ವಿಡಿಯೋ
ಬೆಳ್ಳಕ್ಕಿ ಬೆಡಗು
ಬೆಳ್ಳಕ್ಕಿ ಬೆಡಗು ಸುಗ್ಗಿ ಗೆ ಸಜ್ಜಾಗುತ್ತಿರುವ ಹೊಲದಲ್ಲಿ ಸಿಕ್ಕ ಹುಳ ಹುಪ್ಪಟೆ ಗಳ ಶಿಕಾರಿ ಮಾಡಿ ಬಾನೆತ್ತರಕ್ಕೆ ನೆಗೆದ ಬಾನಾಡಿಗಳ ಹಿಂಡು … [Read more...] about ಬೆಳ್ಳಕ್ಕಿ ಬೆಡಗು
ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!
ಉಡುಪಿ:- ಬಹುತೇಕರು ನನ್ನ ಮದುವೆ ಎಲ್ಲರಿಗಿಂತ ಡಿಫರೆಂಟಾಗಿ ಇರ್ಬೇಕು ಅಂತ ಹೊಸ ಹೊಸ ಯೋಚನೆ ಮಾಡಿ ಸಿದ್ದತೆ ಮಾಡೋದು ಮಾಮೂಲು,ಆದ್ರೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಯುವಕನೊಬ್ಬ ದ್ರೋಣ್ ಮೂಲಕ ತಾಳಿ ತರಿಸಿ ಕಟ್ಟಿದ್ದು ಸಖತ್ ವೈರಲ್ ಆಗಿದೆ.ವೈರಲ್ ಆದ ವೀಡಿಯೋ ನೋಡಿ:- ಕಾರ್ಕಳ ತಾಲೂಕು ಮೀಯಾರ್ ನಲ್ಲಿ ನಡೆದ ಮದುವೆಯ ಮಂಗಳಸೂತ್ರ ಡ್ರೋಣ್ ನಲ್ಲಿ ಹಾಕಿಕೊಂಡು ಬಂದಿದೆ. ನೆಂಟರಿಷ್ಟರನ್ನು ದಾಟಿಕೊಂಡು ಆಗಸದೆತ್ತರದಿಂದ ಹಾರಿ ಬಂದ ಡ್ರೋಣ್ ಕರಿಮಣಿ ಸರ ಹೊತ್ತು … [Read more...] about ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!
ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ
ಕುಮಟಾ; ತಾಲೂಕಿನ ಉಳ್ಳೂರು ಮಠದಲ್ಲಿ ಮನೆಯೊಂದರ ಬಚ್ಚಲು ಮನೆಯ ಒಳಗೆ 14 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಹೊಕ್ಕಿ ಆತಂಕ ಸೃಷ್ಟಿಸಿತು. ಆಕಸ್ಮಿಕವಾಗಿ ಕಂಡ ಹಾವನ್ನು ನೋಡಿ ಬೆಚ್ಚಿಬಿದ್ದ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು . ಶ್ರೀಘ್ರವಾಗಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಉರಗ ಪ್ರೇಮಿ ಪವನ್ ನಾಯ್ಕ ಅವರ ಸಹಾಯದಿಂದ ಕಾಳಿಂಗ ಅವನ್ನು ಹಿಡಿದು ರಕ್ಷಿಸಿ ದಟ್ಟಾರಣ್ಯಕ್ಕೆ ಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಬೃಹತ್ … [Read more...] about ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ
ಪವರ್ ಸ್ಟಾರ್ ಪುನೀತ್ ರಾಜಕುಮಾರ ಕುಮಟಾಕ್ಕೆ ಭೇಟಿ
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹವಾ ಜೋರಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕುಮುಟಾ ಗೆ ಆಗಮಿಸಿರುವ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಕಾಣಲು ಕಿಕ್ಕಿರಿದು ತುಂಬಿದ್ದರು.ಇಂದು ಪುನೀತ್ ರಾಜಕುಮಾರ್ ಅವರು ಕುಮಟಾ ನಗರಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸ್ ಅವರು ಅಭಿಮಾನಿಗಳನ್ನು … [Read more...] about ಪವರ್ ಸ್ಟಾರ್ ಪುನೀತ್ ರಾಜಕುಮಾರ ಕುಮಟಾಕ್ಕೆ ಭೇಟಿ