ಜೋಯಿಡಾ ; ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ ಮತು ನೇತುರ್ಗಾ ಗ್ರಾಮಗಳಿಗೆ ಹೆಬ್ಬಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ, ಖಾಯಂ ಶಿಕ್ಷಕರ ನೇಮಕ, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಸ್ಪಂದಿಸದಿದ್ದರೆ ಮತದಾನ ಭಹಿಷ್ಕರಿಸುವುದಾಗಿ ಎಚ್ಚರಿಸಿರುತ್ತಾರೆ. ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ ಹಾಗೂ ನೆತುರ್ಗಾ ಗ್ರಾಮ ಉಳವಿಯಿಂದ 5 ರಿಂದ 8ಕಿ.ಮೀ. ದೂರವಿದೆ. ಈ ಎರಡೂ … [Read more...] about ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಆಗ್ರಹ- ತಹಶಿಲ್ದಾರ್ ಅವರಿಗೆ ಮನವಿ
ಹೆಬ್ಬಾಳ
ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ
ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ. ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ … [Read more...] about ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ