• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ವಿಡಿಯೋ

ದುಬೈನಲ್ಲಿ ಕಿಚ್ಚನ ಹವಾ; ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದ ವಿಕ್ರಾಂತ್ ರೋಣ ಕಟೌಟ್ ಅನಾವರಣ

February 1, 2021 by Sachin Hegde Leave a Comment

… [Read more...] about ದುಬೈನಲ್ಲಿ ಕಿಚ್ಚನ ಹವಾ; ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದ ವಿಕ್ರಾಂತ್ ರೋಣ ಕಟೌಟ್ ಅನಾವರಣ

ಬೆಳ್ಳಕ್ಕಿ ಬೆಡಗು

January 21, 2021 by Lakshmikant Gowda Leave a Comment

ಬೆಳ್ಳಕ್ಕಿ ಬೆಡಗು ಸುಗ್ಗಿ ಗೆ ಸಜ್ಜಾಗುತ್ತಿರುವ ಹೊಲದಲ್ಲಿ ಸಿಕ್ಕ ಹುಳ ಹುಪ್ಪಟೆ ಗಳ ಶಿಕಾರಿ ಮಾಡಿ ಬಾನೆತ್ತರಕ್ಕೆ ನೆಗೆದ ಬಾನಾಡಿಗಳ ಹಿಂಡು … [Read more...] about ಬೆಳ್ಳಕ್ಕಿ ಬೆಡಗು

ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!

January 16, 2021 by Vishwanath Shetty Leave a Comment

ಉಡುಪಿ:- ಬಹುತೇಕರು ನನ್ನ ಮದುವೆ ಎಲ್ಲರಿಗಿಂತ ಡಿಫರೆಂಟಾಗಿ ಇರ್ಬೇಕು ಅಂತ ಹೊಸ ಹೊಸ ಯೋಚನೆ ಮಾಡಿ ಸಿದ್ದತೆ ಮಾಡೋದು ಮಾಮೂಲು,ಆದ್ರೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಯುವಕನೊಬ್ಬ ದ್ರೋಣ್ ಮೂಲಕ ತಾಳಿ ತರಿಸಿ ಕಟ್ಟಿದ್ದು ಸಖತ್ ವೈರಲ್ ಆಗಿದೆ.ವೈರಲ್ ಆದ ವೀಡಿಯೋ ನೋಡಿ:- ಕಾರ್ಕಳ ತಾಲೂಕು ಮೀಯಾರ್ ನಲ್ಲಿ ನಡೆದ ಮದುವೆಯ ಮಂಗಳಸೂತ್ರ ಡ್ರೋಣ್ ನಲ್ಲಿ ಹಾಕಿಕೊಂಡು ಬಂದಿದೆ. ನೆಂಟರಿಷ್ಟರನ್ನು ದಾಟಿಕೊಂಡು ಆಗಸದೆತ್ತರದಿಂದ ಹಾರಿ ಬಂದ ಡ್ರೋಣ್ ಕರಿಮಣಿ ಸರ ಹೊತ್ತು … [Read more...] about ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!

ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ

January 7, 2021 by Sachin Hegde Leave a Comment

ಕುಮಟಾ; ತಾಲೂಕಿನ ಉಳ್ಳೂರು ಮಠದಲ್ಲಿ ಮನೆಯೊಂದರ ಬಚ್ಚಲು ಮನೆಯ ಒಳಗೆ 14 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಹೊಕ್ಕಿ ಆತಂಕ ಸೃಷ್ಟಿಸಿತು. ಆಕಸ್ಮಿಕವಾಗಿ ಕಂಡ ಹಾವನ್ನು ನೋಡಿ ಬೆಚ್ಚಿಬಿದ್ದ ಮನೆಯವರು ಕೂಡಲೇ ಅರಣ್ಯ  ಇಲಾಖೆಗೆ ಮಾಹಿತಿ ನೀಡಿದರು . ಶ್ರೀಘ್ರವಾಗಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಉರಗ ಪ್ರೇಮಿ ಪವನ್ ನಾಯ್ಕ ಅವರ ಸಹಾಯದಿಂದ ಕಾಳಿಂಗ ಅವನ್ನು ಹಿಡಿದು ರಕ್ಷಿಸಿ ದಟ್ಟಾರಣ್ಯಕ್ಕೆ ಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಬೃಹತ್ … [Read more...] about ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ

ಪವರ್ ಸ್ಟಾರ್ ಪುನೀತ್ ರಾಜಕುಮಾರ ಕುಮಟಾಕ್ಕೆ ಭೇಟಿ

January 6, 2021 by Sachin Hegde Leave a Comment

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹವಾ ಜೋರಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕುಮುಟಾ ಗೆ ಆಗಮಿಸಿರುವ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಕಾಣಲು ಕಿಕ್ಕಿರಿದು ತುಂಬಿದ್ದರು.ಇಂದು ಪುನೀತ್ ರಾಜಕುಮಾರ್ ಅವರು ಕುಮಟಾ ನಗರಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸ್ ಅವರು ಅಭಿಮಾನಿಗಳನ್ನು … [Read more...] about ಪವರ್ ಸ್ಟಾರ್ ಪುನೀತ್ ರಾಜಕುಮಾರ ಕುಮಟಾಕ್ಕೆ ಭೇಟಿ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 932,936 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಫೆ.26 ಕ್ಕೆ

February 25, 2021 By bkl news

ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕ ಬೆಂಕಿ

February 25, 2021 By bkl news

ರೈತರ ಪರಿಶ್ರಮವು ದೇಶವನ್ನು ಸಂಕಷ್ಟದಿಂದ ಪಾರುಮಾಡುವ ಸಾಮರ್ಥ್ಯವನ್ನು ಹೊಂದಿದೆ: ನರೇಂದ್ರ ಸಿಂಗ್ ತೋಮರ್

February 25, 2021 By Sachin Hegde

ಬಂದರಿನ ಕಾಮಗಾರಿ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ;ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್

February 25, 2021 By Vishwanath Shetty

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೇತ್ರಾಣಿಯ ದ್ವೀಪದ ಅತಿ ಪುರಾತನ ಜಟ್ಟಿಗ ದೇವಸ್ಥಾನದ ವರ್ಧಂತ್ಯೋತ್ಸವ ಸಂಪನ್ನ

February 25, 2021 By bkl news

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿ ಪ್ರವೀಣ ನಾಯಕ ಅಧಿಕಾರ ಸ್ವೀಕಾರ

February 24, 2021 By Vishwanath Shetty

© 2021 Canara Buzz · Contributors · Privacy Policy · Terms & Conditions