ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಹೊನ್ನಾವರ ಪಟ್ಟಣದ ಸೆಂಥ್  ಇಗ್ನೇಷಿಯಸ್ ಆಸ್ಪತ್ರೆ, ಮಾನಸಿಕ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ” “ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ?” ಎಂಬ ವಿಷಯದಲ್ಲಿ,ಪ್ರಬಂಧ ಸ್ಪರ್ಧೆ ಎರ್ಪಡಿಸಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯ 18 ರಿಂದ 30 ವರ್ಷದ ವಯೋಮಿತಿಯವರು ಕನ್ನಡ ಇಲ್ಲವೇ ಇಂಗ್ಲೀಷ ಭಾಷೆಯ,  ಒಂದು ಸಾವಿರ ಪದಗಳು ಮೀರದಂತೆ ಎ4 ಗಾತ್ರದ ಕಾಗದದ ಮೇಲೆ  ಸ್ವವಿಳಾಸ, ಆಧಾರ ಪ್ರತಿ, ಭಾವಚಿತ್ರ, ದೂರವಾಣಿ ಸಂಖ್ಯೆಯೊಂದಿಗೆ ಸೆಪ್ಟೆಂಬರ್ 30ರ ಒಳಗೆ ಕಳಹಿಸಬಹುದು. ಪ್ರಥಮ ವಿಜೇತರಿಗೆ 3,000/-, … Continue reading ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ