ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗುಂಡಿಗದ್ದೆಯಲ್ಲಿ ವ್ಯಕ್ತಿಯೊರ್ವ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಿಪ್ಪಯ್ಯ ರಾಮಚಂದ್ರ ನಾಯ್ಕ (65) ಮೃತಪಟ್ಟ ವ್ಯಕ್ತಿ. ಚಿಕ್ಕನಕೋಡದ ಶೇಖರ ನಾರಾಯಣ ನಾಯ್ಕ ಎಂಬುವವರ ತೋಡದಲ್ಲಿ ಘಟನೆ ನಡೆದಿದೆ. ತೆಂಗಿನ ಮರದಿಂದ ಬಿದ್ದು ಅಸ್ವಸ್ಥಗೊಂಡವನಿಗೆ ಚಿಕಿತ್ಸೆಗೆಂದು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ … [Read more...] about ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ
ಹೊನ್ನಾವರ : ಪಟ್ಟಣದ ಮಹಾಲಕ್ಷೀ ಗ್ಯಾಸ್ ಗೋಡಾನ್ ಪಕ್ಕದ ಬಂದರ್ ರಸ್ತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 66 ಗ್ರಾಂ ಗಾಂಜಾ ಇರುವ 7 ಪ್ಯಾಕೇಟ್ ಗಳನ್ನಿಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಂಡ ಘಟನೆ ನಡೆದಿದೆ. ಆರೋಪಿತರು ಪಟ್ಟಣದ ಬಿಇಓ ಆಫೀಸ್ ರಸ್ತೆಯನಿವಾಸಿ ಸುಹಾಸ ರೋಡ್ರಿಗಿಸ್, ರಾಯಲಕೇರಿಯ ಚಿನ್ನದ ಪಾಲೇಕರ, ಜಡ್ಡಿಕೇರಿಯ ಅಭಿಷೇಕ ನಾಯ್ಕೆ, ಗುಣವಂತೆಯ ಜಗದೀಶ ಗೌಡ ಎಂದು … [Read more...] about ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ
ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು
ಹೊನ್ನಾವರ : ತಾಲೂಕಿನ ಕಡತೋಕಾ ಕ್ರಾಸ್ ಹತ್ತಿರ ಕಾರು ಮತ್ತು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭಿರ ಗಾಯಗೊಂಡು, ಹಿಂಬದಿ ಸವಾರಳು ಮೃತಪಟ್ಟ ಘಟನೆ ನಡೆದಿದೆ. ಕಾರು ಚಾಲಕ ಪಟ್ಟಣದ ಪ್ರಭಾತನಗರ ನಿವಾಸಿ ಶ್ರೀಪಾದ ಭಟ್ ವಿರುದ್ಧ ದೂರು ದಾಖಲಾಗಿದೆ. ಚಂದಾವರ ಹೊನ್ನಾವರ ರಸ್ತೆಯ ಕಡತೋಕಾ ಕ್ರಾಸ್ ಹತ್ತಿರ ತನ್ನ ಕಾರನ್ನು ಚಂದಾವರ ಮಾರ್ಗದಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಚಂದಾವರ ಕಡೆಯಿಂದ … [Read more...] about ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು
ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ
ಹೊನ್ನಾವರ : ತಾಲೂಕಿನ ಬಳ್ಕೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲಗೋಡ ಗಜಾನನ ಶೆಟ್ಟಿ ಎನ್ನುವವರು ವಾಸವಿದ್ದ ಮನೆ ಮೇಲೆ ಅಕಾಲಿಕ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. … [Read more...] about ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ
ಕಾರು ಗುದ್ದಿ ಪಾದಾಚಾರಿ ಸ್ಥಳದಲ್ಲೇ ಸಾವು
ಹೊನ್ನಾವರ : ಕಾರು ಗುದ್ದಿದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳದೀಪುರ ಅಗ್ರಹಾರದ ನಿವಾಸಿ ಮಹೇಶ್ ಹಳದಿಪುರ ಎಂದು ಗುರುತಿಸಲಾಗಿದೆ. ಹೊನ್ನಾವರ ಕಡೆಯಿಂದ ಕುಮಟಾ ಕಡೆ ಹೋಗುತ್ತಿದ್ದ ಕಾರು ಚಾಲಕನ ಅಜಾಗರೂಕತೆ ಚಾಲನೆಯಿಂದ ರಸ್ತೆಯ ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಗುದ್ದಿದೆ. ಪರಿಣಾಮ ಸ್ಥಳದಲ್ಲೇ ಪಾದಾಚಾರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಕಾರು ಗುದ್ದಿ ಪಾದಾಚಾರಿ ಸ್ಥಳದಲ್ಲೇ ಸಾವು