• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಸವರಾಜ ಟಾಕಿಸ್ನಲ್ಲಿ ಕಾಲಾ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ಕರ್ನಾಟಕ ರಕ್ಷಣಾವೇದಿಕೆ

June 8, 2018 by Yogaraj SK Leave a Comment

ಹಳಿಯಾಳ : ಇಂದು ಹಳಿಯಾಳದಲ್ಲಿ ರಜನಿಕಾಂತ ಅಭಿನಯದ “ಕಾಲಾ” ಚಲನಚಿತ್ರ ಪ್ರಸಾರವನ್ನು ಹಳಿಯಾಳದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅದ್ಯಕ್ಷರಾದಂತಹ ಬಸವರಾಜ ಬೆಂಡಿಗೇರಿಮಠ್ ಇವರ ಸಾನಿಧ್ಯದಲ್ಲಿ ಬಸವರಾಜ ಟಾಕೀಸನಲ್ಲಿ ಪ್ರದರ್ಶನಗೊಳ್ಳಲಿರುವ “ಕಾಲಾ” ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು ಕಾರಣವೇನೆಂದರೆ ತಮಿಳು ನಟ ರಜನಿಕಾಂತರವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯಿಸುವ ಮೂಲಕ ಕನ್ನಡಿಗರಿಗೆ ನೋವಾಗುವಂತೆ ಮಾತನಾಡಿರುತ್ತಾರೆ. ಅವರ ಮಾತುಗಳಿಂದ ನೊಂದ ಕನ್ನಡಿಗರು ರಜನಿಕಾಂತರವರ ಅಭಿನಯದ “ಕಾಲಾ” ತಮಿಳು ಚಿತ್ರವನ್ನು ಬಸವರಾಜ ಟಾಕಿಸ್ ಹಳಿಯಾಳನಲ್ಲಿ ಪ್ರದರ್ಶನ ಮಾಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆಯವರು ಬಸವರಾಜ ಟಾಕಿಸ್ ಮಾಲಿಕನಿಗೆ ಮನವಿ ಸಲ್ಲಿಸಿದರು ಮನವಿ ಸ್ಫಂದಿಸಿದ ಮಾಲಿಕರು “ಕಾಲಾ” ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಟಾಕಿಸಿನ ಸಂಚಾಲಕರಾದ “ಸಂಜು ಕಲ್ಯಾಣಕರ ಸಹಕರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕೃತರು ಚಂದ್ರಕಾಂತ ಬಿ ದುರ್ದ, ಮಹೇಶ ಆನೆಗುಂದಿ, ವಿನೋದ ದೊಡ್ಡಿಮನಿ, ಈರಯ್ಯಾ ಹೀರೆವ್ಮಠ, ಶ್ರೀ ಶೈಲ ಮಠದೇವರು, ಪ್ರಶಾಂತ ಪಾಟೀಲ್, ರಘು ಅಯ್ಯಂಗಾರ, ದೇಮಾಣಿ ದೇವಗಿರಿ, ವಿಜಯ ಪಡ್ನೀಸ್, ಸಚೀನ ಅಗಸರ, ನಾಗಯ್ಯಾ ಓಶಿಮಠ, ತುಕಾರಾಮ ಮಡಿವಾಳ, ಶಿವಾನಂದ ಶೆಟ್ಟಿ, ಶಿವಾನಂದ ಡಮ್ಮಣಗಿಮಠ, ಸುಧಾಕರ ಕುಂಬಾರ, ವಿನಾಯಕ ಮಡ್ಡಿ, ಮಂಜುನಾಥ ಹೊಂಡದಕಟ್ಟಿ, ಕಾಂತು ನೇವಗೇರಿ,ವಿನಾಯಕ ಶೆಟ್ಟಿ, ಕಾರ್ತಿಕ ಕಳ್ಳಿಮನಿ, ಶಿವಾನಂದ ಕರಜೇಂಕರ, ಚಣದ್ರಕಾಂತ ಅರಶೀನಗೇರಿ ಮುಂತಾದವರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: kala, kala movie, ಅಭಿನಯದ “, ಈರಯ್ಯಾ ಹೀರೆವ್ಮಠ, ಕನ್ನಡಿಗರಿಗೆ ನೋವಾಗುವಂತೆ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕೃತರು ಚಂದ್ರಕಾಂತ ಬಿ ದುರ್ದ, ಕರ್ನಾಟಕ ರಕ್ಷಣಾವೇದಿಕೆ, ಕಾಂತು ನೇವಗೇರಿ, ಕಾರ್ತಿಕ ಕಳ್ಳಿಮನಿ, ಕಾಲಾ, ಕಾಲಾ ಚಲನಚಿತ್ರ, ಕಾವೇರಿ ನಿರ್ವಹಣಾ ಮಂಡಳಿ, ಚಲನಚಿತ್ರ ಪ್ರಸಾರ, ಟಾಕಿಸಿನ, ತಮಿಳು ನಟ ರಜನಿ, ತುಕಾರಾಮ ಮಡಿವಾಳ, ದೇಮಾಣಿ ದೇವಗಿರಿ, ನಾಗಯ್ಯಾ ಓಶಿಮಠ, ಪ್ರದರ್ಶನ ಸ್ಥಗಿತ, ಪ್ರಶಾಂತ ಪಾಟೀಲ್, ಬಸವರಾಜ ಟಾಕಿಸ್ನಲ್ಲಿ, ಮಂಜುನಾಥ ಹೊಂಡದಕಟ್ಟಿ, ಮಹೇಶ ಆನೆಗುಂದಿ, ರಘು ಅಯ್ಯಂಗಾರ, ರಜನಿಕಾಂತ, ವಿಜಯ ಪಡ್ನೀಸ್, ವಿನಾಯಕ ಮಡ್ಡಿ, ವಿನಾಯಕ ಶೆಟ್ಟಿ, ವಿನೋದ ದೊಡ್ಡಿಮನಿ, ಶಿವಾನಂದ ಕರಜೇಂಕರ, ಶಿವಾನಂದ ಡಮ್ಮಣಗಿಮಠ, ಶಿವಾನಂದ ಶೆಟ್ಟಿ, ಶ್ರೀ ಶೈಲ ಮಠದೇವರು, ಸಂಚಾಲಕರಾದ, ಸಚೀನ ಅಗಸರ, ಸಂಜು ಕಲ್ಯಾಣಕರ, ಸುಧಾಕರ ಕುಂಬಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar