… [Read more...] about ಹೈಟೆಕ್ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಸ್ವಾಗತಿಸುತ್ತದೆ ಕೆಸರು ಗದ್ದೆ
ವಿಡಿಯೋ
ಬೆಂಕಿ ಅವಘಡ ಪ್ರಕರಣ: ಜೆ.ಎಂ.ಎಫ್.ಸಿ ಕೋರ್ಟ್’ಗೆ ಸತ್ರ ನ್ಯಾಯಾಧೀಶರ ಭೇಟಿ
ಸಿಡಿಲಿಗೆ ಮನೆ ಹಾನಿ, ಸುಟ್ಟು ಹೋದ ವಿದ್ಯುತ್ ಉಪಕರಣ
ಮೋಟಾರ್ ಬೈಕ್ ಹಾಗೂ ಕಾರಿನ ನಡುವೆ ಅಪಘಾತ: ಪ್ರಕರಣ ದಾಖಲು
ದಾಂಡೇಲಿ ಗ್ರಾಮಕ್ಕೆ ಬಂದ ಬೃಹದಾಕಾರದ ಮೊಸಳೆ; ಗ್ರಾಮದಲ್ಲಿ ವಾಕಿಂಗ್
ಕಾಳಿ ನದಿಯಿಂದ ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ನಡೆದಿದೆ.ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ನುಗ್ಗಿ ರಸ್ತೆಯಲ್ಲಿ ವಾಕ್ ಮಾಡಿದೆ.ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು ನೋಡಿದಗ್ರಾಮದ ಜನರು ಬೆಚ್ವಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೇ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಮತ್ತೆ … [Read more...] about ದಾಂಡೇಲಿ ಗ್ರಾಮಕ್ಕೆ ಬಂದ ಬೃಹದಾಕಾರದ ಮೊಸಳೆ; ಗ್ರಾಮದಲ್ಲಿ ವಾಕಿಂಗ್