… [Read more...] about ಜೂನ್.14ರವರೆಗೆ ರಾಜ್ಯಾಧ್ಯಂತ ಲಾಕ್ ಡೌನ್ ವಿಸ್ತರಣೆ;ಸಿಎಂ ಯಡಿಯೂರಪ್ಪ
ವಿಡಿಯೋ
ಹೊನ್ನಾವರದಲ್ಲಿ ನಾಳೆಯಿಂದ ಜಾರಿಯಾಗಲಿರುವ ಕೊರೊನಾ ನಿರ್ಬಂಧಗಳ ಬಗ್ಗೆ ತಾಲೂಕಾ ದಂಡಾಧಿಕಾರಿ ವಿವೇಕ ಶೇಣ್ವಿ ಅವರಿಂದ ಮಾಹಿತಿ
ಎಂಡೋಕ್ರೈನಾಲಜಿ ಸೆಂಟರ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ
ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಸಿ.ವಿ.ರಾಮನ್ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ ಇರುವ ಎಂಡೋಕ್ರೈನಾಲಜಿ ಸೆಂಟರ್ ಆಸ್ಪತ್ರೆಯನ್ನು ಕೊರೊನಾ ಸೊಂಕಿತರ ಚಿಕಿತ್ಸೆಗಾಗಿ 140 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದು, ಈ ಆಸ್ಪತ್ರೆಯನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಸಂಸದರಾದ ಶ್ರೀ ಪಿ.ಸಿ. ಮೋಹನ್, ಶಾಸಕರಾದ ಎಸ್. ರಘು … [Read more...] about ಎಂಡೋಕ್ರೈನಾಲಜಿ ಸೆಂಟರ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ
ನಾಳೆಯಿಂದ ಉತ್ತರಕನ್ನಡ ಜಿಲ್ಲೆಯ ನಾಲ್ಕು ತಾಲೂಕು ಸೀಲ್ಡೌನ್;ಸಚಿವ ಶಿವರಾಮ ಹೆಬ್ಬಾರ್
ಉಳಿದ ತಾಲೂಕು ಮೇ 22ರಿಂದ ಲಾಕ್ … [Read more...] about ನಾಳೆಯಿಂದ ಉತ್ತರಕನ್ನಡ ಜಿಲ್ಲೆಯ ನಾಲ್ಕು ತಾಲೂಕು ಸೀಲ್ಡೌನ್;ಸಚಿವ ಶಿವರಾಮ ಹೆಬ್ಬಾರ್
ಮನೆಗಳಿಗೆ ನುಗ್ಗಿದ ನೀರು;ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರ
ತೌಕ್ತೆ ಚಂಡಮಾರುತದ ಪರಿಣಾಮ ಕುಮಟಾ ತಾಲೂಕಿನ ಶಶಿಹಿತ್ತಲ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕುಮಟಾ *PSI ಆನಂದಮೂರ್ತಿ* ಅವರು ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. … [Read more...] about ಮನೆಗಳಿಗೆ ನುಗ್ಗಿದ ನೀರು;ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರ