ಅಗ್ನಿಶಿಖೆ ಅಗ್ನಿಮುಖಿ ಲಾಂಗೂಲಕಿ ಲಾಂಗಲಾಹ್ವ ಗರ್ಭಗಾತಿನಿ ಇಂದ್ರಪುಷ್ಠಿ ಅಡವಿನಾಭಿ ಪೊಟ್ಟಿದುಂಪ ಕಾದಲ್ ಪೂ ಕಾರ್ತಿಕೈ ಕೆಳಂಗು ಈಗೆ ನಾನಾ ರೀತಿ ಹೆಸರುಗಳಿಂದ ಗುರುತಿಸುತ್ತಾರೆ.ಕಾಡುಮೇಡು ಬೆಟ್ಟಗುಡ್ಡಗಳು ಬೇಲಿಗಳಲ್ಲಿ ಬೆಳೆಯುವ ಈ ಗಿಡಕ್ಕೆ ಆಯುರ್ವೇದ ಕಂಪನಿಗಳಿಂದ ಔಷಧಿ ತಯಾರಿಸಲು ಅಪಾರ ಬೇಡಿಕೆ ಇರುವುದರಿಂದ ಇದು ಅವನತಿ ಅಂಚಿಗೆ ಬಂದು ನಿಂತಿದೆ.ಕರ್ನಾಟಕದ ಬಾವುಟವನ್ನು ಹೋಲುವ ಬಣ್ಣಗಳಿರುವ ಈ ಹೂ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.ಇದನ್ನು ಜಿಂಬಾಬ್ವೆ ದೇಶ … [Read more...] about ಅಗ್ನಿಶಿಖಾ ಔಷಧಿ ಗುಣಗಳು
ಆರೋಗ್ಯ
ಕುಂಕುಮದ ಮಹತ್ವ ಹಾಗೂ ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ.
ಹೆಣ್ಣಿನ ಹಣೆಯ ಮೇಲಿನ ಕುಂಕುಮ ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕ.ಅಲಂಕಾರದಲ್ಲಿ ಕುಂಕುಮಕ್ಕೆ ಪ್ರಥಮ ಸ್ಥಾನ. ಮನೆಗೆ ಆಗಮಿಸಿದ ಮುತೈದೆಯರಿಗೆ ಗೌರವಪೂರ್ವಕವಾಗಿ ಅರಸಿಣ ಕುಂಕುಮ ಕೊಡುವ ಪದ್ಧತಿ ಇಂದಿಗೂ ಇದೆ ಮುಂದೆಯೂ ಇರುತ್ತೆ.ಯೋಗಶಾಸ್ತ್ರದ ಪ್ರಕಾರ ಗಂಗಾ ಯಮುನಾ ಸರಸ್ವತಿ ಎಂಬ ಮೂರು ನಾಡಿಗಳ ಸಂಗಮ ಸ್ಥಳ ಹಣೆ. ಈ ಸ್ಥಳದಲ್ಲಿ ಕುಂಕುಮ ಇಡುವುದರಿಂದ ಬಿಸಲಿನ ಅತಿ ನೀಲ ಕಿರಣಗಳು ದೇಹವನ್ನು ಭಾದಿಸಲಾರವು. ಕುಂಕುಮವು ಶರೀರ ಹಾಗೂ ರಕ್ತನಾಳಗಳಲ್ಲಿನ … [Read more...] about ಕುಂಕುಮದ ಮಹತ್ವ ಹಾಗೂ ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ.
Diabetes ಅಂದ್ರೆ Die in Bits ಎಂಬುದು ನಿಜಾನಾ
ಒಂದೆಲಗ(ಬ್ರಾಹ್ಮೀ ) ಸೊಪ್ಪು ಹಲವು ರೋಗಗಳಿಗೆ ರಾಮಬಾಣ
ಮಂಡೂಕಪರ್ಣಿ ಬ್ರಾಹ್ಮೀ ಮಂಡೂಕಿ ಒಂದೆಲಗ ಸರಸ್ವತಿ ಸೊಪ್ಪು(ಬಳ್ಳಿ) ಗದ್ದೆಒರಗ ಸರಸ್ವತಿ ಆಕು ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಅದ್ಭುತವಾದ ಔಷಧೀಯ ಸಸ್ಯ.ಗದ್ದೆಯ ಬದಿಗಳ ಮೇಲೆ ಸದಾ ನೀರು ಹರಿಯುವ ಕಾಲುವೆಗಳ ಪಕ್ಕ ನದಿ ಕೆರೆ ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ ಜ್ಞಾಪಕಶಕ್ತಿ ಹೆಚ್ಚುತ್ತದೆ. ಈ ಸಸ್ಯ ಸೇವನೆಯಿಂದ ವಿದ್ಯೆ ಬುದ್ಧಿ ಹೆಚ್ಚುವುದರಿಂದ ವೀಣಾಪಾಣಿ ಸರಸ್ವತಿಯ … [Read more...] about ಒಂದೆಲಗ(ಬ್ರಾಹ್ಮೀ ) ಸೊಪ್ಪು ಹಲವು ರೋಗಗಳಿಗೆ ರಾಮಬಾಣ
ಕಾಮಕಸ್ತೂರಿಯ ಔಷಧಿ ಗುಣಗಳು
ಕಾಮಕಸ್ತೂರಿರುದ್ರಜಡಾ ಕರ್ಫುರಾ ತುಳಸಿ ಕಮಗಗ್ಗಿಲಿ ಸಜ್ಜಮುಕ್ಕ ತಿರುನೇಟ್ರ ಪಚೈ ತಿರುವಾಚಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕಾಮಕಸ್ತೂರಿ ಗಿಡವು ತನ್ನ ಒಡಲಲ್ಲಿ ಅಗಾಧವಾದ ಔಷಧೀಯಗುಣವನ್ನು ತುಂಬಿಕೊಂಡಿದೆ.ಅಷ್ಟೇ ಅಲ್ಲದೆ ಇದೊಂದು ಸುಗಂಧ ದ್ರವ್ಯ ತುಂಬಿರುವ ಗಿಡವು ಹೌದು.ಈ ಗಿಡವು ಶಿವನಿಗೆ ತುಂಬಾ ಪ್ರಿಯವಾದದ್ದು.ಇದರ ಎಲೆಗಳಿಂದ ಮಾಲೆ ತಯಾರಿಸಿ ವಿಶೇಷ ಪೂಜೆಗಳಲ್ಲಿ ಶಿವನನ್ನು ಅಲಂಕರಿಸುತ್ತಾರೆ.ಅದಕ್ಕೆ ಇದನ್ನು"ರುದ್ರಜಡಾ"ಎಂದು ಕರೆಯುತ್ತಾರೆ.ಈ ಸಸ್ಯವು ಮನೆ … [Read more...] about ಕಾಮಕಸ್ತೂರಿಯ ಔಷಧಿ ಗುಣಗಳು