ಜೋಯಿಡಾ - ಜೋಯಿಡಾ ತಾಲೂಕಿನ ಕಾರ್ಟೋಲಿ ಜಾತ್ರೆಯಲ್ಲಿ ಜೋಯಿಡಾ ಪೋಲಿಸ್ ಇಲಾಕೆಯ ಎ.ಎಸ್.ಐ ನರೇಂದ್ರ ಆಚಾರಿ ಅವರಿಗೆ ಸನ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಮೇಶ ನಾಯ್ಕ ನಮ್ಮ ದೇವಸ್ಥಾನ ಕಟ್ಟಿಕೊಡುತ್ತೇನೆ ಎಂದು ಹೇಳಿ ಬೆಳಗಾವಿ ಮೂಲದ ಇಂಜಿನಿಯರ್ ಮೌನಿಷ್ ಪಾಟೀಲ್ ಎನ್ನುವ ವ್ಯಕ್ತಿ ನಮ್ಮ ಕಮಿಟಿ ಇಂದ 6 ಲಕ್ಷ ಹಣ ತೆಗೆದುಕೊಂಡು ನಮ್ಮನ್ನು ಯಾಮಾರಿಸಿದ್ದರು. ನಂತರದಲ್ಲಿ ನಮಗೆ ಸಿಗದೇ ಮೋಸ … [Read more...] about ಜೋಯಿಡಾ ಪೋಲಿಸ್ ಅಧಿಕಾರಿಗೆ ಸನ್ಮಾನ.