• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಿಂಗನಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಮುಕ್ತಾಯ

September 2, 2019 by kasim hattiholi Leave a Comment

Khanapur news September

ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಪ್ರಯುಕ್ತ ಪ್ರತ್ಯೇಕವಾಗಿ ಎರಡು ಭಜನಾ ಸಂಘದವರು, ಎರಡು ದೇವಸ್ಥಾನಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು, ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.

ಶ್ರೀ ನಂದಿಶ್ವರ ಗಜಾನನ ಭಜನಾ ಸಂಘದ ವತಿಯಿಂದ ಶ್ರೀ ನಂದಿಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ ಅವರು “ಶ್ರೀ ಬಬಲಾದೀಶ್ವರ ಮಹಾತ್ಮೇ” ಕುರಿತು ಪ್ರವಚನ ನಡೆಸಿಕೊಟ್ಟರು. ಶನಿವಾರದಂದು ಪ್ರವಚನ ಕಾರ್ಯಕ್ರಮದ ಕೊನೆಯ ದಿನವಾದರಿಂದ ಮದ್ಯಾಹ್ನ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿಸಿ, ತದನಂತರ ಪ್ರವಚನ ಕಾರ್ಯ ನಡೆಸಿಕೊಟ್ಟ ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ, ಅನ್ನಪ್ರಸಾದದ ಅಡುಗೆ ಸೇವೆ ಮಾಡಿದ ರಾಚನ್ನಾ ಮಾಟೋಳ್ಳಿ ಹಾಗೂ ಅನೇಕರಿಗೆ ಸಂಘದ ಸದಸ್ಯರು ಶಾಲು ಹೊದಿಸಿ ಸತ್ಕರಿಸಿದರು.

ಇದೇ ತರಹ ಗ್ರಾಮದ ಶ್ರೀ ಚನ್ನಬಸವೇಶ್ವರ ಭಜನಾ ಸಂಘದ ವತಿಯಿಂದ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ನೀಲಕಂಠ ಉಳವಿ ಅವರು “ಶ್ರೀ ಸಿದ್ಧಾರೂಡರ ಮಹಾತ್ಮೇ” ಕುರಿತು ಪ್ರವಚನ ನಡೆಸಿಕೊಟ್ಟರು. ಶನಿವಾರದಂದು ಪ್ರವಚನ ಕಾರ್ಯಕ್ರಮದ ಕೊನೆಯ ದಿನವಾದರಿಂದ ರಾತ್ರಿ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿಸಿ, ತದನಂತರ ಪ್ರವಚನ ಕಾರ್ಯ ನಡೆಸಿಕೊಟ್ಟ ನೀಲಕಂಠ ಉಳವಿ ಹಾಗೂ ಅನೇಕರಿಗೆ ಸಂಘದ ಸದಸ್ಯರು ಶಾಲು ಹೊದಿಸಿ ಸತ್ಕರಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other Tagged With: .ಮಾಸದ ಪ್ರವಚನ, ಎರಡು ಭಜನಾ ಸಂಘ, ಕಾರ್ಯಕ್ರಮ ಮುಕ್ತಾಯ, ಪ್ರತ್ಯೇಕವಾಗಿ, ಬಬಲಾದೀಶ್ವರ ಮಹಾತ್ಮೇ, ಲಿಂಗನಮಠ ಗ್ರಾಮ, ಲಿಂಗನಮಠದಲ್ಲಿ ಶ್ರಾವಣ, ಶ್ರಾವಣ ಮಾಸದ ಪ್ರಯುಕ್ತ

Explore More:

About kasim hattiholi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...