ಬೋನಿಗೆ ಬಿದ್ದ ಚಿರತೆಹೊನ್ನಾವರ: ತಾಲೂಕಿನ ಕಡ್ಲೆಗ್ರಾಮದ ವಂದೂರು ಜಡ್ಡಿಗದ್ದೆಯ ಸಮೀಪ ಅರಣ್ಯ ಇಲಾಖೆಯಿಂದ ಇಡಲಾದ ಬೋನಿನಲ್ಲಿ ಶನಿವಾರ ಚಿರತೆ ಬಂಧಿಯಾಗಿದೆ.ತಾಲೂಕಿನగ్రామీణ ಭಾಗದಲ್ಲಿ ಇತ್ತೀಚಿನ ವರ್ಷದಲ್ಲಿ ಕಾಡುಪ್ರಾಣಿಗಳ ಹಾವಳಿಯು ವಿಪರೀತವಾಗಿತ್ತು. ಹೊಸಾಕುಳಿ, ಸಾಸ್ಕೋಡ ಹಾಗೂ ಕಡ್ಲೆ ಗ್ರಾಮದಲ್ಲಿ ಚಿರತೆ ಕಾಟಕ್ಕೆ ಹೆಚ್ಚಾಗಿತ್ತು.ಗ್ರಾಮಗಳಿಗೆಆಗಮಿಸಿ ಸಾಕುಪ್ರಾಣಿಯಾದ ಆಕಳು ಹಾಗೂ ನಾಯಿಗಳನ್ನು … [Read more...] about ಬೋನಿಗೆ ಬಿದ್ದ ಚಿರತೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕಡಲಾಮೆಯ ಮೊಟ್ಟೆ ಪತ್ತೆ
ಕಡಲಾಮೆಯ ಮೊಟ್ಟೆ ಪತ್ತೆ ಕಡಲಾಮೆಯ ಮೊಟ್ಟೆ ಪತ್ತೆ;ಕಾಸರಕೋಡ ಟೊಂಕ ದಲ್ಲಿ ದಿನಾಂಕ 24/12/24 ಮಂಗಳವಾರ ಬೆಳಿಗ್ಗೆ 5.00 ಘಂಟೆಗೆ ಕಡಲಾಮೆಯ ಮೊಟ್ಟೆ ಪತ್ತೆಯಾಗಿದೆ ಸ್ಥಳಿಯ ಮಿನುಗಾರರಿಂದ ಅರಣ್ಯ ಇಲಾಖೆಗೆ ತಿಳಿಸಿದ ನಂತರ ಅರಣ್ಯ ಇಲಾಖೆಯ ಸಿಬಂದಿ ಮಂಜುನಾಥ ನಾಯ್ಕ ರವರ ನೇತ್ರತ್ವದಲ್ಲಿ ಸ್ಥಳ ದಾಖಲಿಸಿ ಕಡಲಾಮೆ ಗೂಡನ್ನು ಸಂರಕ್ಷಿಸಲಾಯಿತು.ಕಡಲಾಮೆಗಳು ಈ ಸಲದ ಅಕಾಲಿಕ ಮಳೆಯಿಂದ ಮೊಟ್ಟೆ ಇಡಲು ಒಂದು ತಿಂಗಳು ಮುಂದುಡಿ ತೊಂದರೆಗೊಳಗಾಗಿತ್ತು. ಹೊನ್ನಾವರ … [Read more...] about ಕಡಲಾಮೆಯ ಮೊಟ್ಟೆ ಪತ್ತೆ
ಕಡಲ ಒಡಲು ಶುಚಿಯಾಗಿರಿಸಿ – ಕಮಾಂಡರ್ ದೀಪಕ್ ಮಿಶ್ರಾ
ಕಡಲ ಒಡಲು ಶುಚಿಯಾಗಿರಿಸಿ - ಕಮಾಂಡರ್ ದೀಪಕ್ ಮಿಶ್ರಾ ಹೊನ್ನಾವರ: ಪರಿಸರ ಸಂರಕ್ಷಣೆಗಾಗಿ ಹುಟ್ಟಿಕೊಂಡಿರುವ ಹೊನ್ನಾವರ ಫೌಂಡೇಶನ್ ನಿಂದ ಆರಂಭವಾಗಿರುವ 'ಸಮುದ್ರಕ್ಕಾಗಿ ಶನಿವಾರ' ಎಂಬ ಆಲೋಚನೆ ಉತ್ತಮವಾಗಿದೆ. ಕಡಲ ಒಡಲನ್ನು ಶುಚಿಯಾಗಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿ ಕಮಾಂಡರ್ ದೀಪಕ್ ಮಿಶ್ರಾ ಹೇಳಿದರು. ಅವರು ತಾಲೂಕಿನ ಕಾಸರಕೋಡ ಟೊಂಕಾದ ಕಡಲತೀರದಲ್ಲಿ ಹೊನ್ನಾವರ ಫೌಂಡೇಶನ್ ಆಯೋಜಿಸಿದ್ದ 'ಸಮುದ್ರಕ್ಕಾಗಿ … [Read more...] about ಕಡಲ ಒಡಲು ಶುಚಿಯಾಗಿರಿಸಿ – ಕಮಾಂಡರ್ ದೀಪಕ್ ಮಿಶ್ರಾ
ಗೃಹರಕ್ಷಕ-ಗೃಹರಕ್ಷಕಿಯರ ಭರ್ತಿಗಾಗಿ ಅರ್ಜಿ ಆಹ್ವಾನ 2024
ಗೃಹರಕ್ಷಕ-ಗೃಹರಕ್ಷಕಿಯರ ಭರ್ತಿಗಾಗಿ ಅರ್ಜಿ ಆಹ್ವಾನ 2024ಕಾರವಾರ: ಜಿಲ್ಲಾ ಗೃಹರಕ್ಷಕ ದಳದ ಕಾರವಾರ, ಚೆಂಡಿಂಯಾ, ಮಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ಘಟಕ/ ಉಪಘಟಕಗಳಲ್ಲಿ ಖಾಲಿ ಇರುವ 202 ಸ್ವ- ಯಂ ಸೇವಕ ಗೃಹರಕ್ಷಕ/ ಗೃಹರಕ್ಷಕಿಯರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಫೆ.28ರೊಳಗಾಗಿ ಜಿಲ್ಲಾ ಸಮಾದೇಷ್ಟರ ಕಛೇರಿ. ಗೃಹರಕ್ಷಕ … [Read more...] about ಗೃಹರಕ್ಷಕ-ಗೃಹರಕ್ಷಕಿಯರ ಭರ್ತಿಗಾಗಿ ಅರ್ಜಿ ಆಹ್ವಾನ 2024
ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024
ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ಕರಾವಳಿ ಟೀಚರ್ಸ್ಹೆಲ್ಪ ಲೈನ್ ಧಾರವಾಡ ಹಾಗೂ ಸಿರಿ ಬಿ ಎಸ್ ಡಬ್ಲ್ಯೂ, ಕಾಲೇಜ್ ಇವರ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಫೆ.11 ರಂದು ಮುಂಜಾನೆ 9:30 ರಿಂದ ನೇರ ಸಂದರ್ಶನದ ಮೂಲಕ ನೇರವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.ಪಿಯುಸಿ ನಂತರದ ವಿದ್ಯಾರ್ಹತೆ ಹೊಂದಿರುವ ಯುವಕ ಯುವತಿಯರು ಇದರಲ್ಲಿ ಪಾಲ್ಗೊಳ್ಳಬಹುದು. ಎಕ್ಸಿಸ್ … [Read more...] about ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024