• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

Crime

ಭಾರತೀಯ ಅಂಚೆ ಇಲಾಖೆ ಹೆಸರಲ್ಲಿ ಆನ್ ಲೈನ್ ವಂಚನಾ ತಂಡ ಸಕ್ರಿಯ

April 25, 2022 by Deepika Leave a Comment

ಭಾರತೀಯ ಅಂಚೆ ಇಲಾಖೆಯ ಹೆಸರಲ್ಲಿ ಆನ್ ಲೈನ್ ವಂಚನೆ ನಡೆಯುತ್ತಿದೆ ಎಂಬುವುದನ್ನು ತೃಶೂರು ಸಿಟಿ ಪೊಲೀಸ್ ಸೈಬರ್ ಕ್ರೆöÊಂ ವಿಭಾಗ ಪತ್ತೆಹಚ್ಚಿದೆ. ಅಂಚೆ ಇಲಾಖೆಯ ಯಥಾರ್ಥ ಮಾಹಿತಿಗಳೆಂದು ತಿಳಿಸುವ ರೀತಿಯಲ್ಲಿ ವಂಚನೆಗಾರರು ಬಿಡುಗಡೆಗೊಳಿಸಿದ ವೆಬ್ ಸೈಟ್ ಲಿಂಕ್ ವಾಟ್ಸಪ್ ಸಹಿತ ಸಾಮಾಜಿಕ ತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ ವಂಚನೆ ನಡೆಸಲಾಗುತ್ತಿದೆ. ಸರಕಾರಿ ಸಬ್ಸಿಡಿಗಳನ್ನು ಅಂಚೆ ಇಲಾಖೆ … [Read more...] about ಭಾರತೀಯ ಅಂಚೆ ಇಲಾಖೆ ಹೆಸರಲ್ಲಿ ಆನ್ ಲೈನ್ ವಂಚನಾ ತಂಡ ಸಕ್ರಿಯ

ಬ್ಯಾಂಕನ ಒಂದೂವರೆ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡ ಮ್ಯಾನೇಜರ್ ಪರಾರಿ

April 23, 2022 by bkl news Leave a Comment

ಭಟ್ಕಳ: ಬ್ಯಾಂಕ ಮ್ಯಾನೇಜರೋರ್ವ ಬ್ಯಾಂಕಿನ ಒಂದೂವರೆ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡು ಸದ್ಯ ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ನ್ಯೂ ಇಂಗ್ಲಿಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಭಟ್ಕಳ ಇದರ ಬಜಾರ  ಶಾಖೆಯ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂದಿದ್ದಾನೆ. ಆರೋಪಿ ಬ್ಯಾಂಕ್ ಮ್ಯಾನೇಜರ್ ಅನುಪ್ ಪೈ ಮೂಲತಃ ಮಂಗಳೂರಿನ ಬೋಳಪು ಗುಡ್ಡೆ ಕಾವೂರು ನಿವಾಸಿ ಎಂದು ತಿಳಿದು ಬಂದಿದೆ. … [Read more...] about ಬ್ಯಾಂಕನ ಒಂದೂವರೆ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡ ಮ್ಯಾನೇಜರ್ ಪರಾರಿ

ಯುವಕನಿಗೆ ಚಾಕು ಇರಿತ : ದೂರು

April 16, 2022 by Deepika Leave a Comment

ಕಾರವಾರ : ತನ್ನ ತಾಯಿಯ ಅವಾಚ್ಯವಾಗಿ ಬೈದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕುತ್ತಿಗೆಗೆ ಗಾಯ ಮಾಡಿದ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಳಿಯಾಳದ ತೇರಗಾಂವ ಗ್ರಾಮದ ಮಲ್ಲಾ ಓಣಿಯ ನಿವಾಸಿ ಹೊನ್ನಪ್ಪ ಮಾದೇವ ಬೋವಿ (30) ಚಾಕುವಿನಿಂದ ಇರಿದ ಆರೋಪಿ. ಅಮಾನುಲ್ಲಾ ಇರ್ಪಾನ್ ಜಮನೂರು (18) ಗಾಯಗೊಂಡ ವ್ಯಕ್ತಿ. ಈತ ಹೊನ್ನಪ್ಪನ ತಾಯಿ ಪ್ರೇಮವ್ವ ಎನ್ನುವವರಿಗೆ ಅವಾಚ್ಯವಾಗಿ ಬೈದಿದ್ದ ಎಂದು ಪೊಲೀಸ್ … [Read more...] about ಯುವಕನಿಗೆ ಚಾಕು ಇರಿತ : ದೂರು

ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು

April 12, 2022 by Deepika Leave a Comment

ಬೆಂಗಳೂರು : ಜ್ಯೂನಿಯರ್ ಆರ್ಟಿಸ್ಟ್‌ಗಳಾಗಿ ನಟಿಸಲು ಸಿದ್ಧರಿರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಹಣದ ಆಮಿಷವೊಡ್ಡಿ ವಿದೇಶಗಳಲ್ಲಿ‌ ಕೆಲಸ‌ ಕೊಡಿಸುವುದಾಗಿ ನಂಬಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದ ಮಾನವ‌ ಕಳ್ಳಸಾಗಾಣಿಕೆ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಜ್ಯೂನಿಯರ್ ಕಲಾವಿದರಾಗಿ ನಟಿಸುವ ಕರ್ನಾಟಕ, ತಮಿಳುನಾಡು, ಆಂಧ್ರ,‌ ಮಹಾರಾಷ್ಟ್ರ ಹಾಗೂ ಪಂಜಾಬ್ ಮೂಲದ ಯುವತಿಯರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು … [Read more...] about ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು

ಮಹಿಳೆ ಅನುಮಾನಾಸ್ಪದ ಸಾವು ; ಜೊತೆಗಿದ್ದವನಿಂದಲೇ ಕೊಲೆ ಶಂಕೆ

April 8, 2022 by Deepika Leave a Comment

ಕಾರವಾರ : ನಗರದ ಕಳಸವಾಡದ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಜೊತೆಯಲ್ಲಿದ್ದ ಪ್ರಿಯಕರನೇ ಕೊಲೆ ಮಾಡಿರುವುದಾಗಿ ಪೊಲೀಸ್ ದೂರು ದಾಖಲಾಗಿದೆ. ಮುಂಡಗೋಡ ತಾಲೂಕಿನ ಹನುಂತ ಸಿದ್ಧಿ ಹಾಗೂ ಮೂಲತಃ ಬಾಗಲಕೋಟೆಯ ಗಜೆಂದ್ರಗಡದ, ಹಾಲಿ ಕಾರವಾರದ ಮಖೇರಿಯ ಶಾಂತಾ ಗೌಡ ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಒಟ್ಟಿಗೆ ಕಳಸವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ … [Read more...] about ಮಹಿಳೆ ಅನುಮಾನಾಸ್ಪದ ಸಾವು ; ಜೊತೆಗಿದ್ದವನಿಂದಲೇ ಕೊಲೆ ಶಂಕೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,448 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions