ಸಮುದ್ರ ಅಲೆ ರಭಸಕ್ಕೆ ದೋಣಿ ಪಲ್ಟಿ ಮೀನುಗಾರ ರಕ್ಷಣೆ

ಭಟ್ಕಳ : ಮುರ್ಡೇಶ್ವರದ ಅರಬೀ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಗಿಲ್ನಟ್ ದೋಣಿ ಸಮುದ್ರ ಅಲೆಯ ರಭಸಕ್ಕೆ ಮಗುಚಿದ ಕಾರಣ 7 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರದ ಘಟನೆ ನಡೆದಿದೆ.  ಜನಾರ್ದನ  ಹರಿಕಾಂತ  ಇವರಿಗೆ ಸೇರಿದ ಜಲ ಗಂಗಾ ದೋಣಿ  ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆಅಲೆಯ ರಭಸಕ್ಕೆ ದೋಣಿ ಮಗುಚಿದ ಕಾರಣ ದೋಣಿಯಲ್ಲಿದ್ದ 7  ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮೀನುಗಾರರು ಮಗುಚಿದ ದೋಣಿಯ ಮೇಲೆ ಕೂತ ಸಹಾಯ ಯಾಚಿಸುತ್ತಿರುದನ್ನು ಗಮನಿಸಿದ ದಡದಲ್ಲಿದ್ದ … Continue reading ಸಮುದ್ರ ಅಲೆ ರಭಸಕ್ಕೆ ದೋಣಿ ಪಲ್ಟಿ ಮೀನುಗಾರ ರಕ್ಷಣೆ