ಜೋಯಿಡಾ ; ಜೋಯಿಡಾ ತಾಲೂಕಿನೆಲ್ಲೆಡೆ ಮಂಗನಕಾಯಿಲೆ ಭೀತಿ ಹೆಚ್ಚುತ್ತಿರುವುದರಿಂದ ತಾಲೂಕಿನೆಲ್ಲೆಡೆ ವೈದ್ಯರು ಮಂಗನ ಕಾಯಿಲೆ ಚುಚ್ಚುಮದ್ದು ನೀಡುವ ಕೆಲಸ ಮಾಡುತ್ತಿದ್ದಾರೆ. ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಧ್ಯಾಧಿಕಾರಿ ಸಂಜೀವ ರೆಡ್ಡಿ ಗ್ರಾಮದಲ್ಲಿನ ಜನರಿಗೆ ಮಂಗನ ಕಾಯಿಲೆ ಚುಚ್ಚು ಮದ್ದು ನೀಡುವ ಮೂಲಕ ಮಂಗನ ಕಾಯಿಲೆ ಜನರಿಗೆ ಹರಡದಂತೆ ಎಚ್ಚರ ವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜೀವ ರೆಡ್ಡಿ ಮಂಗನ ಕಾಯಿಲೆ … [Read more...] about ಮಂಗನಕಾಯಿಲೆ ಚುಚ್ಚು ಮದ್ದು ನೀಡಿದ ವೈದ್ಯಾಧಿಕಾರಿಗಳು
Joida
ಜೋಯಿಡಾ ತಾಲೂಕಿನ ಪೋಲಿಸ್ ಠಾಣೆಗೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ
ಜೋಯಿಡಾ - ದೇಶದಾದ್ಯಂತ ಕೋವಿಡ್ ೧೯ ಕರೋನಾ ವೈರಸ್ ಹರಡಿರುವುದರಿಂದ ದೇಶದಲ್ಲಿ ಜನತಾ ಕರ್ಪ್ಯೂ ಜಾರಿ ಇರುವ ಹಿನ್ನಲ್ಲೇಯಲ್ಲಿ ರಾಜ್ಯದ ಕೆಲ ಕರ್ತವ್ಯ ನಿರತ ಪೋಲಿಸರಿಗೆ ಸರಿಯಾಗಿ ಆಹಾರ ಸಿಗದೇ ಉಪವಾಸ ಬೀಳುವಂತಾಗಿದ್ದು ಇದರಿಂದಾಗಿ ತಮ್ಮ ತಾಲೂಕಿನ ಪೋಲಿಸ್ ಅಧಿಕಾರಿಗಳು ಉಪವಾಸ ಬೀಳುವಂತೆ ಆಗಬಾರದು ಎಂದು ಜೋಯಿಡಾ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಜೋಯಿಡಾ ತಾಲೂಕಿನ ಜೋಯಿಡಾ ಮತ್ತು ರಾಮನಗರ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ಆಹಾರ ಒದಗಿಸುವ ಕೆಲಸವನ್ನು … [Read more...] about ಜೋಯಿಡಾ ತಾಲೂಕಿನ ಪೋಲಿಸ್ ಠಾಣೆಗೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ
ದಾಂಡೇಲಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಅಕ್ರಮ ಸಾಗವಾನಿ ,ಸಿಸಂ ಕಟ್ಟಿಗೆ ವಶ.
ಜೋಯಿಡಾ - ದಾಂಡೇಲಿ ಅರಣ್ಯ ವ್ಯಾಪ್ತಿಗೆ ಬರುವ ಗಾಂಧಿನಗರ ಬಳಿ ಖಚಿತ ಮಾಹಿತಿ ಮೇರೆಗೆ ಸಾಗವಾನಿ,ಸಿಸಂ,ಹಾಗೂ ನಂದಿ ಕಟ್ಟಿಗೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ದಾಂಡೇಲಿಯ ಗಾಂಧಿನಗರದ ಆರೋಪಿಗಳನ್ನು ಬಂಧಿಸಲಾಗಿದೆ. ಗಾಂಧಿನಗರದ ಕಾರ್ಪೆಂಟರ್ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗುವಾನಿ,ಸಿಸಂ,ಹಾಗೂ ನಂದಿ ಜಾತಿಯ ಕಟ್ಟಿಗೆಗಳನ್ನು ಅಂದಾಜು ಮೌಲ್ಯ ೨ ಲಕ್ಷ ಆಗಿದ್ದು, ಆರೋಪಿಗಳಾದ ಮಾರುತಿ ನಾಗಪ್ಪ ಕಲಕುಂದ್ರಿ, ಜಾಪರ್ ಅಲಿ ಹನೀಪ್ ಸಾಗರ ಎಂಬ … [Read more...] about ದಾಂಡೇಲಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಅಕ್ರಮ ಸಾಗವಾನಿ ,ಸಿಸಂ ಕಟ್ಟಿಗೆ ವಶ.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಜೋಯಿಡಾ ವಿದ್ಯಾರ್ಥಿ
ಜೋಯಿಡಾ ; ತಾಲೂಕಿನ ಬಾಪೇಲಿ ಕ್ರಾಸ್ನ ಸರಕಾರಿ ಪ್ರೌಢಶಾಲೆಯ ಪ್ರಸಕ್ತ ಸಾಲಿನ 8 ನೇ ತರಗತಿ ವಿದ್ಯಾರ್ಥಿ ಕುಮಾರ ಎನ್.ಓ. ಚಿರಂಜೀವಿ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾನೆ. ರಾಷ್ಟ್ರೀಯ ವಿಜ್ಷಾನ ಮತ್ತು ಸಂಶೋಧನಾ ಸಂಸ್ಥೆವತಿಯಿಂದ ಕಳೆದ ಫೆಬ್ರವರಿ ತಿಂಗಳಲ್ಲಿ ಜೋಯಿಡಾ ಶ್ರೀ ರಾಮ ಪ್ರೌಢಶಾಲೆಯಲ್ಲಿ ನಡೆದ ಎನ್.ಎಂ.ಎಂ. ಎಸ್. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಚಿರಂಜೀವಿ ಒರ್ವ ತೇರ್ಗಡೆಯಾಗಿದ್ದು, ಇವನ … [Read more...] about ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಜೋಯಿಡಾ ವಿದ್ಯಾರ್ಥಿ
ಅಕ್ರಮ ಗೋವಾ ಮಧ್ಯ ವಶ
ಜೋಯಿಡಾ - ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಗೇಟ್ ಬಳಿ ದಿನಾಂಕ 18 ಮಾರ್ಚದಂದು ಬೆಳಗಿನ ಜಾವ 1 ಘಂಟೆ ಸುಮಾರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮಧ್ಯ ಹಾಗೂ ಜಿ,ಎ,01 ಇ 9875 ಕಾರವೊಂದನ್ನು ಅನಮೋಡದ ಅಬಕಾರಿ ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಾದ ಮಹಮದ್ ಅಲ್ಲಾಸಾಬ ತಾಜೋದ್ದೀನ್, ಮೋಹನ ಎಕನಾಥ ಗಾಂಧೀ ತೆಲಗಾಂಣ ಮೂಲದವರಾಗಿದ್ದು, ವಾಹನ ಚಾಲಕ ಗೌಸಮುದ್ದಿನ ಮಿರ್ ಸಾಭ ಜಮಖಾನ ಪಣಜಿ ಮೂಲದವರಗಿದ್ದು, ಇವರಿಂದ ಗೋವಾ ಅಕ್ರಮ ಸರಾಯಿ … [Read more...] about ಅಕ್ರಮ ಗೋವಾ ಮಧ್ಯ ವಶ