ಹೊನ್ನಾವರ: ಮನುಷ್ಯನನ್ನು ಕಾಡುತ್ತಿರುವ ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ. ಸಮಯಕ್ಕೆ ಸರಿಯಾಗಿ ಪೋ ಷಕಾಂಶಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು ಎಂದು ಆಯುರ್ವೇದ ತಜ್ಞೆ ಡಾ. ಪ್ರೀತಿ ಕುಲಕರ್ಣಿ ಹೇಳಿದರು.ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ರಾಷ್ಟ್ರೀಯ ಪೋಷಣಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ಶರೀರ ಸ್ವಸ್ಥವಾಗಿರಲು ಪೆÇೀಷಕಾಂಶಗಳನ್ನು ಒಳಗೊಂಡಿರುವ ಆಹಾರದ … [Read more...] about ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ;ಡಾ. ಪ್ರೀತಿ ಕುಲಕರ್ಣಿ