ಅಮೆರಿಕಾ ಹವ್ಯಕ ಅಸೋಸಿಯೇಶನ್ನಿನಿಂದ ನೆರೆ ಸಂತ್ರಸ್ತರಿಗೆ ನೆರವು

ಶಿರಸಿ : ಅತಿಯಾದ ಮಳೆಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿನ ಉತ್ತರ ಕನ್ನಡದ ಕಳಚೆ ಸೇರಿದಂತೆ ಇತರ ಪ್ರದೇಶದ ರೈತರ ನೆರವಿಗೆ ಅಮೇರಿಕಾ ಹವ್ಯಕ ಅಸೋಸಿಯೇಶನ್ ಸ್ವರ್ಣವಲ್ಲಿ ಸಂಸ್ಥಾನದ ಮೂಲಕ ನೆರವಿನ ಹಸ್ತ ಚಾಚಿದೆ. ಈ ಕುರಿತು ಮಾಹಿತಿ ನೀಡಿರುವ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಕಠಾಧೀಶ ಶ್ರಿಗಂಗಾಧರೆAದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಮ್ಮಿಕೊಂಡ ನೆರವಿನ ಕಾರ್ಯಕ್ಕೆ ಅಮೇರಿಕಾ ಹವ್ಯಕ ಅಸೋಸಿಯೇಶನ್. ಭೈರುಂಬೆ ಶಾಎದಾಂಬಾ ಶಿಕ್ಷಣಗ್ರಾಮೀಣಾಭಿವೃಧ್ಧಿ ಸಂಸ್ಥೆ ಹೆರಿನಲ್ಲಿ … Continue reading ಅಮೆರಿಕಾ ಹವ್ಯಕ ಅಸೋಸಿಯೇಶನ್ನಿನಿಂದ ನೆರೆ ಸಂತ್ರಸ್ತರಿಗೆ ನೆರವು