• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹೆತ್ತಮ್ಮನಿಂದಲೇ 25 ಸಾವಿರ ರೂ.ಗೆ ಮಗು ಮಾರಾಟ

April 27, 2022 by Deepika Leave a Comment

ಹಳಿಯಾಳ (ಜಿ: ಉತ್ತರ ಕನ್ನಡ) : ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಶಿಶುವನ್ನು ರಕ್ಷಿಸಿದ್ದಾರೆ. ಈ ಶಿಶು ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿದೆ. ಶಿಶುವು ತಾಲೂಕಿನ ತಟ್ಟಿಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗೌಳಿವಾಡ ಗ್ರಾಮದ ಸಾವಿತ್ರಿ ದೊಂಡು ಡೊಯಿಪಡೆ (26) ದಂಪತಿ ಕುಡಿಯೆನ್ನಲಾಗಿದೆ. ಆರು ದಿನಗಳ ಹಿಂದೆಯಚ್ಟೇ … [Read more...] about ಹೆತ್ತಮ್ಮನಿಂದಲೇ 25 ಸಾವಿರ ರೂ.ಗೆ ಮಗು ಮಾರಾಟ

ಪತ್ರಕರ್ತ ನಿಲೇಶ ಆತ್ಯಹತ್ಯೆ

April 22, 2022 by Deepika Leave a Comment

ಹಳಿಯಾಳ : ಪಟ್ಟಣದಲ್ಲಿ ಆರ್ ಟಿ ಓ ಏಜೆಂಟ್ ಆಗಿ ಕಾರ್ಯನಿರ್ವಹಿಸಿ, ನಂತರ ನಾಲ್ಕು ವರ್ಷಗಳಿಂದ ಪತ್ರಿಕಾ ವರದಿಗಾರಿಕೆ ಮಾಡುತ್ತಿದ್ದ ನಿಲೇಶ ಮಹಾಜನ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ವಿವಾಹಿತ ಸಹೋದರಿ ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ. ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಕುಟುಂಬವನ್ನು ದುಃಖದ ಮಡುವಿನಲ್ಲಿ ಹಾಕಿ ಇಹಲೋಕ … [Read more...] about ಪತ್ರಕರ್ತ ನಿಲೇಶ ಆತ್ಯಹತ್ಯೆ

ಹೊನ್ನಾವರÀಕ್ಕೆ ಪ್ರಯೋಜನವಿಲ್ಲದ ನೀರಸÀ ಬಜೆಟ್-ಜಗದೀಪ. ಎನ್. ತೆಂಗೇರಿ

March 6, 2022 by Sachin Hegde Leave a Comment

ಹೊನ್ನಾವರ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹೊನ್ನಾವರ ಭಾಗಕ್ಕೆ ಈ ಬಾರಿಯ ಆಯ-ವ್ಯಯ ಪತ್ರದಲ್ಲಿ ರಾಜ್ಯದ ಬಿ.ಜೆ.ಪಿ ಸರಕಾರ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನುಡಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯದಿಕ ಬಹುಮತಗಳಿಂದ ಈ ಭಾಗದ ಜನ ಬಿ.ಜೆ.ಪಿ.ಯನ್ನು ಬೆಂಬಲಿಸಿದ್ದರೂ ಕೂಡ, ಈ ಹಿಂದಿನ ಬಜೆಟ್‍ನಂತೆ ಈ … [Read more...] about ಹೊನ್ನಾವರÀಕ್ಕೆ ಪ್ರಯೋಜನವಿಲ್ಲದ ನೀರಸÀ ಬಜೆಟ್-ಜಗದೀಪ. ಎನ್. ತೆಂಗೇರಿ

ಈಶ್ವರೀಯ ವಿಶ್ವ ವಿದ್ಯಾಲಯದಿಂದ ಸ್ವರ್ಣಿಮ ಭಾರತದೆಡೆಗೆ ಕಾರ್ಯಕ್ರಮ

March 6, 2022 by manjunath maadaar Leave a Comment

ಹಳಿಯಾಳದಲ್ಲಿ ದಿನಾಂಕ 05-03-2022 ರಂದು  ಸಂಜೆ, ಈಶ್ವರಿಯ ವಿಶ್ವ ವಿದ್ಯಾಲಯ ಶಿವಾಜಿ ಗಲ್ಲಿಯಲ್ಲಿ  ಶಿವರಾತ್ರಿ ಹಾಗೂ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತ ಕಡೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷ ಸ್ಥಾನ ದಿಂದ ರಾಜಯೋಗಿನಿ ಬಿಕೆ ಶೈಲಜಾ ಸಂಚಾಲಕರು ಹಾನಗಲ್ ಸೇವಾಕೇಂದ್ರ ಇವರು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸರ್ವರಿಗೂ ಅವಶ್ಯಕವಾದ ಜೀವನ ಮೌಲ್ಯಗಳನ್ನು ಹೇಳಿಕೊಡಲಾಗುತ್ತದೆ ಸರ್ವರೂ ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. … [Read more...] about ಈಶ್ವರೀಯ ವಿಶ್ವ ವಿದ್ಯಾಲಯದಿಂದ ಸ್ವರ್ಣಿಮ ಭಾರತದೆಡೆಗೆ ಕಾರ್ಯಕ್ರಮ

ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವರಾರು? ಜಿಲ್ಲಾಧಿಕಾರಿಗಳೇ?

March 4, 2022 by manjunath maadaar Leave a Comment

 ಹಳಿಯಾಳದ ಮರಾಠ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ  ಕಬ್ಬು ಬೆಳೆಗಾರರ ಸಂಘದವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಜಿಲ್ಲಾಧ್ಯಕ್ಷರಾದ ಸಂದೀಪಕುಮಾರ ಬೋಬಾಟಿ ಮಾತನಾಡಿ 2020 - 21 ನೇ ಸಾಲಿನಲ್ಲಿ ಹಳಿಯಾಳದ  ಸಕ್ಕರೆ ಕಾರ್ಖಾನೆಯು 10 ಲಕ್ಷಕ್ಕೂ ಹೆಚ್ಚು ಟನ್  ಕಬ್ಬು  ನುರಿಸಿದ್ದನ್ನು ನಾವು ಸ್ವಾಗತ  ಮಾಡುತ್ತೇವೆ. ಆದರೆ ಇನ್ನೂ  ಸ್ಥಳೀಯವಾಗಿ ಸುಮಾರು 60% ಶೇಕಡಾದಷ್ಟು ಕಬ್ಬು  ಉಳಿದಿದೆ ಯಾವ ಕಾರಣಕ್ಕಾಗಿ ಈ ವಿಳಂಬ  … [Read more...] about ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವರಾರು? ಜಿಲ್ಲಾಧಿಕಾರಿಗಳೇ?

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,442 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions