• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜನರ #ಅನವಶ್ಯಕ #ಓಡಾಟಕ್ಕೆ #ಬ್ರೇಕ್ ಹಳಿಯಾದ ಪಟ್ಟಣದಲ್ಲಿ #ನಾಕಾಬಂದಿ.

April 9, 2020 by Sachin Hegde Leave a Comment

92392559 1135228126831582 5762523622082084864 o

#ಹಳಿಯಾಳ :- ದಿನಂಪ್ರತಿ ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ತಡೆಯಲು ಹಳಿಯಾಳ ಪೋಲಿಸರು ಪಟ್ಟಣದ ಅಂಚಿನ ಪ್ರಮುಖ ರಸ್ತೆಗಳಲ್ಲಿ ಬುಧವಾರ ರಾತ್ರಿ ನಾಕಾಬಂದಿ ಮಾಡಿದರು.

ಹಳಿಯಾಳ- ಧಾರವಾಡ ರಸ್ತೆಯ ಲಕ್ಷ್ಮಣ ಪ್ಯಾಲೇಸ್ ಹೊಟೆಲ್ ಸಮೀಪ, ಹಳಿಯಾಳ-ದಾಂಡೇಲಿ- ಯಲ್ಲಾಪುರ ರಸ್ತೆಯ ರುಡಸೆಟ್ ಸಮೀಪ, ಪಟ್ಟಣದ ಕಿಲ್ಲಾ ಪ್ರದೇಶ ಸರ್ಕಲ್, ಅಳ್ನಾವರ ರಸ್ತೆಯ ಹೊರಗಿನ ಗುತ್ತಿಗೇರಿ ಕೆರೆ ಸಮೀಪ ರಸ್ತೆ, ಪೋಲಿಸ್ ಠಾಣೆ ಪಕ್ಕದ ರಸ್ತೆಯ ದೇಶಪಾಂಡೆ ಆಶ್ರಯ ಬಡಾವಣೆ ಸಮೀಪ ಹೀಗೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ‌್ಲ ರಸ್ತೆಗಳಲ್ಲಿ ನಾಕಾ ಬಂದಿ ಮಾಡಲಾಗುತ್ತಿದೆ.‌

92733835 1135228070164921 7657412074376527872 o

ಗುರುವಾರದಿಂದ ಪ್ರತಿ ಒಂದು ನಾಕಾಬಂದಿ ಸ್ಥಳದಲ್ಲಿ ಎರಡರಿಂದ ಮೂವರು ಪೋಲಿಸರು ಕರ್ತವ್ಯ ನಿರ್ವಹಿಸಲಿದ್ದು ಅನಾವಶ್ಯಕ ವಾಗಿ ಬರುವ ವಾಹನಗಳನ್ನು ಸೀಜ್ ಮಾಡಿ ಠಾಣೆಗೆ ಕಳುಹಿಸಲಿದ್ದಾರೆ.‌

ಬುಧವಾರ ರಾತ್ರಿ ಪಿಎಸ್ ಐ ಯಲ್ಲಾಲಿಂಗ ಕುನ್ನೂರ ನೇತೃತ್ವದಲ್ಲಿ ಹಳಿಯಾಳ ಪೋಲಿಸರು ನಾಕಾಬಂದಿ ಮಾಡಿದ್ದು ಲಾಕ್‌ಡೌನ್ ಆದೇಶ ಮುಗಿಯುವವರೆಗೆ ಇದು
ಪಾಲನೆಯಾಗಲಿದೆ.‌
ನಾಕಾಬಂದಿ ಸ್ಥಳಕ್ಕೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಡಲವಾಣಿಯೊಂದಿಗೆ ಮಾತನಾಡಿದ‌ ಅವರು ಜನರಿಗೆ ಎಷ್ಟೇ ತಿಳುವಳಿಕೆ ಹೇಳಿದರು ಕೇಳುತ್ತಿಲ್ಲ ಹೀಗಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಕೊರೊನಾದಿಂದ ಪಾರಾಗಲು ಜನರು ಮನೆಯಲ್ಲಿಯೇ ಇದ್ದರೇ ಒಳಿತು ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...