ದಾಂಡೇಲಿ : ಪಟೇಲನಗರದಲ್ಲಿ ನೀರು ಕುಡಿಯಲು ಬಂದಿದ್ದ ಜಿಂಕೆಯ ಮೇಲೆ ಹಳೆದಾಂಡೇಲಿಯ ಕಾಳಿ ನದಿ ದಂಡೆಯಲ್ಲಿ ಆಕಳೊಂದರ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ನಡೆದಿದೆ.ನೀರಿನ ದಾಹ ತೀರಿಸಿಕೊಳ್ಳಲೆಂದು ಪಟೇಲನಗರದಲ್ಲಿ ನದಿಗಿಳಿದಿದ್ದ ಜಿಂಕೆಯನ್ನು ಮೊಸಳೆಯೊಂದು ಅಟ್ಟಾಡಿಸಿ ಹಿಡಿದು ಕೊಂಡು ಹೋಗಿದೆ. ಈ ಸಂದರ್ಭದಲ್ಲಿ ನದಿಯ ಒಂದು ಬದಿಯಲ್ಲಿ ಸ್ಥಳೀಯರು ಎಷ್ಟೇ ಕೂಗಾಡಿದರೂ. ಅರ್ಭಟಿಸಿದರೂ ಯಾವುದಕ್ಕೂ ಅಂಜದೆ ಮೊಸಳೆ ಜಿಂಕೆಯನ್ನು … [Read more...] about ಜಿಂಕೆ ಆಕಳನ್ನು ಎಳೆದೊಯ್ದ ಮೊಸಳೆ
Dandeli
ಯುವಕನನ್ನು ಎಳೆದೊಯ್ದ ಮೊಸಳೆ !!
ದಾಂಡೇಲಿ : ಕೈ ಕಾಲು ತೊಳೆಯಲೆಂದು ಕಾಳಿ ನದಿಗಳಿದಿದ್ದ ಯುವಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ಸೋಮವಾರ ಸಂಜೆ ಇಲ್ಲಿನ ಪಟೇಲನಗರದಲ್ಲಿ ನಡೆದಿದೆ.ಸ್ಥಳೀಯ ಪಟೇಲನಗರದ ನಿವಾಸಿ ಕೊಲಿ ಕಾರ್ಮಿಕನಾಗಿರುವ 22 ವರ್ಷ ವಯಸ್ಸಿನ ಅರ್ಷದ್ ಖಾನ್ ರಾಯಚೂರಕರ ಎಂಬಾತನು ಕೈ ಕಾಲು ತೊಳೆಯಲೆಂದು ಪಟೇಲನಗರದಲ್ಲಿರುವ ಕಾಳಿ ನದಿಗಿಳಿದಿದ್ದ ಸಂದರ್ಭದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಿದೆ.ಈ … [Read more...] about ಯುವಕನನ್ನು ಎಳೆದೊಯ್ದ ಮೊಸಳೆ !!
ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು
ದಾಂಡೇಲಿ: ನಗರದ ಸಾರಿಗೆ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಕೆಪಿಸಿ ಕಾಲೋನಿಯಲ್ಲಿ ಇರುವ ಮನೆಯೊಂದರ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ರವಿವಾರ ನಡೆದಿದೆ.ಕೆಪಿಸಿ ಕಾಲೋನಿಯ ನಿವಾಸಿ ಡಾ.ಪಿ.ವಿ.ಶಾನಭಾಗ್ ಅವರು ಕುಟುಂಬ ಸಮೇತ ಧಾರವಾಡಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ರವಿವಾರ ಮಧ್ನಾಹ ವೇಳೆ ಬೀಗ ಒಡೆದು ಮನೆಯೊಳಗೆ ಕಳ್ಳರು ನುಗ್ಗಿದ್ದಾರೆ. ಮನೆಯೊಳಗಿನ ಕಪಾಟಿನ ಬಾಗಿಲು ತೆರದು ಕಪಾಟಿನಲ್ಲಿ … [Read more...] about ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು
ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ದಾಂಡೇಲಿಯ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಹಾಗೂ ಜೆಸಿಬಿ ಇಂಡಿಯಾ ಲಿಮಿಟೆಡ್ ನಿಂದ 30 ದಿನಗಳ ಜೆಸಿಬಿ ಉಚಿತ ಚಾಲನಾ ತರಬೇತಿಗಾಗಿ 18 ರಿಂದ 45 ವರ್ಷದೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ,ಆಸಕ್ತರು ಹೆಸರು ಹುಟ್ಟಿದ ದಿನಾಂಕ ಅಂಚೆ ವಿಳಾಸ ಮೊಬೈಲ್ ಸಂಖ್ಯೆ ತರಬೇತಿ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಈಗ ಮಾಡುತ್ತಿರುವ ಕೆಲಸದ ವಿವರ ಒಳಗೊಂಡ ಅರ್ಜಿಯನ್ನು ಜುಲೈ 10 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ವಿಸ್ತರಣಾ … [Read more...] about ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ಜನವಸತಿ ಪ್ರದೇಶದಲ್ಲಿ ಮೃತವ್ಯಕ್ತಿಯ ತಲೆಬುರುಡೆ ಪತ್ತೆ
ದಾಂಡೇಲಿ; ದೇಶಪಾಂಡೆ ನಗರದ ಜನವಸತಿ ಪ್ರದೇಶದಲ್ಲಿ ಅರ್ಧಬೆಂದ ತಲೆಬುರುಡೆ ಯೊಂದು ಗುರುವಾರ ಬೆಳಗ್ಗೆ ಬೆಳ್ಳಂಬೆಳಗ್ಗೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕ ಉಂಟುಮಾಡಿತ್ತು, ನಗರದ ಪಕ್ಕದ ಪಟೇಲ ನಗರದ ರುದ್ರಭೂಮಿಯಲ್ಲಿ ಅರ್ಧ ಬೆಂದಿರುವ ತಲೆಬುರುಡೆ ಇದಾಗಿದೆ ಎನ್ನಲಾಗಿದೆ . ನಾಯಿಗಳು ಆಹಾರವನ್ನು ಅರಸಿ ರುದ್ರಭೂಮಿಗೆ ಹೋಗಿ ಅಲ್ಲಿ ಮೃತವ್ಯಕ್ತಿಯ ಅರೆಬೆಂದ ಶರೀರದಿಂದ ಭಾಗಗಳನ್ನು ಹೊತ್ತು ತರುತ್ತಿದ್ದು , ಹೀಗೆ ತಿಂದುಳಿದ ಭಾಗಗಳನ್ನು ಅಲ್ಲಲ್ಲಿ … [Read more...] about ಜನವಸತಿ ಪ್ರದೇಶದಲ್ಲಿ ಮೃತವ್ಯಕ್ತಿಯ ತಲೆಬುರುಡೆ ಪತ್ತೆ