ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್ಆರ್ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು … [Read more...] about ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
Joida
ಅಕ್ರಮ ಕಳಬಟ್ಟಿ ಸರಾಯಿ ವಶ
ಜೋಯಿಡಾ - ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನಾಯಿ ಗ್ರಾಮದ ಶಿವಾಜಿ ಪರಶುರಾಮ ಠಾಕೂರ ಎಂಬುವವರ ಮನೆ ಹಾಗೂ ಮನೆಯ ಹತ್ತಿರದ ಕಾಡಿನಲ್ಲಿ ದಾಳಿ ನಡೆಸಿ ಅಕ್ರಮ ಕಳಬಟ್ಟಿ ಸರಾಯಿ ವಶಪಡಿಸಿ ಕೊಂಡಿದ್ದಾರೆ. ದಾಳಿ ನಡೆಸಿ ಸಂದರ್ಭದಲ್ಲಿ ೫ ಲೀ ಕಳಬಟ್ಟಿ ಹಾಗೂ ಮನೆಯ ಪಕ್ಕದ ಅರಣ್ಯದಲ್ಲಿ ೨೦೦ ಲೀ ಬೆಲ್ಲದ ಕೊಳೆ ದೊರೆತಿದ್ದು ಆರೋಪಿ ಶಿವಾಜಿ ಠಾಕೂರ್ ತಲೆಮರಿಸಿಕೊಂಡಿದ್ದು ,ಅಬಕಾರಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ … [Read more...] about ಅಕ್ರಮ ಕಳಬಟ್ಟಿ ಸರಾಯಿ ವಶ
ಕೆಲಸ ಮಾಡಿ ,ಕಾರಣ ಹೇಳಬೇಡಿ – ಆರ್.ವಿ.ದೇಶಪಾಂಡೆ
ಜೋಯಿಡಾ - ತಾಲೂಕಿನಲ್ಲಿ ಎಲ್ಲಿಯೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಆಗಬಾರದು, ಕುಡಿಯುವ ನೀರಿನ ಕೆಲಸ ಕಾಮಗಾರಿಗಳು ನಿಧಾನ ಗತಿಯಲ್ಲಿ ಆಗುತ್ತಿವೆ, ಸುಮ್ಮನೆ ತಲೆ ಬಿಸಿ ಮಾಡಬೇಡಿ ಕುಂಟು ನೆಪ ಹೇಳುವುದು ಬಿಟ್ಟು ಕೆಲಸ ಸರಿಯಾಗಿ ಮಾಡಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಕುಡಿಯುವ ನೀರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಅವರು ಜೋಯಿಡಾ ತಾಲೂಕಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡಸಿ ಮಾತನಾಡುತ್ತಿದ್ದರು. ಜೋಯಿಡಾ ತಾಲೂಕಿನ ಯಾವ … [Read more...] about ಕೆಲಸ ಮಾಡಿ ,ಕಾರಣ ಹೇಳಬೇಡಿ – ಆರ್.ವಿ.ದೇಶಪಾಂಡೆ
ಕರೋನಾ ವಿರುದ್ಧದ ಹೋರಾಟ ಯಶಸ್ವಿ ಆಗುತ್ತದೆ – ಆರ್.ವಿ.ಡಿ
ಜೋಯಿಡಾ - ವಿಶ್ವವೇ ಕರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ , ವಿಶ್ವಕ್ಕೆ ಹೋಲಿಸಿದರೆ ಭಾರತ ಕರೋನಾ ವೈರಸ್ ವಿರುದ್ದ ಹೋರಾಡಿ ಗೆಲ್ಲುತ್ತಿದೆ, ಸದ್ಯದಲ್ಲೇ ಕರೋನಾ ವಿರುದ್ದದ ನಮ್ಮ ಹೋರಾಟ ಯಶಸ್ವಿಯಾಗುತ್ತದೆ ಎಂದು ಜೋಯಿಡಾ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಅವರು ಜೋಯಿಡಾದ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಪೋಲಿಸ್ ಹೋಮ ಗಾರ್ಡ ಹಾಗೂ ಮಹಿಳೆಯರಿಗೆ ಮಾಸ್ಕ ಹಾಗೂ ಕಿಟ್ ವಿತರಣೆ ಹಾಗೂ ರೈತರಿಗೆ ಭತ್ತದ ಬೀಜ ವಿತರಣೆ ಮಾಡಿ … [Read more...] about ಕರೋನಾ ವಿರುದ್ಧದ ಹೋರಾಟ ಯಶಸ್ವಿ ಆಗುತ್ತದೆ – ಆರ್.ವಿ.ಡಿ
ಜೋಯಿಡಾ ದಲ್ಲಿ ಘೋಟ್ನೇಕರ ಮಾಸ್ಕ ವಿತರಣೆ.
ಜೋಯಿಡಾ - ದೇಶದಲ್ಲಿ ಮತ್ತು ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಲಕ್ಷ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದರು. ಅವರು ಜೋಯಿಡಾ ದಲ್ಲಿ ತಹಶೀಲ್ದಾರ ಕಚೇರಿ ಹಾಗೂ ಬಡವರಿಗೆ ಮಾಸ್ಕ ವಿತರಿಸಿ ಮಾತನಾಡುತ್ತಿದ್ದರು. ಕರೋನಾ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಈ ಬಗ್ಗೆ ಬಹಳ ಕಟ್ಟೆಚ್ಚರ ವಹಿಸಬೇಕು, ನಿಮ್ಮ ಊರಿನಲ್ಲಿ ಹೊರ … [Read more...] about ಜೋಯಿಡಾ ದಲ್ಲಿ ಘೋಟ್ನೇಕರ ಮಾಸ್ಕ ವಿತರಣೆ.