ಜೋಯಿಡಾ -:- ಜೋಯಿಡಾ ತಾಲೂಕಿನ ಕ್ಯಾಸಲರಾಕ ಅರಣ್ಯದ ಕುಣಗಿಣಿ ಕ್ರಾಸ ಬಳಿಯ ಅರಣ್ಯದ ರಸ್ತೆ ಪಕ್ಕದಲ್ಲಿ ಎರಡು ಕೈ ಚೀಲ ಹಾಗೂ ಒಂದು ಒಂದು ಗನ್ ಪತ್ತೆಯಾಗಿದ್ದು ಈ ಬಗ್ಗೆ ಡಿ.ವೈ.ಎಸ್.ಪಿ ಗಣೇಶ ಕೆ.ಎಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇಂದು ಮಧ್ಯಾಹ್ನ ೩ ಘಂಟೆ ಸುಮಾರಿಗೆ ಕುಣಗಿಣಿ ಚೆಕ್ ಪೋ ಬಳಿಯ ಅರಣ್ಯ ಕಾವಲುದಾರರು ರಸ್ತೆ ಅಂಚಿನಲ್ಲಿ ಹೋಗುತ್ತಿರುವಾಗ ಎರಡು ಕೈ ಚೀಲಗಳು ಅಲ್ಲೇ ಪಕ್ಕದಲ್ಲಿ ಒಂದು ಗನ ಮತ್ತು ಅದರ ಪೌಚ್ ( ಕವರ) ಕಂಡು ಬಂದಿತ್ತು. … [Read more...] about ಕ್ಯಾಸಲರಾಕ ಅರಣ್ಯದಲ್ಲಿ ಸಂಶಯಾಸ್ಪದವಾಗಿ ಗನ್ ಪತ್ತೆ.
Joida
ಜೋಯಿಡಾ ಕಾಂಗ್ರೇಸ್ ಪಕ್ಷದಿಂದ ಆರೊಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ರಾಜ್ಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾದ ಕಾಂಗ್ರೇಸ್ ಪಕ್ಷದ “ಆರೋಗ್ಯ ಹಸ್ತ” ಕಾರ್ಯಕ್ರಮದಡಿ ಜೋಯಿಡಾ ತಾಲೂಕಿನ ಎಲ್ಲಾ 16 ಗ್ರಾಮ ಪಂಚಾಯತ್ಗಳ ಕಾಂಗ್ರೇಸ್ ಪಕ್ಷದ ಕೊರೋನಾ ವಾರಿಯರ್ಸ್ಗಳಿಗೆ ಕೊರೋನಾ ತಪಾಸಣಾ ಕಿಟ್ನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೊರೋನಾ ವಾರಿಯರಸ್ಗಳು ಜನರ ಆರೋಗ್ಯವನ್ನು ಹೇಗೆ ತಪಾಸಣೆ ಮಾಡಬೇಕು, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಮತ್ತು ಮಾಹಿತಿಯನ್ನು … [Read more...] about ಜೋಯಿಡಾ ಕಾಂಗ್ರೇಸ್ ಪಕ್ಷದಿಂದ ಆರೊಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್ಆರ್ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು … [Read more...] about ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಅಕ್ರಮ ಕಳಬಟ್ಟಿ ಸರಾಯಿ ವಶ
ಜೋಯಿಡಾ - ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನಾಯಿ ಗ್ರಾಮದ ಶಿವಾಜಿ ಪರಶುರಾಮ ಠಾಕೂರ ಎಂಬುವವರ ಮನೆ ಹಾಗೂ ಮನೆಯ ಹತ್ತಿರದ ಕಾಡಿನಲ್ಲಿ ದಾಳಿ ನಡೆಸಿ ಅಕ್ರಮ ಕಳಬಟ್ಟಿ ಸರಾಯಿ ವಶಪಡಿಸಿ ಕೊಂಡಿದ್ದಾರೆ. ದಾಳಿ ನಡೆಸಿ ಸಂದರ್ಭದಲ್ಲಿ ೫ ಲೀ ಕಳಬಟ್ಟಿ ಹಾಗೂ ಮನೆಯ ಪಕ್ಕದ ಅರಣ್ಯದಲ್ಲಿ ೨೦೦ ಲೀ ಬೆಲ್ಲದ ಕೊಳೆ ದೊರೆತಿದ್ದು ಆರೋಪಿ ಶಿವಾಜಿ ಠಾಕೂರ್ ತಲೆಮರಿಸಿಕೊಂಡಿದ್ದು ,ಅಬಕಾರಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ … [Read more...] about ಅಕ್ರಮ ಕಳಬಟ್ಟಿ ಸರಾಯಿ ವಶ