ಬೆಳ್ಳಕ್ಕಿ ಬೆಡಗು ಸುಗ್ಗಿ ಗೆ ಸಜ್ಜಾಗುತ್ತಿರುವ ಹೊಲದಲ್ಲಿ ಸಿಕ್ಕ ಹುಳ ಹುಪ್ಪಟೆ ಗಳ ಶಿಕಾರಿ ಮಾಡಿ ಬಾನೆತ್ತರಕ್ಕೆ ನೆಗೆದ ಬಾನಾಡಿಗಳ ಹಿಂಡು … [Read more...] about ಬೆಳ್ಳಕ್ಕಿ ಬೆಡಗು
“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ
ಹೊನ್ನಾವರ – ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆ ಪಡೆದ ಅಂಕೋಲಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ದಂಡಿ ಸತ್ಯಾಗ್ರಹದ ಕಥಾವಸ್ತುವನ್ನು ಒಳಗೊಂಡಿರುವ ಡಾ.ರಾಜೇಶಖರ ಮಠಪತಿ ಅವರ ಕಾದಂಬರಿ ಆಧಾರಿತ ದಂಡಿ ಚಲನಚಿತ್ರದ ಕಲಾವಿದರ ಆಯ್ಕೆ ಪ್ರಕ್ರಿಯೆ ದಿನಾಂಕ 24-01-2021 ರಂದು ಭಾನುವಾರ ಪಟ್ಟಣದ ರೋಟರ್ ಕ್ಲಬ್ ಸಭಾಭವನದಲ್ಲಿ ನಡೆಯಲಿದೆ. ಕಲ್ಯಾಣಿ ಪ್ರೊಡಕ್ಷನ್ ಅರ್ಪಿಸುವ “ದಂಡಿ”ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ … [Read more...] about “ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ
ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ … [Read more...] about ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ನಿಲ್ಲುತ್ತಿಲ್ಲ ಅಪಘಾತಗಳ ಸಂಖ್ಯೆ – ಉತ್ತರ ಕಾಣದ ಪ್ರಶ್ನೆಯಾಗಿರುವ ಬಾಳೆಗದ್ದೆ ಕ್ರಾಸ್
ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಸಮೀಪದ ಬಾಳೆಗದ್ದೆ ತಿರುವಿನ ಮರ್ಮವನ್ನು ಅರಿಯಲು ಸಾಧ್ಯವಾಗದ ವಾಹನ ಚಾಲಕರು ವಾಹನಗಳನ್ನು ಮಗುಚಿ ಹಾಕಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಲೇ ಇದ್ದು ಈ ತಿರುವಿನ ಬಗ್ಗೆ ಜನರಲ್ಲಿ ಆತಂಕ ಮನೆಮಾಡುವಂತಾಗಿದೆ. ಗೇರಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವಾಗ ವೇಗವಾಗಿ ಬರುವ ಚಾಲಕರು ಹುಲಿಯಪ್ಪನ ಕಟ್ಟೆ ದಾಟಿದ ತಕ್ಷಣ ಇಳಿಜಾರಿನಲ್ಲಿ ಬಲಕ್ಕೆ ಹೊರಳಿದ ತಕ್ಷಣ ಸ್ಟಿಯರಿಂಗ್ನ್ನು ಎಡಕ್ಕೆ ತಿರುಗಿಸಬೇಕಾದ ಈ ತೀಕ್ಷಣ ತಿರುವಿನಲ್ಲಿ … [Read more...] about ನಿಲ್ಲುತ್ತಿಲ್ಲ ಅಪಘಾತಗಳ ಸಂಖ್ಯೆ – ಉತ್ತರ ಕಾಣದ ಪ್ರಶ್ನೆಯಾಗಿರುವ ಬಾಳೆಗದ್ದೆ ಕ್ರಾಸ್
ಕಾನೂನು ಬಡವರಿಗೆ ಮಾತ್ರ ಬಲ್ಲಿದರಿಗಲ್ಲ.. ಮಾಸ್ಕ್ ವಿಷಯದಲ್ಲಿ ವಿವಾದ ಹುಟ್ಟುಹಾಕಿದ ಶಾಸಕ ಸುನಿಲ್
“ಬಲಿಷ್ಠರು ಕಾನೂನು ರೂಪಿಸುತ್ತಾರೆ ಕಾನೂನು ದುರ್ಬಲರನ್ನು ತುಳಿಯುತ್ತದೆ” ಎನ್ನುವ ಕಾನೂನಿನ ವ್ಯಾಖ್ಯಾನವನ್ನು ನೆನಪಿಸಿಕೊಳ್ಳುವಂತಾಗಿದೆ ಶಾಸಕ ಸುನಿಲ್ ನಾಯ್ಕ ಅರಣ್ಯ ಇಲಾಖೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವ ಬಗ್ಗೆ ನೀಡಿರುವ ಹೇಳಿಕೆ. ಬಿಡದೇ ಕಾಡುತ್ತಿರುವ ಕೊರೊನಾವನ್ನು ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು … [Read more...] about ಕಾನೂನು ಬಡವರಿಗೆ ಮಾತ್ರ ಬಲ್ಲಿದರಿಗಲ್ಲ.. ಮಾಸ್ಕ್ ವಿಷಯದಲ್ಲಿ ವಿವಾದ ಹುಟ್ಟುಹಾಕಿದ ಶಾಸಕ ಸುನಿಲ್