ಯಲ್ಲಾಪುರ: ಲಯನ್ಸ್ ಕ್ಲಬ್ನ ಪ್ರತಿಯೊಬ್ಬ ಸದಸ್ಯರು ಕ್ಲಬ್ಬಿನ ಧೈಯೋದ್ದೇಶಗಳ ಬಗ್ಗೆ ಅರಿತಿರಬೇಕು. ಸದಸ್ಯತ್ವದ ಸಂಖ್ಯೆ ಯನ್ನು ಹೆಚ್ಚಿಸಬೇಕು ಮತ್ತು ವಾರ್ಷಿಕವಾಗಿ ಐದಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಬೇಕು ಎಂದು ಲಯನ್ಸ್ ಡಿಸ್ಟಿಕ್ಸ್ ಗವರ್ನರ್ ಶ್ರೀಕಾಂತ ಮೋರೆ ಹೇಳಿದರು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ಲಬ್ಬಿನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಯ ಲ್ಲಾಪುರದಲ್ಲಿ … [Read more...] about ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಗಲಿದ ಪ್ರಿಯಕರ ನೊಂದ ಪ್ರಿಯತಮೆ ಆತ್ಮಹತ್ಯೆ
ತುಮಕೂರು: ಪ್ರೀತಿಸಿ ಮದುವೆಯಾಗಲು ಸಿದ್ಧತೆ ನಡೆಸಿದ್ದ ಯುವ ಜೋಡಿ ದಾರುಣ ಅಂತ್ಯ ಕಂಡಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪ್ರಿಯತಮ ಅಪಘಾತದಲ್ಲಿಸಾವನ್ನಪ್ಪಿದ ಸುದ್ದಿ ಕೇಳಿ ಪ್ರಿಯತಮೆಯೂ ವಿಷ ಸೇವಿಸಿ ಜೀವ ಬಿಟ್ಟ ಘಟನೆ ತಾಲೂಕಿನ ಅರೆಹಳ್ಳಿಯಲ್ಲಿ ನಡೆದಿದೆ. ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು. ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ ಹಾಗೂ ಅರೆಹಳ್ಳಿ ಗ್ರಾಮದ ಸುಷ್ಮಾ ಎರಡು ವರ್ಷಗಳಿಂದ ಪ್ರೀತಿಸಿ … [Read more...] about ಅಗಲಿದ ಪ್ರಿಯಕರ ನೊಂದ ಪ್ರಿಯತಮೆ ಆತ್ಮಹತ್ಯೆ
ಪೊಲೀಸ್ ಜೀಪ್ ಡಿಕ್ಕಿ : ಮಹಿಳೆ ಸಾವು
ಭಟ್ಕಳ : ಪೊಲೀಸ್ ಜೀಪ್ ಡಿಕ್ಕಿಯಾಗಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಇಲ್ಲಿನ ಶಿರಾಲಿ ಯಲ್ಲಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಹಾದಿಮಾಸ್ತಿ ದೇವಸ್ಥಾನ ಎದುರು ಸಂಭವಿಸಿದೆ. ಭಟ್ಕಳದ ಹಿಂದೂ ಕಾಲೋನಿಯ ನಿವಾಸಿ ವಿಜಯಾ ರಘು ಹೊನ್ನಾವರಕರ (69) ಮೃತಪಟ್ಟ ಮಹಿಳೆ. ಬೆಳಕೆಯಿಂದ ಶಿರಾಲಿಯ ಕಡೆಗೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೋಗುತ್ತರುವ ಸಂದರ್ಭದಲ್ಲಿ ಅವರಿಗೆ ಬೆಂಗಾವಲಾಗಿ ಪೊಲೀಸ್ ಜೀಪು ಸೈರನ್ ಹಾಕಿಕೊಂಡು … [Read more...] about ಪೊಲೀಸ್ ಜೀಪ್ ಡಿಕ್ಕಿ : ಮಹಿಳೆ ಸಾವು
ಆಫರ್ ಹೆಸರಲ್ಲಿ ಯುವತಿಗೆ ವಂಚನೆ
ಹುಬ್ಬಳ್ಳಿ : ಯುವತಿಗೆ ಕೆಲಸದ ಆಫರ್ ಗಳನ್ನು ನೀಡಿ ವಿವಿಧ ಶುಲ್ಕದ ಹೆಸರಿನಲ್ಲಿ 1.49 ಲಕ್ಷ ರೂ. ವಂಚಿಸಲಾಗಿದೆ. ನಗರದ ಇಂದು ಎಂಬ ಯುವತಿಗೆ ಅಪರಿಚಿತರು ಆನ್ ಲೈನ್ ಮೂಲಕ ವಂಚಿಸಿದ್ದಾರೆ. ಯುವತಿ ನೌಕರಿ ಡಾಟ್ ಕಾಮ್ ಮೂಲಕ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಅಪರಿಚಿತರು ಕೆಲಸ ಕುಡುವುದಾಗಿ ಮೇಲ್ ಮಾಡಿ ವಿವಿಧ ಐಡಿ ಕಾರ್ಡ್ ಶುಲ್ಕ ಹಾಗೂ ಲ್ಯಾಪ್ ಟಾಪ್ ನೀಡುವುದಾಗಿ ನಂಬಿಸಿ 1, 49,318 ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ … [Read more...] about ಆಫರ್ ಹೆಸರಲ್ಲಿ ಯುವತಿಗೆ ವಂಚನೆ
ಮೇ 18ರಿಂದ ರಾಜ್ಯದಲ್ಲಿ ಭಾರೀ ಮಳೆ: ಎಚ್ಚರಿಕೆ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ತೇವಾಂಶ ಭರಿತ ಮೋಡಗಳ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 18ರಿಂದ ಇನ್ನಷ್ಟು ಚುರುಕಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಅಲ್ಲದೆ, ಮೇ 18,19ರಂದು ಈ ಜಿಲ್ಲೆಗಳಲ್ಲಿ … [Read more...] about ಮೇ 18ರಿಂದ ರಾಜ್ಯದಲ್ಲಿ ಭಾರೀ ಮಳೆ: ಎಚ್ಚರಿಕೆ