ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ

ಮೊಬೈಲ್ ಚಾರ್ಜಿಂಗ್ ವಿಷಯದಲ್ಲಿ ಮದ್ಯಪ್ರದೇಶ ಮೂಲದ ಕೊಲಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವೊಂದು ಹತ್ಯೆಯಲ್ಲಿ ಅಂತ್ಯ ಕಂಡಿರುವ ದುರಂತಕರ ಘಟನೆ ರಾಜಾಜಿನಗರ ಪೊಲ್ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅನಿಲ್ ಮೃತ ದುರ್ದೈವಿ. ಅನಿಲ್‌ನನ್ನು ಹತ್ಯೆಗೈದ ಅರೊಪದ ಮೇಲೆ ಅಕಾಶ್ ಎಂಬ ಯುವಕನನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ನಗರದಲ್ಲಿ ಬಾಡಿಗೆ ಮನೆಯೊದರಲ್ಲಿ ವಾಸವಾಗಿದ್ದ ಅನಿಲ್ ಮತ್ತು ಆಕಾಶ್ ಎಂದಿನAತೆ ಮಧ್ಯೆಸೇವನೆಯಲ್ಲಿ ತೊಡಗಿದ್ದರು. ಈ ವೇಳೆ ಕೋಣೆಯಲ್ಲಿದ್ದ ಏಕೈಕ ಚಾರ್ಜಿಂಗ್ ಪಾಯಿಂಟ್‌ಗೆ ಯಾರ ಮೊಬೈಲ್ ಚಾರ್ಜಿಂಗ್‌ಗೆ ಹಾಕಬೇಕೆಂಬ ವಿಷಯದ … Continue reading ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ