ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ! ಪಣಜಿ : ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ಮೊರ್ಮುಗಾವೊದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ್ ವಾಸು ಲಮಾಣಿ ಎಂದು ಪೊಲೀಸರು ಗುರುತಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಎಂಜಿನಿಯರಿAಗ್ … [Read more...] about ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
National News
ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು
ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು ನವದೆಹಲಿ (ಪಿಟಿಐ) : ರೈಲ್ವೆಯಲ್ಲಿ ಉದ್ಯೋಗ ನೀಡುವ ಆಮಿಷ ಒಡ್ಡಿ, ತಮಿಳನಾಡಿನ ಕನಿಷ್ಠ 28 ಮಂದಿಯನ್ನು ದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ಒಂದು ತಿಂಗಳ ಕಾಲ ನಿತ್ಯವೂ 8 ಗಂಟೆಗಳವರೆಗೆ ರೈಲುಗಳ ಆಗಮನ ನಿರ್ಗಮನ ಮತ್ತು ಬೋಗಿಗಳನ್ನು ಎಣಿಸಲು ನಿಯೋಜಿಸಿದ್ದ ಘಟನೆ ವರದಿಯಾಗಿದೆ. ಹೀಗೆ ನಿತ್ಯವೂ ರೈಲುಗಳನ್ನು … [Read more...] about ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು
ಹೃದ್ರೋಗ: ಸ್ಟೆಂಟ್ಗಳ ಬೆಲೆ ಇಳಿಕೆ ನಿರೀಕ್ಷೆ
ಹೃದ್ರೋಗ: ಸ್ಟೆಂಟ್ಗಳ ಬೆಲೆ ಇಳಿಕೆ ನಿರೀಕ್ಷೆ ನವದೆಹಲಿ: ರಕ್ತನಾಳಗಳಲ್ಲಿ ಬಳಸಲಾಗುವ ಕೊರೊನರಿ ಸ್ಟೆಂಟ್ಗಳನ್ನು ಸ್ಟಂಟ್ಗಳನ್ನು ಅಗತ್ಯ ವೈದ್ಯಕೀಯ ವಸ್ತುಗಳ ಪಟ್ಟಿ (ಎನ್ಎಲ್ ಇಎಂ) ಯಲ್ಲಿ ಸೇರಿಸಿರುವು ದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ. ಇದರಿಂದ ಅನೇಕ ಸಂದರ್ಭಗಳಲ್ಲಿ ಜೀವ ಉಳಿಸಬಹು ದಾದ ಸ್ಟಂಟ್ಗಳು ಕೈಗೆಟುಕುವ ಬೆಲೆಯಲ್ಲಿ ದೊರಕಲಿದೆ. ಈ ಕುರಿತು ನೇಮಿಸಲಾಗಿದ್ದ ತಜ್ಞರ … [Read more...] about ಹೃದ್ರೋಗ: ಸ್ಟೆಂಟ್ಗಳ ಬೆಲೆ ಇಳಿಕೆ ನಿರೀಕ್ಷೆ
ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ
ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ ನವದೆಹಲಿ : ಗೆಳತಿಯ ಘೋರ ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಬರ್ಬರ ಕೃತ್ಯದ ಆರೋಪಿಯ ಇನ್ನಷ್ಟು ಕಿರಾತಕ ಗುಣ ಬಹಿರಂಗವಾಗತೊಡಗಿದೆ. ಶ್ರೇದ್ದಾ ವಾಲಕರ್ ಜೊತೆ ಲಿವಿಂಗ್ ಇನ್ ರಿಲೇಷನ್ ಶಿಪ್ ಹೊಂದಿದ್ದ ಅಫ್ತಾಬ್ ಪೂನಾವಾಲಾ, ಆಕೆಯನ್ನು ತುಂಡರಿಸಿದ ಫ್ರಿಜ್ ನಲ್ಲಿಟ್ಟಿದ್ದ ಅವಧಿಯಲ್ಲಿಯೇ ಬೇರೊಬ್ಬಳೊಂದಿಗೆ ಡೇಟಿಂಗ್ … [Read more...] about ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ
ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ
ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ ನವದೆಹಲಿ: ಕೋಲ್ಕತ್ತಾದಲ್ಲಿ ನವೆಂಬರ್ 12 ರಂದು ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ 16ನೇ ಜಾಗತಿಕ ಸಂವಹನ ಸಮ್ಮೇಳನದಲ್ಲಿ ಕಾರ್ಪೊರೇಟ್ ಕೊಲ್ಯಾಟರಲ್ಗಳಿಗಾಗಿ ಭಾರತ್ ಪೆಟ್ರೋಲಿಯಂ ಒಟ್ಟು 9 ಶ್ರೇಷ್ಠ ಪ್ರಶಸ್ತಿಗಳನ್ನು ತನ್ನ ಮುಡಿಲಿಗೆರಿಸಿಕೊಂಡಿದೆ. ನಿಗಮದ ಅಧಿಕಾರಿಗಳಾದ ಅಬ್ಬಾಸ್ ಅಖರ್, ದೇಬಾಶಿ ಸ್ನಾಯಕ್, ಮತ್ತು ಚಾರುಯಾದವ್, ಪ್ರಶಸ್ತಿಗಳನ್ನು … [Read more...] about ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ