• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಅಗಲಿದ ಪ್ರಿಯಕರ ನೊಂದ ಪ್ರಿಯತಮೆ ಆತ್ಮಹತ್ಯೆ

May 16, 2022 by Deepika Leave a Comment

ತುಮಕೂರು: ಪ್ರೀತಿಸಿ ಮದುವೆಯಾಗಲು ಸಿದ್ಧತೆ ನಡೆಸಿದ್ದ ಯುವ ಜೋಡಿ ದಾರುಣ ಅಂತ್ಯ ಕಂಡಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪ್ರಿಯತಮ ಅಪಘಾತದಲ್ಲಿಸಾವನ್ನಪ್ಪಿದ ಸುದ್ದಿ ಕೇಳಿ ಪ್ರಿಯತಮೆಯೂ ವಿಷ ಸೇವಿಸಿ ಜೀವ ಬಿಟ್ಟ ಘಟನೆ ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ. ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ ಹಾಗೂ ಅರೆಹಳ್ಳಿ ಗ್ರಾಮದ ಸುಷ್ಮಾ ಎರಡು ವರ್ಷಗಳಿಂದ ಪ್ರೀತಿಸಿ … [Read more...] about ಅಗಲಿದ ಪ್ರಿಯಕರ ನೊಂದ ಪ್ರಿಯತಮೆ ಆತ್ಮಹತ್ಯೆ

ಆಫರ್ ಹೆಸರಲ್ಲಿ ಯುವತಿಗೆ ವಂಚನೆ

May 16, 2022 by Deepika Leave a Comment

ಹುಬ್ಬಳ್ಳಿ : ಯುವತಿಗೆ ಕೆಲಸದ ಆಫರ್ ಗಳನ್ನು ನೀಡಿ ವಿವಿಧ ಶುಲ್ಕದ ಹೆಸರಿನಲ್ಲಿ 1.49 ಲಕ್ಷ ರೂ. ವಂಚಿಸಲಾಗಿದೆ. ನಗರದ ಇಂದು ಎಂಬ ಯುವತಿಗೆ ಅಪರಿಚಿತರು ಆನ್ ಲೈನ್ ಮೂಲಕ ವಂಚಿಸಿದ್ದಾರೆ. ಯುವತಿ ನೌಕರಿ ಡಾಟ್ ಕಾಮ್ ಮೂಲಕ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಅಪರಿಚಿತರು ಕೆಲಸ ಕುಡುವುದಾಗಿ ಮೇಲ್ ಮಾಡಿ ವಿವಿಧ ಐಡಿ ಕಾರ್ಡ್ ಶುಲ್ಕ ಹಾಗೂ ಲ್ಯಾಪ್ ಟಾಪ್ ನೀಡುವುದಾಗಿ ನಂಬಿಸಿ 1, 49,318 ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ … [Read more...] about ಆಫರ್ ಹೆಸರಲ್ಲಿ ಯುವತಿಗೆ ವಂಚನೆ

ಮೇ 18ರಿಂದ ರಾಜ್ಯದಲ್ಲಿ ಭಾರೀ ಮಳೆ: ಎಚ್ಚರಿಕೆ

May 16, 2022 by Deepika Leave a Comment

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ತೇವಾಂಶ ಭರಿತ ಮೋಡಗಳ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 18ರಿಂದ ಇನ್ನಷ್ಟು ಚುರುಕಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಅಲ್ಲದೆ, ಮೇ 18,19ರಂದು ಈ ಜಿಲ್ಲೆಗಳಲ್ಲಿ … [Read more...] about ಮೇ 18ರಿಂದ ರಾಜ್ಯದಲ್ಲಿ ಭಾರೀ ಮಳೆ: ಎಚ್ಚರಿಕೆ

ರೈಲಿಗೆ ಸಿಲುಕಿ ಯುವತಿ ಸಾವು

May 12, 2022 by Deepika Leave a Comment

ರೈಲಿಗೆ ಸಿಲುಕಿ ಭಾವನಾ (18) ಎಂಬಾಕೆ ಅತ್ಮಹತ್ಯೆ ಮಾಡಿಕೊಳಂಡಿರುವ ಘಟನೆ ಮಂಡ್ಯ ನಗರದ ರೈಲು ನಿಲ್ದಾಣ ಸಮೀಪದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹಿಂಭಾಗದ ರೈಲ್ವೆ ಹಳಿ ಬಳಿ ಬುಧವಾರ ನಡೆದಿದೆ. ರೈಲಿಗೆ ಸಿಲುಕಿದ ಸಂದರ್ಭ ಭಾವನಾಳ ಕಾಲು ತುಂಡಾಗಿದ್ದು, ಆಕೆ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾಳೆ. ಬೆಂಗಳೂರು ಯಲಹಂಕದ ಕೃಷ್ಣಮೂರ್ತಿ ಹಾಗೂ ಮಂಜುಳಾ ದಂಪತಿ ಪುತ್ರಿ ಭಾವನಾ ಖಿನ್ನತೆಗೆ ಒಳಗಾಗಿ ಈ ದುರಂತ ಸಾವಿಗೀಡಾಗಿದ್ದಾಳೆ ಎಂದು … [Read more...] about ರೈಲಿಗೆ ಸಿಲುಕಿ ಯುವತಿ ಸಾವು

300 ಟ್ರಿಪ್ ಮಣ್ಣು ಕಳ್ಳತನ

May 11, 2022 by Deepika Leave a Comment

ಹಣ,ಬಂಗಾರ, ವಾಹನಗಳ ಕಳ್ಳತನ ಮಾಡುವುದನ್ನು ನೋಡಿದ್ದೀರಿ, ಆದರೆ ತಾಲೂಕಿನ ಮಾವನೂರು ಗ್ರಾಮದ ಜಮೀನಿನಲ್ಲಿ 8.80 ಲಕ್ಷ ಮೌಲ್ಯದ ಮಣ್ಣು ಕಳ್ಳತನ ಮಾಡಿರುವ ಅರೋಪದ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾವನೂರು ಗ್ರಾಮದ 2 ಎಕರೆ 6 ಗುಂಟೆ ಜಮೀನದಲ್ಲಿ ತಿಮ್ಮಸಾಗರದ ಆರೋಪಿತ ಚನ್ನಪ್ಪ ಕನಕಣ್ಣವರ ಸೇರಿ 8-10 ಜನರು ಫಲವತ್ತಾದ ಮಣ್ಣುನ್ನು 2 ಜೆಸಿಬಿ, ಐದಾರು ಲಾರಿಗಳ ಮೂಲಕ ಲೋಡ್ ಮಾಡಿದಲ್ಲದೆ, ಸುಮಾರು 300 ಟ್ರಿಪ್ … [Read more...] about 300 ಟ್ರಿಪ್ ಮಣ್ಣು ಕಳ್ಳತನ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,417 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions