• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ-ದಾಂಡೇಲಿಗೆ ಮಹಾದೇವ ಮಟಕಾ ಕಿಂಗ್- ಸೈಯದ್ ಬಲಗೈ ಬಂಟ್.ಕ್ರಮಕ್ಕೆ ಸಾರ್ವಜನೀಕರ ಆಗ್ರಹ.

September 26, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ ಮತ್ತು ದಾಂಡೇಲಿಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಆನಲೈನ ಓಸಿ-ಮಟಕಾ ಆಟದಲ್ಲಿ ದಾಂಡೇಲಿಯ ಮಾದೇವ ಹಾಗೂ ಸೈಯದ್ ಎನ್ನುವವರೇ ಕಿಂಗ್ ಪಿನ್‍ಗಳೆಂದು ಹೇಳಲಾಗುತ್ತಿದೆ.
ಅಲ್ಲದೇ ಇವರಿಬ್ಬರು ತಾಲೂಕಿನ ಗ್ರಾಮಾಂತರ ಭಾಗವಾದ ಮುರ್ಕವಾಡ, ಬೆಳವಟಗಿ, ಕಾವಲವಾಡ, ಭಾಗವತಿ, ಅಂಬಿಕಾನಗರ ಭಾಗದಲ್ಲಿ ಆನಲೈನ್ ಓಸಿ ಆಟ ಅವ್ಯಾಹತವಾಗಿ ನಡೆಸುತ್ತಿದ್ದಾರೆಂದು ಕೆಲವು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

download 2 1
images 2


ಗ್ರಾಮಾಂತರ ಭಾಗದ ಮುರ್ಕವಾಡ, ಕಾವಲವಾಡ ಮತ್ತು ಬೆಳವಟಗಿ ಭಾಗದ ಕೆಲವು ಪ್ರಜ್ಞಾವಂತ ಜನರು ತಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವ ಮಟಕಾ ಆಟದ ಬಗ್ಗೆ ವಿವರಿಸುತ್ತಾ ದಾಂಡೇಲಿ ನಗರದ ಸೈಯದ್ ಹಾಗೂ ಮಾದೇವ ಎನ್ನುವ ಇಬ್ಬರು ಈ ಭಾಗದಲ್ಲಿ ಮಟಕಾ-ಓಸಿ ಆಟ ನಡೆಸುತ್ತಿದ್ದಾರೆ ಇವರ ಮೇಲೆ ಬುಕ್ಕಿಗಳೆಂದು ಈಗಾಗಲೇ ಹಳಿಯಾಳ-ದಾಂಡೇಲಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ ಆದರೂ ಇವರು ರಾಜಾರೋಷವಾಗಿ ದಂಧೆ ನಡೆಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದಿರುವ ಅವರುಗಳು ಈ ಬಗ್ಗೆ ನಾವುಗಳು ಧ್ವನಿ ಎತ್ತಿದರೇ ತಮಗೆ ಸಮಸ್ಯೆ ಮಾಡುತ್ತಾರೆ ಹೀಗಾಗಿ ತಾವು ಮಾತನಾಡದೆ ಸುಮ್ಮನೆ ಇರಬೇಕಾದ ಸಂದಿಗ್ದ ಪರಿಸ್ಥಿತಿ ಇದ್ದು ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.
ಇಂತಹವರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಿದೆ ಈಗಾಗಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಡಿವೈಎಸ್ಪಿ ಶಿವಾನಂದ ಚಲವಾದಿ ಅವರು ಆನ್‍ಲೈನ್ ಓಸಿ ಬಂದ ಮಾಡಿಸುವ ಬಗ್ಗೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ತಾವು ಕಾದು ನೋಡುತ್ತೇವೆ. ಕ್ರಮಗಳು ಜರುಗಿಸದೆ ಇದ್ದರೇ ಶಾಸಕ ಆರ್ ವಿ ದೇಶಪಾಂಡೆ ಅವರಲ್ಲಿ ದೂರು ನೀಡಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ambikānagara bhāga, ānalain ōsi āṭa avyāha, beḷavaṭagi, bhāgavati, dāṇḍēli nagarada saiyad, grāmāntara bhāgavāda murkavāḍa, kāvalavāḍa, mādēva ennuva, ōsi-maṭakā āṭa, Ṭhāṇegaḷalli prakaraṇa, ಅಂಬಿಕಾನಗರ ಭಾಗ, ಆನಲೈನ್ ಓಸಿ ಆಟ ಅವ್ಯಾಹ, ಓಸಿ-ಮಟಕಾ ಆಟ, ಕಾವಲವಾಡ, ಗ್ರಾಮಾಂತರ ಭಾಗವಾದ ಮುರ್ಕವಾಡ, ಠಾಣೆಗಳಲ್ಲಿ ಪ್ರಕರಣ, ದಾಂಡೇಲಿ ನಗರದ ಸೈಯದ್, ಬೆಳವಟಗಿ, ಭಾಗವತಿ, ಮಾದೇವ ಎನ್ನುವ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...