ಹೊನ್ನಾವರ : ಮಳೆಗಾಳಿಯಬ್ಬರಕ್ಕೆ ಹೊನ್ನಾವರ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿ ಸಂಭವಿಸಿದ್ದು ಮೀನುಗಾರಿಕೆಗೆ ತೆರಳಿದ್ದ ಮಹಿಳೆಯೋರ್ವಳು ದೋಣಿ ಮುಳಗಿ ಮೃತಪಟ್ಟ ಘಟನೆ ನಡೆದಿದೆ.ಹೊನ್ನಾವರ ಪಟ್ಟಣದ ಉದ್ಯಮನಗರದ ಗೋಪಾಲ ಮಂಜುನಾಥ ಮೇಸ್ತ ಇವರ ಮನೆಯ ಮೇಲ್ಬಾವಣಿ ಕುಸಿದುಬಿದ್ದು ಹಾನಿ ಸಂಭವಿಸಿದ್ದು, ಕಾಸರಕೋಡನ ಬುದವಂತ ತಿಮ್ಮಪ್ಪ ಮೇಸ್ತ ಇವರ ಮನೆ ಹಾನಿಗೊಳಗಾಗಿದೆ ಕಂದಾಯ ಇಲಾಖಾಧಿಕಾರಿಗಳು ಬೇಟಿ ನೀಡಿ ಹಾನಿಯ ಪರೀಶೀಲನೆನಡೆಸಿರುವದಾಗಿ ತಹಸೀಲ್ದಾರ ವಿವೇಕ … [Read more...] about ಮಳೆಯಬ್ಬರಕ್ಕೆ ಹೊನ್ನಾವರದಲ್ಲಿ 2 ಮನೆ ಹಾನಿ
ಹೊನ್ನಾವರ
ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶ ದ್ರೋಹಿಗಳು ಜೀವಾವಧಿ ಜೈಲು ಶಿಕ್ಷೆ ನೀಡಬೇಕು ಎಂದು ಕ ರ ವೇ ಗಜಸೇನೆ ವತಿಯಿಂದ ತಹಶಿಲ್ದಾರರಿಗೆ ಮನವಿ
ಹೊನ್ನಾವರ: ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶ ದ್ರೋಹಿಗಳು ಜೀವಾವಧಿ ಜೈಲು ಶಿಕ್ಷೆ ನೀಡಬೇಕು ಎಂದು ಕ ರ ವೇ ಗಜಸೇನೆ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ಶರಾವತಿ ವ್ರತ್ತದಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವವರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ತದನಂತರ ಪ್ರತಿಭಟನಾ ರ್ಯಾಲಿ ಮುಲಕ ತಹಶಿಲ್ದಾರ ಕಚೇರಿ ತಲುಪಿ ಮನವಿ ಸಲ್ಲಿಸಿದರು. ತಹಶಿಲ್ದಾರ ವಿವೇಕ ಶೆಣ್ವಿ ಮನವಿ ಸ್ವಿಕರಿಸಿದರು. ಅಮೂಲ್ಯ ಲಿಯೊನ್, … [Read more...] about ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶ ದ್ರೋಹಿಗಳು ಜೀವಾವಧಿ ಜೈಲು ಶಿಕ್ಷೆ ನೀಡಬೇಕು ಎಂದು ಕ ರ ವೇ ಗಜಸೇನೆ ವತಿಯಿಂದ ತಹಶಿಲ್ದಾರರಿಗೆ ಮನವಿ
ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರಾದರೂ ಅವಕಾಶದ ಕೊರತೆ ಇದೆ. -ಉಲ್ಲಾಸ ನಾಯ್ಕ
ಹೊನ್ನಾವರ , ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳು ಪಟ್ಟಣದ ಮಕ್ಕಳಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಪ್ರತಿಭಾವಂತರೂ ಆಗಿದ್ದಾರೆ ಆದರೆ ಅವಕಾಶದ ಕೊರತೆ ಇದೆ ಆದರೆ ಸರ್ಕಾರ ಇತ್ತೀಚಿನÀ 5-6 ವರ್ಷಗಳಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಭಾಗದ ಮಕ್ಕಳನ್ನು ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಹೊನ್ನಾವರ ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಹೇಳಿದರು. ಅವರು ಬಾಲಭವನ ಸೊಸೈಟಿ, … [Read more...] about ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರಾದರೂ ಅವಕಾಶದ ಕೊರತೆ ಇದೆ. -ಉಲ್ಲಾಸ ನಾಯ್ಕ
ಹೊನ್ನಾವರ – ಗೇರಸೊಪ್ಪ – ಬಂಗಾರಮಕ್ಕಿಯಲ್ಲಿ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಪುನಶ್ಚೇತನ ಶಿಬಿರ
ಹೊನ್ನಾವರ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ – ಸಂಸ್ಕೃತ ಭಾರತೀ ಸಹಯೋಗದಲ್ಲಿ ಗೇರಸೊಪ್ಪ ಬಂಗಾರಮಕ್ಕಿಯಲ್ಲಿ ಸಂಸ್ಕೃತ ಶಿಕ್ಷಕರ ರಾಜ್ಯ ಮಟ್ಟದ ಪುನಶ್ಚೇತನ ಸಂಸ್ಕೃತ ಭಾಷಾ ಬೋಧನಾ ವರ್ಗ 24-07-2019 ರಿಂದ 1-08-2019 ರ ತನಕ ನಡೆಯಲಿದೆ. 24-07-2019 ಬುಧವಾರ ಬೆಳಿಗ್ಗೆ 10. ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ವಿಶ್ರಾಂತ … [Read more...] about ಹೊನ್ನಾವರ – ಗೇರಸೊಪ್ಪ – ಬಂಗಾರಮಕ್ಕಿಯಲ್ಲಿ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಪುನಶ್ಚೇತನ ಶಿಬಿರ
“ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ
ಎಸ್.ಎಲ್.ಎನ್. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ “ಫ್ಯಾನ್” ಸಿನಿಮಾ ನಿರ್ಮಾಣ ಆಗುತ್ತಿದ್ದು, ಶ್ರೀಮತಿ ಸವಿತಾ ಈಶ್ವರ್ ಈ ಸಿನಿಮಾದ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರು. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಬಲವಳ್ಳಿ. ದರ್ಶಿತ್ ಭಟ್ ಛಾಯಾಗ್ರಹಣ- ವಿ. ಪವನ್ ಕುಮಾರ್ ಸಂಕಲನ- ಗಣಪತಿ ಭಟ್ ಸಾಹಿತ್ಯ- ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್ ಹಿನ್ನೆಲೆ ಸಂಗೀತ- ಬಿ. ಅಜನೀಶ್ ಲೋಕನಾಥ್ ಹಾಡುಗಳು- ವಿಕ್ರಮ್-ಚಂದನ ಹಿನ್ನೆಲೆ ಗಾಯನ- … [Read more...] about “ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ