ಹೊನ್ನಾವರ: ಶರಾವತಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚೀವರು ಕೊರೋನಾ ಸಂಕಷ್ಟದಿಂದ ಬಜೆಟ್ ಮೇಲೆ ಕೂತೂಹಲ ಮೂಡಿಸಿರುವುದು ಸಹಜ. ಜನರ ನಿರಿಕ್ಷೆ ಬಹಳಷ್ಟಿದ್ದು, ರೈತರು, ಜನರ ಹಾಗೂ ಮೀನುಗಾರರ ಪರವಾಗಿ ನೀಡಲಿದ್ದಾರೆ. ಬೆಲೆ ಏರಿಕೆಗೆ ರಿಲೀಪ್ ಇದೆಯಾ ಎಂದು ಮರುಪ್ರಶ್ನಿಸಿದಾಗ ಬಜೆಟ್ ಮಂಡನೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಬಗ್ಗೆ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ … [Read more...] about ಸಿ.ಎಂ. ಬಿ.ಎಸ್.ವೈ. ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಇಂಗಿತ ವ್ಯಕ್ತಪಡಿಸಿದ ಸಚೀವ ಬಿ.ಎ.ಬಸವರಾಜು.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ
ಹೊನ್ನಾವರ: ಪಟ್ಟಣ ಹಾಗೂ ಮಾರ್ಗಮಧ್ಯೆಯ 9 ಗ್ರಾಮಗಳಿಗೆ ಶರಾವತಿ ಕುಡಿಯುವ ನೀರು ಯೋಜನೆಯನ್ನು ಸಚೀವರು ಚಾಲನೆ ನೀಡಿದ್ದು, 9 ಗ್ರಾಮದಲ್ಲಿ ಒಂದಾದ ಹೊಸಾಕುಳಿ ಗ್ರಾಮವು ಒಂದಾಗಿದೆ. ಇದು ಅರೇಅಂಗಡಿ ಭಾಗದವರಿಗೆ ಹೋಗಲಿದ್ದು ಸಾಲಕೋಡ ಗ್ರಾಮ ಪಂಚಾಯತಿ ಮುಂಭಾಗದವರಿಗೆ ನೀರು ಸರಬರಾಜು ಆಗುದರಿಂದಒಂದು ಪೈಪ್ ಲೈನ್ ಸಂಪರ್ಕ ಸಾಲ್ಕೋಡ್ ಗ್ರಾಮಕ್ಕೆ ನೀಡಬೇಕು. ಇದರಿಂದ ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ
ಹಳದೀಪುರ ದೇವಾಲಯದ ಬಂಗಾರ ಕಳುವು
ಹೊನ್ನಾವರ; ತಾಲೂಕಿನ ಅಗ್ರಹಾರದ ಶ್ರೀ ಮಹಾಗಣಪತಿ ಗರ್ಭಗುಡಿಯ ಎದುರಿನ ಬಾಗಿಲು ಬೀಗ ಮುರಿದು ಸುಮಾರು ೨೦ ಗ್ರಾಂ ಮೌಲ್ಯದ ಬಂಗಾರದ ಮುಖ ಕವಚ, ೩೦ ಗ್ರಾಂ ಮೌಲ್ಯದ ಹೊಟ್ಟೆಕವಚ 50 ಗ್ರಾಂ ಮೌಲ್ಯದ ಕಾಲು ಕವಚ ಒಟ್ಟು ೧೦೦ ಗ್ರಾಂ ಮೌಲ್ಯದ ಬಂಗಾರ ೪ ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಹೊನ್ನಾವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. … [Read more...] about ಹಳದೀಪುರ ದೇವಾಲಯದ ಬಂಗಾರ ಕಳುವು
ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ
ಹೊನ್ನಾವರ: ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ. ಕವಿ ಕಣ್ಣೀರಿನ ಹಿಂದೆ ಸಾಗಬೇಕು. ಕರುಣೆ ಮತ್ತು ಕಣ್ಣೀರಿಲ್ಲದ ಮನುಷ್ಯ ಕವಿ ಆಗಲಾರ. ಕವಿತೆ ಒಂದು ಅನುಭವ. ಮೌನದ ಓದಿನ ಮೂಲಕ ಅದು ಅರ್ಥವಂತಿಕೆ ಮತ್ತು ದರ್ಶನವನ್ನು ನೀಡುತ್ತದೆ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ನುಡಿದರು. ಅವರು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಭಿನವ ಬೆಂಗಳೂರು ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಇತ್ತೀಚೆಗೆ … [Read more...] about ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ
ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು
ಅಭಿವೃದ್ದಿಯಲ್ಲಿ ರಾಜಕಾರಣ ಮಾಡುವುದು ಸರಿ ಇಲ್ಲ. ಅಭಿವೃದ್ದಿ ಮುಖ್ಯ ರಾಜಕಾರಣ ಮುಖ್ಯವಲ್ಲ ಎಂದು ನಗರಭಿವೃದ್ದಿ ಸಚೀವ ಬಿ.ಎ.ಬಸವರಾಜು ಹೇಳಿದರು.ಅವರು ಹೊನ್ನಾವರ ಪಟ್ಟಣ ಹಾಗೂ ಮಾರ್ಗಮಧ್ಯದ 9 ಗ್ರಾಮ ಪಂಚಾಯತಿಗಲಿಗೆ ಶರಾವತಿ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಪಟ್ಟಣದ ಪ್ರಭಾತನಗರದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿ ಹಲವು ವರ್ಷಗಳ ಕನಸು ಇಂದು ಈಡೇರಿದ್ದು, ಇದರಿಂದ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈ ಯೋಜನೆ … [Read more...] about ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು