ಬೆಂಗಳೂರು : ರಾಷ್ಟçದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು,ಅದರಲ್ಲಿ ಶಿರಸಿ ತಾಲೂಕಿನ ಸೋಂದಾ ಕೋಣೆಸರದ ಪರಮೇಶ್ವರ ಹೆಗಡೆ ಅವರೂ ಸೇರಿದ್ದಾರೆ.ಪರಮೇಶ್ವರ ಹೆಗಡೆ ಅವರ ಪ್ರಸ್ತುತ ಮಂಗಳೂರು ಉಪವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದಾರೆ. ಇವರಿಗೆ ಕಳೆದ ವರ್ಷ ರಾಷ್ಟçಪತಿ ಪದಕ … [Read more...] about ರಾಷ್ಟೀಯ ಶ್ರೇಷ್ಠ ತನಿಖಾ ಪದಕ
ಸಾಧನೆ
ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಭಟ್ಟ ಆಯ್ಕೆ
ಕುಮಟಾ : ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಸಾಹಿತ್ಯ ಶರಭ ಪ್ರಶಸ್ತಿಯ ಸ್ಮಿತಾ ಭಟ್ಟ ಅವರ "ಕನಸು ಕನ್ನಡಿ" ಗಜಲ್ ಸಂಕಲನಕ್ಕೆ ಲಭಿಸಿದೆ. ಕನ್ನಡ ಪುಸ್ತಕ ಫ್ರಾಧಿಕಾರದಿಂದ ಇವರ ಚೊಚ್ಚಲ ಕೃತಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.ತುಮಕೂರಿನನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಹಿತ್ಯ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಗುರುಕುಲ … [Read more...] about ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಭಟ್ಟ ಆಯ್ಕೆ
ಉದ್ಯಮಿ ಮತೀನ್ ಶೇಖ್ಗೆ ಗೌರವ ಡಾಕ್ಟರೆಟ್
ಅಂಕೋಲಾ : ಗೋವಾದ ಪ್ರಖ್ಯಾತ ಯುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮತೀನ್ ಶೇಖ ಅವರಿಗೆ ಉದ್ಯಮಿ ಹಾಗೂ ಸಾಮಾಜಿಕ ಸೇವೆಯಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೆಟ್ ಭಾಜನವಾಗಿದೆ.ಅಂಕೋಲಾ ಪಟ್ಟಣದ ಮುಲ್ಲಾವಾಡಾ ಮೂಲದ ಮತೀನ್ ಶೇಖ್ ಅವರು ಗೋವಾದ ಮಾಷಾಅಲ್ಲಾ ಸೀ ಪುಡ್ಸ್ ಹಾಗೂ ಪಿಂಟೋಸ್ ಎಕ್ಸಪೋಟ ಪಾಲುದಾರರಾಗಿ ದೇಶ -ವಿದೇಶಗಳಿಗೆ (ಚೀನಾ, ಬ್ಯಾಂಕಾಕ್, ಥೈಲ್ಯಾಂಡ್, ಸೌದಿ ಅರೇಬಿಯಾಗಳಿಗೆ ಮೀನು ಸರಬರಾಜು) ಮೀನು ರಪ್ತು ಮಾಡಿ.ಉದ್ಯಮ … [Read more...] about ಉದ್ಯಮಿ ಮತೀನ್ ಶೇಖ್ಗೆ ಗೌರವ ಡಾಕ್ಟರೆಟ್
ಮಂಜುನಾಥ ಹೆಗಡೆ ಪಿಎಚ್ ಡಿ ಪದವಿ ಪ್ರದಾನ
ಹೊನ್ನವರ್; ಸ್ಥಳೀಯ ಪ್ರತಿಷ್ಠಿತ ಎಂ.ಪಿ.ಇ ಸೊಸೈಟಿಯ ಎಸ್. ಡಿ. ಎಂ ಪದವಿ ಮಹಾವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ ಹೆಗಡೆ ಇವರು ಮಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಸುರೇಶ್ ಪಿ ನಾಯಕ ಅವರ ಮಾರ್ಗದರ್ಶನದಲ್ಲಿ A study on corrosion lnhibition behaviour of plant extracts and synthetic compounds on mild steel in acid environment ಶೀರ್ಷಿಕೆಯಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು … [Read more...] about ಮಂಜುನಾಥ ಹೆಗಡೆ ಪಿಎಚ್ ಡಿ ಪದವಿ ಪ್ರದಾನ
ಎo.ಇ.ಎಸ್ ವಾಣಿಜ್ಯ ಕಾಲೇಜಿಗೆ 2 ರ್ಯಾಂಕ್
ಶಿರಸಿ ;ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಬಿ.ಕಾಮ್ .ಅಂತಿಮ ವರ್ಷದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯಕ್ಕೆ ಎರಡು ರ್ಯಾಂಕ್ ದೊರೆಯುವುದರೊಂದಿಗೆ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೆರಿಸಿಕೊಂಡಿದೆ.ಕುಮಾರ್ ಮಧು ಗಜಾನನ ಹೆಗಡೆ ಶೇಕಡ, 94.92 ಅಂಕಗಳನ್ನು ಪಡೆದು ಐದನೇ ರ್ಯಾಂಕ್ ಹಾಗೂ ಕುಮಾರಿ ಶ್ರುತಿ ದಿವಸ್ಪತಿ ಹೆಗಡೆ ಶೇಕಡ 94 . 54 … [Read more...] about ಎo.ಇ.ಎಸ್ ವಾಣಿಜ್ಯ ಕಾಲೇಜಿಗೆ 2 ರ್ಯಾಂಕ್