ಯಲ್ಲಾಪುರ: ತಾಲೂಕಿನ ಸಣ್ಣಯಲವಳ್ಳಿಯ ಮಹಿಳೆಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ 108 ಆ್ಯಂಬುಲೆನ್ಸ್ ವಾಹನದಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಸಣ್ಣಯಲವಳ್ಳಿಯ ಗೀತಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಶಾ ಕಾರ್ಯಕರ್ತೆ ಸೀಮಾ ನಾಯ್ಕ ಅವರ ಮೂಲಕ 108ಕ್ಕೆ ಕರೆ ಮಾಡಿ ಕರೆಸಿದ್ದಾರೆ. ಗರ್ಭಿಣಿ ಗೀತಾ ಅವರನ್ನು 108 ವಾಹನದ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತದೊತ್ತಡ ಹೆಚ್ಚಿದ್ದ ಕಾರಣ ಹೆರಿಗೆ ಮಾಡಿಸುವದು ಕಷ್ಟ ಎಂದು … [Read more...] about ಆಂಬುಲೆನ್ಸ್ ನಲ್ಲಿ ಹೆರಿಗೆ
Mundgod
ಸಾರಿಗೆ ಬಸ್ ಚಾಲಕನ ಮೇಲೆ ಯುವಕರಿಂದ ಹಲ್ಲೆ
ಮುಂಡಗೋಡ ತಾಲೂಕಿನ ಬಸಾಪುರದಲ್ಲಿ ಸಾರಿಗೆ ಬಸ್ ಚಾಲಕ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, ಮುಂಡಗೋಡ - ಹುಲಿಹೊಂಡ - ಮುಂಡಗೋಡಿಗೆ ಬಸ್ ಅನ್ನು ಓರ್ವ ಯುವಕ ಹತ್ತಲು ಬಂದಿದ್ದ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್ಗೆ ಕೂಗಿ ನಿಲ್ಲಿಸಿದ್ದಾರೆ. ಆದರೆ ಬಸ್ ನಿಲ್ಲಿಸಿದರೂ … [Read more...] about ಸಾರಿಗೆ ಬಸ್ ಚಾಲಕನ ಮೇಲೆ ಯುವಕರಿಂದ ಹಲ್ಲೆ
ಅಪ್ರಾಪ್ತೆಯ ಮೆಲೆ ಅತ್ಯಾಚಾರ ; ದೂರು ದಾಖಲು
ಮುಂಡಗೋಡ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇರೆಗೆ ಪಾಳಾ ಗ್ರಾಮದ ದೇವರಾಜ ಶಿವಪೂರ ಎನ್ನುವವನ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಆ.23 ರಂದು ತನ್ನೂರಿನಿಂದ ಬೈಕ್ ಮೇಲೆ ಅಪ್ರಾಪ್ತೆಯನ್ನು ಚಂದ್ರಗುತ್ತಿಗೆ ಕರೆದುಕೊಂಡು ಹೋಗಿ ಮರಳಿ ಊರಿಗೆ ಬರುತ್ತಿದ್ದಾಗ ಮಾರ್ಗ ಮಧ್ಯದ ಬನವಾಸಿ ಕಾಡಿನ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ. ನಡೆದ ಘಟನೆ ಯಾರಿಗಾದರೂ ಹೇಳಿದರೆ ನಿನ್ನನ್ನು … [Read more...] about ಅಪ್ರಾಪ್ತೆಯ ಮೆಲೆ ಅತ್ಯಾಚಾರ ; ದೂರು ದಾಖಲು
ನಿಷೇಧಿತ ಆ್ಯಪ್ ಬಳಸಿ ವಂಚನೆ-ಇಬ್ಬರು ಲಾಮಾಗಳ ಬಂಧನ
ಮುಂಡಗೋಡ:ತಾಲೂಕಿನ ಟಿಬೆಟಿಯನ್ ಕ್ಯಾಂಪಿನಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳಿಗೆ ನಿಷೇಧಿತ ಚೀನಾ ಆ್ಯಪ್ ಬಳಸಿ ಜನರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಟಿಬೆಟಿಯನ್ ಕ್ಯಾಂಪ್ನ ಲೊಬಾಸಾಂಗ್ ಸಾಂಗ್ಯ (24), ದಕಪ ಪುಂದೆ (40) ಎಂಬುವರು ಬಂಧಿತರಾಗಿದ್ದಾರೆ. ಆರೋಪಿ ಟಿಬೇಟಿಯನ್ನ ಸಿವಿಲೀಯನ್ ವ್ಯಕ್ತಿ ನಾಪತ್ತೆಯಾಗಿದ್ದು ಅವನ ಬಂಧಿಸಲು ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ … [Read more...] about ನಿಷೇಧಿತ ಆ್ಯಪ್ ಬಳಸಿ ವಂಚನೆ-ಇಬ್ಬರು ಲಾಮಾಗಳ ಬಂಧನ
ಕೆಲಸ ಕೋಡಿಸುವೆನೆಂದು ನಂಬಿಸಿ ಹಣ ಪಡೆದು ವಂಚನೆ : ದೂರು
ಮುಂಡಗೋಡ : ವ್ಯಕ್ತಿಯೊಬ್ಬ ಕೆಲಸ ಕೊಡಿಸುವೆನೆಂದು ನಂಬಿಸಿ ಲಕ್ಷಾಂತರ ರೂ.ಗಳ ಹಣ ಪಡೆದು ಮೋಸ ಮಾಡಿದ್ದಾನೆಂದು ಗುರುರಾಯ್ ರಾಯ್ಕರ್ ಎನ್ನುವಾತ ಮುಂಡಗೋಡ ಪೊಲೀಸ್ ದೂರು ದಾಖಲಿಸಿದ್ದಾನೆ. ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯ ಬಸವೇಶ್ವರ ನಗರದ ಸಂತೋಷ ಗುದಗಿ ಎನ್ನುವಾತ ಬೆಂಗಳೂರಿನ ಕಮೀಷನರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ನಂಬಿಸಿ, ಪಟ್ಟಣದ ಗುರುರಾಯ್ ರಾಯ್ಕರ್ ಎನ್ನುವರಿಂದ ಹಾಗೂ ಬೇರೆ ಬೇರೆ ಜನರಿಂದ … [Read more...] about ಕೆಲಸ ಕೋಡಿಸುವೆನೆಂದು ನಂಬಿಸಿ ಹಣ ಪಡೆದು ವಂಚನೆ : ದೂರು