ಮುಂಗಾರು ಹಂಗಾಮಿಗಿನಲ್ಲಿ ಡಿಎಪಿ ಹಾಗೂ ಪಿ & ಕೆ ರಸಗೊಬ್ಬರ ಸಬ್ಸಿಡಿಯನ್ನು 50-ಕೆ.ಜಿ. ಚೀಲವೊಂದಕ್ಕೆ 511 ರೂಪಾಯಿಯಿಂದ 1211 ರೂಪಾಯಿಗೆ (ಶೇಕಡಾ 140) ಹೆಚ್ಚಳ ಮಾಡಿ ಕೇಂದ್ರ ರಸಗೊಬ್ಬರ ಇಲಾಖೆಯು ಇಂದು ಅಧಿಕೃತ ಆದೇಶ ಹೊರಡಿಸಿದೆ.ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ (ಎನ್.ಬಿ.ಎಸ್.) ಯೋಜನೆಯಡಿ ಗುರುವಾರ ಹೊರಡಿಸಿದ ಪರಿಷ್ಕೃತ ಆದೇಶದ ಪ್ರಕಾರ ರಸಗೊಬ್ಬರದಲ್ಲಿ ಬಳಕೆಯಾಗುವ ಪ್ರಪ್ರತಿ ಟನ್ ನೈಟ್ರೋಜನ್ (Nitrogen - N)ಗೆ 18,789 ರೂ, ಫೊಸ್ಫೇಟ್ … [Read more...] about ರೈತರಿಗೆ 14,775 ಕೋಟಿ ರೂ ಹೆಚ್ಚುವರಿ ಸಬ್ಸಿಡಿ ಅಧಿಕೃತ ಆದೇಶ
ಕೃಷಿ
ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ
ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಹಂತಗಳಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಕೇಂದ್ರ ಆಯವ್ಯಯ 2021-22 ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸುವಾಗ ಮಹತ್ವಾಕಾಂಕ್ಷೆಯ ಭಾರತದ ಸಮಗ್ರ ಅಭಿವೃದ್ಧಿಯ ಅಂಗವಾಗಿ ಕೃಷಿ ಕ್ಷೇತ್ರಕ್ಕೆ 9 ಕ್ರಮಗಳನ್ನು ಘೋಷಿಸಿದರು.ಸ್ವಾಮಿತ್ವ ಯೋಜನೆಶ್ರೀಮತಿ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾಮಿತ್ವ ಯೋಜನೆಯನ್ನು ವಿಸ್ತರಿಸುವ … [Read more...] about ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ
ಪಶು ಪಕ್ಷಿಗಳಲ್ಲಿ ಮಧುಮೇಹವೇ !?
ಪಶು ಪಕ್ಷಿಗಳಲ್ಲಿಯೂ ಮಧುಮೇಹವೇ? ನಿಜ. ಅವುಗಳಲ್ಲಿಯೂ ಸಹ ಮಧುಮೇಹ ಬರುತ್ತದೆ. ಅವುಗಳಿಗೂ ಸಹ ಸಾಕಷ್ಟು ವ್ಯಾಯಾಮ, ಆಹಾರದಲ್ಲಿ ಪಥ್ಯ, ಇತ್ಯಾದಿ ಸಲಹೆಗಳನ್ನು ಪಶುವೈದ್ಯರು ನೀಡಿಯೇ ನೀಡುತ್ತಾರೆ. ಸಾಕುಪ್ರಾಣಿಗಳಿಗೇನೋ ಹೊಸ ರೀತಿಯ ಜೀವನಕ್ರಮದಿಂದ ಮಧುಮೇಹ ಬರಬಹುದು. ಮ್ರಗಾಲಯದಲ್ಲಿ ಬಂಧಿತ ಕಾಡು ಪ್ರಾಣಗಳಿಗೆ ಕ್ರತಕ ಜೀವನ ಕ್ರಮದಿಂದ ಬರಬಹುದು. ಆದರೆ ಕಾಡಿನಲ್ಲ ಸ್ವಚ್ಛಂದವಾಗಿರುವ ಕಾಡು ಪ್ರಾಣಿಗಳಿಗೆ ಅದು ಬರುತ್ತದೆಯೇ? ಎಂದು ಕೇಳಿದರೆ ಉತ್ತರ “ಹೌದು”. … [Read more...] about ಪಶು ಪಕ್ಷಿಗಳಲ್ಲಿ ಮಧುಮೇಹವೇ !?
ಚಿಕ್ಕ ನೀರಾವರಿಯ ನಿರ್ಲಕ್ಷ್ಯ;ಹುಳಿ ನಿಂದಾಗಿ ಕಾಲುವೆಯಲ್ಲಿ ಹರಿಯದ ನೀರು ;ರೈತರ ಪ್ರತಿಭಟನೆ
ಭಟ್ಕಳ: ಒಂದೆಡೆ ಕೃಷಿಗೆ ಉತ್ತೇಜನ ನೀಡುವ ಸರ್ಕಾರ, ಇನ್ನೊಂದೆಡೆ ಕೃಷಿಗೆ ಪೂರಕವಾದ ವಾತವರಣ ಒದಗಿಸಿದ ಅಧಿಕಾರಿಗಳು, ಇದರಿಂದ ಬೇಸತ್ತ ರೈತರು ತಾಲೂಕಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೭೦೦ ಹೇಕ್ಟರ್ ಕೃಷಿ ಜಮೀನು ಇದೆ. ಇದಕ್ಕೆ ಕಡವಿನಕಟ್ಟೆ ಡ್ಯಾಂನಿದ ಕಾಲುವೆ ಮೂಲಕ ಇಲ್ಲಿನ ಜಮೀನುಗಳಿಗೆ ನೀರು ಹರಿಯಬಿಡಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಹರಿಯುವ ನೀರಿನ ರಭಸಕ್ಕೆ … [Read more...] about ಚಿಕ್ಕ ನೀರಾವರಿಯ ನಿರ್ಲಕ್ಷ್ಯ;ಹುಳಿ ನಿಂದಾಗಿ ಕಾಲುವೆಯಲ್ಲಿ ಹರಿಯದ ನೀರು ;ರೈತರ ಪ್ರತಿಭಟನೆ
ಪಿಎಂ ಕಿಸಾನ್ ಯೋಜನೆ ಅಡಿ ಈವರೆಗೆ 1,10,000 ಕೋಟಿ ರೂ.ಗೂ ಅಧಿಕ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಆಯವ್ಯಯ ಕಳೆದ ಆರು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಳವಾಗಿದೆ ಎದು ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಎಂ.ಎಸ್.ಪಿ. ದೊರಕಿಸಲು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಿದ್ದಾರೆ ಎಂದೂ ತಿಳಿಸಿದರು.ಎಂ.ಎಸ್.ಪಿ. ದರದಲ್ಲಿ ಬೆಳೆ ಖರೀದಿಗೆ ಮಾಡಲಾಗಿರುವ ವೆಚ್ಚ 2009-14ಕ್ಕೆ ಹೋಲಿಸಿದರೆ … [Read more...] about ಪಿಎಂ ಕಿಸಾನ್ ಯೋಜನೆ ಅಡಿ ಈವರೆಗೆ 1,10,000 ಕೋಟಿ ರೂ.ಗೂ ಅಧಿಕ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ