• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

Dandeli

ಎಡಗೈಯಲ್ಲಿ ಊಟ ಮಾಡಿದಳೆಂದು ವಧುವನ್ನೇ ಬಿಟ್ಟು ಹೊರಟಿದ್ದ ವರ!!

March 10, 2022 by Deepika Leave a Comment

ದಾಂಡೇಲಿ: ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ನಡುವೆ ಜೀವನದಲ್ಲಿ ನಡೆಯುವ ಮಹತ್ವದ ಅಮೃತ ಘಳಿಗೆ, ಅದು ವ್ಯಾಪಾರವಲ್ಲ. ಮುಂದೆ ಬಹುಕಾಲ ಸತಿ ಪತಿಗಳಾಗಿ ಒಂದಾಗಿ ಕೂಡಿ ಬಾಳಿ ಸಂಸಾರದ ಬಂದಿದ್ದ. ರಥವನ್ನು ಮುನ್ನಡೆಸಿಕೊಂಡು ಹೋಗಬೇಕು. ಹಿನ್ನಲೆಯಲ್ಲಿ ಹುಡುಗ-ಹುಡುಗಿ ಹಾಗೂ ಹೆತ್ತವರು ಪರಸ್ಪರ ಮಾತುಕತೆ ನಡೆಸಿ, ಹುಡುಗ, ಹುಡುಗಿಯ ಮನೆಯ ಎಲ್ಲ ವಿಚಾರಗಳನ್ನು ತಿಳಿದ ನಂತರವೆ ಮದುವೆಯ ಮುಂದಿನ ಶಾಸ್ತ್ರ ಕಾರಗಳು ನಡೆಯುವುದು … [Read more...] about ಎಡಗೈಯಲ್ಲಿ ಊಟ ಮಾಡಿದಳೆಂದು ವಧುವನ್ನೇ ಬಿಟ್ಟು ಹೊರಟಿದ್ದ ವರ!!

ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು

March 4, 2022 by Deepika Leave a Comment

ದಾಂಡೇಲಿ : ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಹೋ ಸ್ಟೇಯೋಂದರಿAದ ಸೈಕ್ಲಿಂಗ್ ಗೆ ತೆರಳಿದ್ದ ವೇಳೆ ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ. ಛತ್ತಿಸಘಡ ರಾಜ್ಯದ ಮಹಾಸಮುಂದ ಪ್ರದೇಶದ ತ್ರಿಮೂರ್ತಿ ಕಾಲೋನಿಯ 25 ವರ್ಷ ವಯಸ್ಸಿನ ದೇವಿಕಾ ವಾಸವಾಣಿ ಮೃತಪಟ್ಟವರು. ಸ್ನೇಹಿತರ ಜೊತೆಗೆ ಜೊಯಿಡಾ … [Read more...] about ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು

ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ

February 19, 2022 by Deepika Leave a Comment

ದಾಂಡೇಲಿ : ಪಟೇಲನಗರದಲ್ಲಿ ನೀರು ಕುಡಿಯಲು ಬಂದಿದ್ದ ಜಿಂಕೆಯ ಮೇಲೆ ಹಳೆದಾಂಡೇಲಿಯ ಕಾಳಿ ನದಿ ದಂಡೆಯಲ್ಲಿ ಆಕಳೊಂದರ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ನಡೆದಿದೆ. ನೀರಿನ ದಾಹ ತೀರಿಸಿಕೊಳ್ಳಲೆಂದು ಪಟೇಲನಗರದಲ್ಲಿ ನದಿಗಿಳಿದಿದ್ದ ಜಿಂಕೆಯನ್ನು ಮೊಸಳೆಯೊಂದು ಅಟ್ಟಾಡಿಸಿ ಹಿಡಿದು ಕೊಂಡು ಹೋಗಿದೆ. ಈ ಸಂದರ್ಭದಲ್ಲಿ ನದಿಯ ಒಂದು ಬದಿಯಲ್ಲಿ ಸ್ಥಳೀಯರು ಎಷ್ಟೇ ಕೂಗಾಡಿದರೂ. ಅರ್ಭಟಿಸಿದರೂ ಯಾವುದಕ್ಕೂ ಅಂಜದೆ ಮೊಸಳೆ ಜಿಂಕೆಯನ್ನು … [Read more...] about ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ

ಯುವಕನನ್ನು ಎಳೆದೊಯ್ದ ಮೊಸಳೆ !!

February 8, 2022 by Deepika Leave a Comment

ದಾಂಡೇಲಿ : ಕೈ ಕಾಲು ತೊಳೆಯಲೆಂದು ಕಾಳಿ ನದಿಗಳಿದಿದ್ದ ಯುವಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ಸೋಮವಾರ ಸಂಜೆ ಇಲ್ಲಿನ ಪಟೇಲನಗರದಲ್ಲಿ ನಡೆದಿದೆ. ಸ್ಥಳೀಯ ಪಟೇಲನಗರದ ನಿವಾಸಿ ಕೊಲಿ ಕಾರ್ಮಿಕನಾಗಿರುವ 22 ವರ್ಷ ವಯಸ್ಸಿನ ಅರ್ಷದ್ ಖಾನ್ ರಾಯಚೂರಕರ ಎಂಬಾತನು ಕೈ ಕಾಲು ತೊಳೆಯಲೆಂದು ಪಟೇಲನಗರದಲ್ಲಿರುವ ಕಾಳಿ ನದಿಗಿಳಿದಿದ್ದ ಸಂದರ್ಭದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಿದೆ. ಈ … [Read more...] about ಯುವಕನನ್ನು ಎಳೆದೊಯ್ದ ಮೊಸಳೆ !!

ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು

November 30, 2021 by Deepika Leave a Comment

ದಾಂಡೇಲಿ: ನಗರದ ಸಾರಿಗೆ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಕೆಪಿಸಿ ಕಾಲೋನಿಯಲ್ಲಿ ಇರುವ ಮನೆಯೊಂದರ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ರವಿವಾರ ನಡೆದಿದೆ. ಕೆಪಿಸಿ ಕಾಲೋನಿಯ ನಿವಾಸಿ ಡಾ.ಪಿ.ವಿ.ಶಾನಭಾಗ್ ಅವರು ಕುಟುಂಬ ಸಮೇತ ಧಾರವಾಡಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ರವಿವಾರ ಮಧ್ನಾಹ ವೇಳೆ ಬೀಗ ಒಡೆದು ಮನೆಯೊಳಗೆ ಕಳ್ಳರು ನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನ ಬಾಗಿಲು ತೆರದು ಕಪಾಟಿನಲ್ಲಿ … [Read more...] about ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,450 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions