು ಎಂದು ಶಂಕೆ ವ್ಯಕ್ತ ವಾಗಿದೆ,ಆಕಾರಣಕ್ಕಾಗಿ ಊರಿನ ಗ್ರಾಮಸ್ಥರು ಮತ್ತು ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಪಕ್ಷದ ವತಿಯಿಂದ ಇದರ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿ ಯಲ್ಲಾಪುರ ದ ಪೋಲಿಸ್ ಇಲಾಖೆ ಗೆ ಮನವಿ ಸಲ್ಲಿಸಲಾಯಿತು. ಶ್ರೀ G.N. ಗಾಂವ್ಕರ, ಮತ್ತು … [Read more...] about ಮತಾಂತರಕ್ಕೆ ಪ್ರಚೋದನೆಯ ಶಂಕೆ:ಹಿಂದೂ ಜಾಗರಣ ವೇದಿಕೆಯಿಂದ ಮನವಿ ಸಲ್ಲಿಕೆ
ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ.
ಯಲ್ಲಾಪುರ:ಸಮಾಜದಲ್ಲಿ ಸೇವೆ ಸಲ್ಲಿಸುವರಲ್ಲಿ ಸಮಾಜದಲ್ಲಿ ಕರಗುವ ಗುಣವೂ ಇರಬೇಕು. ಸ್ಥಳೀಯ ಭಾಗದ ಜನರ ಆರ್ಥಿಕಮಟ್ಟ ಸುಧಾರಿಸುವಲ್ಲಿ ವಜ್ರಳ್ಳಿಯ ಕೆವಿಜಿಬಿ ಬ್ಯಾಂಕನ ಅರವಿಂದ ಪೂಜಾರರ ಶ್ರಮವಿದೆ.ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ. ಜನಸ್ನೇಹಿಯಾಗಬೇಕಾದರೆ ಸಾಮಾಜಿಕ ಆಳಕ್ಕಿಳಿಯಬೇಕು. ಸೇವೆಯಲ್ಲಿನ ಪ್ರಾಮಾಣಿಕತೆ ನಮ್ಮನ್ನು ಎತ್ತರಕ್ಕೆ ಏರಿಸಬಲ್ಲದು.ಪ್ರಾಮಾಣಿಕವಾದ ಸೇವೆಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸಮಾಜಮುಖಿಯಾದವರಿಗೆ ಸದಾಕಾಲ ನೆಮ್ಮದಿ … [Read more...] about ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ.