ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಹೊರಡುವ ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆ ಕಡಲವಾಣಿ ಪತ್ರಿಕೆಯ ಸಂಪಾದಕ ದೀಪಕ ಕುಮಾರ ಅವರಿಗೆ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಪ್ರೆಸ್ ಗಿಲ್ಡ್ ಬೆಂಗಳೂರು ಇವರು ಪತ್ರಿಕೋದ್ಯಮ ದ ಸೇವೆಗಾಗಿ ಕನ್ನಡಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಬೆಂಗಳೂರಿನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದೆ ಸುಧಾ ರಾಣಿ ಪ್ರಶಸ್ತಿ … [Read more...] about ಕಡಲವಾಣಿ ಪತ್ರಿಕೆ ಸಂಪಾದಕ ದೀಪಕ ಕುಮಾರ ಅವರಿಗೆ ಸಂದ ಕನ್ನಡಸೇವಾ ರತ್ನ ಪ್ರಶಸ್ತಿ
Karwar News
ಗ್ರಾಮಪಂಚಾಯತ್ ಚುನಾವಣೆಗೆ ಜಿಲ್ಲೆಯಲ್ಲಿ ಎರಡು ಹಂತದ ಮತದಾನ : ಡಿಸಿ
ಕಾರವಾರ ಡಿ.7 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ಗ್ರಾಮಪಂಚಾಯತ್ ಚುನಾವಣೆ ನಡೆಸಲಾಗುತ್ತಿದ್ದು, ಮೊದಲನೆಯ ಹಂತದ ಚುನಾವಣೆಗೆ ಡಿ.7 ರಿಂದ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ತಿಳಿಸಿದರು ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಂಭಾಗಣದಲ್ಲಿ ಸೊಮವಾರ ಗ್ರಾಮಪಂಚಾಯತ್ ಚುನಾವಣೆ ಕುರಿತು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ ಮೊದಲನೆಯ ಹಂತದ ಚುನಾವಣೆಗೆ ಜಿಲ್ಲೆಯ 5 … [Read more...] about ಗ್ರಾಮಪಂಚಾಯತ್ ಚುನಾವಣೆಗೆ ಜಿಲ್ಲೆಯಲ್ಲಿ ಎರಡು ಹಂತದ ಮತದಾನ : ಡಿಸಿ
ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ
ಕಾರವಾರ : ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ ಮಾಡಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದರು.ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾಡಿದರು. ಉಗ್ರ ಕ್ರಾಂತಿಕಾರಿ ಹೋರಾಟ ಮಾಡಲಾಗುವುದು. ಖಾಸಗಿ, ಸರಕಾರಿ ಇಲಾಖೆಗಳಲ್ಲಿ ಶೆ.೧೦೦ ರಷ್ಟು ಉದ್ಯೋಗ ಜಿಲ್ಲೆಯವರಿಗೆ ಮೀಸಲಿಡಬೇಕು. ಅಲಗೇರಿಯಲ್ಲಿ ವಿಮಾನ ನಿಲ್ದಾಣ ಆಗಲಿ. ಆದರೆ ವಿಮಾನ ನಿಲ್ದಾಣಕ್ಕೆ ಸುಕ್ರಿ ಬೊಮ್ಮ ಗೌಡರ ಹೆಸರಿಡಬೇಕು ಎಂದು ಕರವೇ … [Read more...] about ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ
ಕಾರವಾರದ ಲಂಡನ್ ಬಿಡ್ಜ್ ಬಳಿ ಕಾರು ಪಲ್ಟಿ ;ಇಬ್ಬರ ಸಾವು
ಕಾರವಾರ:- ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಇಂದು ಮುಂಜಾನೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ. ಚಿಕ್ಕಮಗಳೂರು ಮೂಲದ ಕಿರಣ್(28) ಹಾಗೂ ರಾಕೇಶ್ ಸಿ. ಆರ್(28) ಮೃತಪಟ್ಟವರು. ಗಾಯಗೊಂಡಿದ್ದ ಮತ್ತಿಬ್ಬರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾದಿಂದ ಗೋವಾ ಕಡೆ ತೆರಳುತ್ತಿದ್ದವರು ಲಂಡನ್ ಬ್ರಿಡ್ಜ್ ಬಳಿಯ ಪೆಟ್ರೋಲ್ ಬಂಕ್ಗೆ ತೆರಳಿ ಮರಳಿ ಬರುವಾಗ ಈ … [Read more...] about ಕಾರವಾರದ ಲಂಡನ್ ಬಿಡ್ಜ್ ಬಳಿ ಕಾರು ಪಲ್ಟಿ ;ಇಬ್ಬರ ಸಾವು
OLX ನಲ್ಲಿ ಬೈಕ್ ಮಾರಾಟ; ಹಣ ಕಳೆದುಕೊಂಡ ಕಾರವಾರದ ವ್ಯಕ್ತಿ
ಕಾರವಾರ: OLX ನಲ್ಲಿ ಬೈಕ್ ಮಾರಾಟಕ್ಕಿರುವ ಮಾಹಿತಿ ಗಮನಿಸಿ ಖರೀದಿಗೆ ಮುಂದಾಗಿದ್ದ ವ್ಯಕ್ತಿಯೋರ್ವರು ಹಣ ಕಳೆದುಕೊಂಡಿರುವ ಘಟನೆ ಕಾರವಾರದ ತೋಡುರಿನಲ್ಲಿ ನಡೆದಿದೆ.ತಾಲ್ಲೂಕಿನ ತೋಡುರಿನ ಸೀಬರ್ಡ್ ಕಾಲೋನಿ ನಿವಾಸಿ ಗಣೇಶ ನಾಡರ್ ಎರಡು ದಿನದ ಹಿಂದೆ olx ನಲ್ಲಿ ಸ್ಕೂಟಿ ಮಾರಾಟಕ್ಕಿರುವುದನ್ನು ಗಮನಿಸಿದ್ದರು. ಅಲ್ಲದೆ ಅದರಲ್ಲಿ ಮೊಬೈಲ್ ನಂಬರಿಗೆ ಕರೆ ಮಾಡಿ ವಿಚಾರಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮಾಂತೋಷ್ ಯಾದವ್ ಎಂದು ಪರಿಚಯಿಸಿಕೊಂಡಿದ್ದರು. … [Read more...] about OLX ನಲ್ಲಿ ಬೈಕ್ ಮಾರಾಟ; ಹಣ ಕಳೆದುಕೊಂಡ ಕಾರವಾರದ ವ್ಯಕ್ತಿ