ಮುಂಡಗೋಡ : ವ್ಯಕ್ತಿಯೊಬ್ಬ ಕೆಲಸ ಕೊಡಿಸುವೆನೆಂದು ನಂಬಿಸಿ ಲಕ್ಷಾಂತರ ರೂ.ಗಳ ಹಣ ಪಡೆದು ಮೋಸ ಮಾಡಿದ್ದಾನೆಂದು ಗುರುರಾಯ್ ರಾಯ್ಕರ್ ಎನ್ನುವಾತ ಮುಂಡಗೋಡ ಪೊಲೀಸ್ ದೂರು ದಾಖಲಿಸಿದ್ದಾನೆ. ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯ ಬಸವೇಶ್ವರ ನಗರದ ಸಂತೋಷ ಗುದಗಿ ಎನ್ನುವಾತ ಬೆಂಗಳೂರಿನ ಕಮೀಷನರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ನಂಬಿಸಿ, ಪಟ್ಟಣದ ಗುರುರಾಯ್ ರಾಯ್ಕರ್ ಎನ್ನುವರಿಂದ ಹಾಗೂ ಬೇರೆ ಬೇರೆ ಜನರಿಂದ … [Read more...] about ಕೆಲಸ ಕೋಡಿಸುವೆನೆಂದು ನಂಬಿಸಿ ಹಣ ಪಡೆದು ವಂಚನೆ : ದೂರು
Mundgod
ಪತ್ನಿ ಮೇಲೆ ಹಲ್ಲೆ, ಪತಿ ಆತ್ಮಹತ್ಯೆ
ಮುಂಡಗೋಡ : ಪತ್ನಿ ಮೇಲೆ ಮಾರಣಾತಿಂಕ ಹಲ್ಲೆ ನಡೆಸಿದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಡನೆ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಚಾಧವ ಎಂಬಾತನೇ ಆತ್ಮ ಹತ್ಯೆ ಮಡಿಕೊಂಡವ. ಪತಿಯಿಂದ ಗಂಭಿರ ಹಲ್ಲೆಗೊಳಗಾದ ಪತ್ನಿ ಸಾವು ಬದುಕಿಗೆ ನಡುವೆ ಹೋರಾಡುತ್ತಿದ್ದಾಳೆ. ಮನೆಯಲ್ಲಿ ಮಧ್ಯಾಹ್ನ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿದೆ. ಸಿಟ್ಟಿಗೆದ್ದ ಪತಿಯ ಪತ್ನಿಯ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ತೀವ್ರಗಾಯಗೊಂಡ … [Read more...] about ಪತ್ನಿ ಮೇಲೆ ಹಲ್ಲೆ, ಪತಿ ಆತ್ಮಹತ್ಯೆ
ದೇವಸ್ಥಾನ ಹಾಗೂ ಮನೆ ಕಳ್ಳತನ ಮಾಡಿದ ಅಂತರಜಿಲ್ಲಾ ಆರೋಪಿತರ ಬಂಧನ
ನಾಲ್ಕು ಪ್ರಕರಣಗಳ ಪತ್ತೆ : ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶ; ಉತ್ತರ-ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಹತ್ತಿರ ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಆದ ಸುಲಿಗೆ ಪ್ರಕರಣ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮದಲ್ಲಾದ ಮನೆಕಳ್ಳತನ ಮತ್ತು ಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನವನ್ನು ಕಳ್ಳತನ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಮೇಲಿಂದ ಮೇಲೆ ಆದ ಕಳ್ಳತನ ಹಾಗೂ ಸುಲಿಗೆ ಮಾಡಿದ … [Read more...] about ದೇವಸ್ಥಾನ ಹಾಗೂ ಮನೆ ಕಳ್ಳತನ ಮಾಡಿದ ಅಂತರಜಿಲ್ಲಾ ಆರೋಪಿತರ ಬಂಧನ
ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ
ಮುಂಡಗೋಡ : ಲಾರಿ ಚಾಲಕ ಕೈ-ಕಣ್ಣು ಕಟ್ಟಿ ತಾಲೂಕಿನ ಕಾತೂರ ಗ್ರಾಮದಿಂದ ಬೊಲೆರೋದಲ್ಲಿ ಅಪಹರಣ ಮಾಡಿ. ಆತನ ಬಳಿ ಇದ್ದ 22 ಸಾವಿರ ರೂ. ಹಣವನ್ನು ದೋಚಿಕೊಂಡು ಹುಬ್ಬಳ್ಲಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಬಳಿ ನಡೆದಿದೆ. ಯಲ್ಲಾಪುರ ಯಾಲೂಲಿನ ಮಂವಿಕೇರಿಯ ಅಬ್ದುಲ್ ಪೀರಸಾಬ ಶೇಖ್ ದರೋಡಗೊಳಗಾದ ಲಾರಿ ಚಾಲಕ. ಶಿರಸಿಯಿಂದ ಹುಬ್ಬಳ್ಲಿ ಕಡೆಗೆ ಹೊರಟಿದ್ದ ಲಾರಿಯನ್ನು ನಾಲ್ಕು ಜನರ ತಂಡ ಬೊಲೆರೋದಿಂದ ಹಿಂಬಾಲಿಸಿ. ಕಾತೂರ ಗ್ರಾಮದ ಸ್ಮಶಾನದ ಹತ್ತಿರ ರಸ್ತೆ … [Read more...] about ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ
ಎರಡು ವರ್ಷದ ಬಾಲಕನಿಗೆ ಹುಚ್ಚು ನಾಯಿ ಕಡಿತ
; ತಾಯಿಯ ಪಕ್ಕದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಗುರುವಾರ ಮಧ್ಯಾಹ್ನ ಹುಚ್ಚುನಾಯಿ ಒಂದು ಕಚ್ಚಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ನಡೆದಿದೆ. ಶಿಡ್ಲ ಗುಂಡಿ ಬ್ರಿಡ್ಜ್ ಬಳಿಯ ನಿವಾಸಿ ಮನೋಜ್ ಕುಮಾರ್ 2 ಎಂಬಾತನಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಈತ ಬಟ್ಟೆ ಒಗೆಯುತ್ತಿದ್ದ. ತನ್ನ ತಾಯಿಯ ಪಕ್ಕದಲ್ಲಿ ಆಟವಾಡುತ್ತಾ ಕುಳಿತಿದ್ದಾಗ. ಎಲ್ಲಿಂದಲೋ ಓಡಿಬಂದ ನಾಯಿ ಕಚ್ಚಿ … [Read more...] about ಎರಡು ವರ್ಷದ ಬಾಲಕನಿಗೆ ಹುಚ್ಚು ನಾಯಿ ಕಡಿತ