• Skip to content
  • Skip to secondary menu
  • Skip to primary sidebar
  • Home
  • Business Directory
    • Add Listing
  • JOBS
  • Telecom offers
  • Entertainment
  • Sports
  • Contact Numbers

Canara Buzz

Daily Updated Canara News

  • Honavar
  • Kumta
  • Ankola
  • Bhatkal
  • Karwar
  • Sirsi
  • Siddapura
  • Haliyal

Karwar News

ಬಸವ ಬಳಗ ಕೈಗಾದಿಂದ ಶಿವಕುಮಾರ ಸ್ವಾಮಿಜಿಗಳ ಭಾವಪೂರ್ಣ ಚಿರಸ್ಮರಣೆ

January 25, 2019 by yogaraj sk Leave a Comment

ಕಾರವಾರ :-  ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಭಾವಪೂರ್ಣ ಚಿರಸ್ಮರಣೆಯನ್ನು ಕೈಗಾ ಅಣು ವಿದ್ಯುತ್ ಕೇಂದ್ರದ ವಸತಿ ಸಂಕೀರ್ಣದಲ್ಲಿ ಆಚರಿಸಲಾಯಿತು. " ಬಸವ ಬಳಗ ಕೈಗಾ "  ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ  ವಿದ್ಯುತ್ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ವಸತಿ ಸಂಕೀರ್ಣದ ಗೃಹಿಣಿಯರು ಉಪಸ್ಥಿತರಿದ್ದರು.  ಶ್ರೀಗಳನ್ನು ಕಂಡ ಹಾಗೂ ಮಠದ ವಿದ್ಯಾರ್ಥಿಗಳಾಗಿದ್ದ ಅನೇಕರು ಸ್ವಾಮಿಗಳ ಕುರಿತ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಬಸವಣ್ಣನ ಆಶಯಗಳನ್ನು … [Read more...] about ಬಸವ ಬಳಗ ಕೈಗಾದಿಂದ ಶಿವಕುಮಾರ ಸ್ವಾಮಿಜಿಗಳ ಭಾವಪೂರ್ಣ ಚಿರಸ್ಮರಣೆ

ಕಾರವಾರ ಕೂರ್ಮಗಡದಲ್ಲಿ ಬೋಟ್ ಮುಳುಗಡೆ- ಹತ್ತಕ್ಕೂ ಹೆಚ್ಚು ಸಾವು- ಹಲವಾರು ನಾಪತ್ತೆ.

January 21, 2019 by yogaraj sk Leave a Comment

Boat sinking in Karwar in Kollam - more than ten deaths - several missing.

ಕಾರವಾರ:-  ವರ್ಷಕ್ಕೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ  ಕುರ್ಮಗಡದಲ್ಲಿ ನಡೆಯುವ ನರಸಿಂಹ ದೇವರ ಜಾತ್ರೆಗೆ ಭಕ್ತಾದಿಗಳು ತೆರಳುತ್ತಿದ್ದ  ಬೊಟ್ ಮುಗುಚಿದ ಪರಿಣಾಮ ಸುಮಾರು ೧೦ ಕ್ಕೂ ಅಧಿಕ‌ ಜನ ಅಸುನಿಗಿದ್ದು‌ ಇನ್ನೂ ೧೦ ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ಜಾತ್ರೆ ಪ್ರಯುಕ್ತ ಕಾರವಾರ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ದೋಣಿಯ  ಮೂಲಕ ಪ್ರಯಾಣ ಬೆಳೆಸಿದ್ದರು. ಆದರೇ ವಿಧಿಯಾಟವೇ ಬೆರೆ‌ ಆಗಿತ್ತು  ಭಕ್ತರನ್ನು ತುಂಬಿಕೊಂಡು … [Read more...] about ಕಾರವಾರ ಕೂರ್ಮಗಡದಲ್ಲಿ ಬೋಟ್ ಮುಳುಗಡೆ- ಹತ್ತಕ್ಕೂ ಹೆಚ್ಚು ಸಾವು- ಹಲವಾರು ನಾಪತ್ತೆ.

ಕಾರವಾರದಲ್ಲಿ ದೋಣಿ ದುರಂತ: ಸಚಿವ ದೇಶಪಾಂಡೆ ದಿಗ್ಭ್ರಮೆ

January 21, 2019 by yogaraj sk Leave a Comment

ಬೆಂಗಳೂರು :-  ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ, 9 ಜನ ಸಾವಿಗೀಡಾಗಿರುವ ದುರಂತಕ್ಕೆ ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುರಂತದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಸಚಿವರು, ಅವಘಡದ ಸುದ್ದಿ ತಿಳಿದ ಕೂಡಲೇ ಸ್ಥಳದತ್ತ ಹೊರಟಿದ್ದಾರೆ. ``ಈ ಘಟನೆ ತುಂಬಾ ದುರದೃಷ್ಟಕರವಾದುದು. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರಕಾರದ ಕಡೆಯಿಂದ ಎಲ್ಲ … [Read more...] about ಕಾರವಾರದಲ್ಲಿ ದೋಣಿ ದುರಂತ: ಸಚಿವ ದೇಶಪಾಂಡೆ ದಿಗ್ಭ್ರಮೆ

ಭಾರತ ಬಂದ್‌ ಹಿನ್ನೆಲೆ‌ ಉಕ ಜಿಲ್ಲೆಯ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್

January 7, 2019 by yogaraj sk Leave a Comment

ಕಾರವಾರ :- ದಿ‌. 08-01-19 ಮತ್ತು  09-01-19 ರಂದು, ಎರಡು ದಿನ ಭಾರತ ಬಂದ್ ಇರುವುದರಿಂದ ಕಾರವಾರ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸರಕಾರಿ, ಖಾಸಗಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.      ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಆದೇಶದಂತೆ ದಿನಾಂಕ:08-01-2019 ರಂದು ಭಾರತ್ ಬಂದ್ ಹಿನ್ನೆಲೆ  ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.  ಅದರಂತೆ … [Read more...] about ಭಾರತ ಬಂದ್‌ ಹಿನ್ನೆಲೆ‌ ಉಕ ಜಿಲ್ಲೆಯ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್

ರಾಜ್ಯ ಸರ್ಕಾರದ ವಿರುದ್ದ‌ ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ – ಸರ್ಕಾರದ ವಿರುದ್ದ ಕಿಡಿ ಕಾರಿದ – ಶಾಸಕಿ ರೂಪಾಲಿ ನಾಯ್ಕ

November 22, 2018 by yogaraj sk Leave a Comment

ಕಾರವಾರ: - ರಾಜ್ಯ ಸರಕಾರದ ರೈತ ವಿರೋಧಿ ನೀತಿ ಹಾಗೂ ರೈತ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ   ಗುರುವಾರ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ಕಾರವಾರದ ಭಾರತೀಯ ಜನತಾ ಪಕ್ಷದ ಕಛೇರಿಯಿಂದ ಆರಂಭವಾದ  ಪ್ರತಿಭಟನಾ ಮೇರವಣಿಗೆ   ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ಸರ್ಕಾರದ‌ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.  ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರೈತರ ಸಮಸ್ಯೆಗೆ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ … [Read more...] about ರಾಜ್ಯ ಸರ್ಕಾರದ ವಿರುದ್ದ‌ ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ – ಸರ್ಕಾರದ ವಿರುದ್ದ ಕಿಡಿ ಕಾರಿದ – ಶಾಸಕಿ ರೂಪಾಲಿ ನಾಯ್ಕ

Next Page »

Primary Sidebar

Thousands of people visit Canara Buzz everyday. You can advertise on our website at affordable prices starting from just ₹1000. Write to [email protected] with your details and we will call you back.

© 2019 Canara Buzz · Privacy Policy · Disclaimer · Terms & Conditions · Hosted by WPfog