ಮನೆಗಳಲ್ಲಿ ಚಿನ್ನಾಭರಣ ನಗದು ಕಳವುಹೊನ್ನಾವರ : ಪಟ್ಟಣದ ದುರ್ಗಾಕೇರಿಯ ಅಕ್ಕಪಕ್ಕದ ಎರಡು ಮನೆಗಳಿಗೆ ನುಗ್ಗಿರುವ ಕಳ್ಳರು, ಚಿನ್ನಾಭರಣ ನಗದನ್ನ ಲೂಟಿಗೈದು ಪರಾರಿಯಾಗಿದ್ದಾರೆ.ರಮೇಶ ಮೇಸ್ತ ಎನ್ನುವವರ ಮನೆಯಲ್ಲಿ ಲಾಕರ್ ನಿಂದ 4.92 ಲಕ್ಷ ರೂ. ಮೌಲ್ಯದ 123 ಗ್ರಾಂ ಚಿನ್ನ ಚಿನ್ನ., 35 ಸಾವಿರ ನಗದು, ಶಿವಶಂಕರ ಕೊಳುರು ಎನ್ನುವವರ ಮನೆಯ ಟಿಜೋರಿಯಲ್ಲಿದ್ದ 60 ಸಾವಿರ ನಗದು ಕಳವು ಮಾಡಿದ್ದಾರೆ.ಈ ಬಗ್ಗೆ … [Read more...] about ಮನೆಗಳಲ್ಲಿ ಚಿನ್ನಾಭರಣ ನಗದು ಕಳವು
Crime
ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!ಪಣಜಿ :ಗೋವಾದಲ್ಲಿ ವಿಹಾರಕ್ಕೆ ಬಂದಿದ್ದ ಮುಂಬೈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ಬಸ್ ಚಾಲಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಯನ್ನು ದಕ್ಷಿಣ ಗೋವಾದ ಮೊರ್ಮುಗಾವೊದ ಜುವಾರಿನಗರ ಪ್ರದೇಶದ ನಿವಾಸಿ ಚಂದ್ರಶೇಖರ್ ವಾಸು ಲಮಾಣಿ ಎಂದು ಪೊಲೀಸರು ಗುರುತಿಸಲಾಗಿದೆ.ಅತ್ಯಾಚಾರ ಸಂತ್ರಸ್ತೆ ಎಂಜಿನಿಯರಿAಗ್ … [Read more...] about ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್ಹೊನಾವರ :ಹೊನ್ನಾವರ ತಾಲೂಕಿನ ಚಂದವಾರ ಗ್ರಾಮದ ಇಮ್ದಾದ್ ಮುಲ್ಲಾನನ್ನ ಹರಿಯಾಣ ಪೊಲೀಸರು ಹೊನ್ನಾವರ ಪೊಲೀಸರ ಸಹಕಾರದಲ್ಲಿ ಆತನ ಮನೆಯಲ್ಲಿ ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.ವಿವಾಹಿತ ಮಹಿಳೆಯ ಪೋಟೋಗಳನ್ನ ಎಡಿಟ್ ಮಾಡಿ ಆಕೆಯ … [Read more...] about ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು
ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರುನವದೆಹಲಿ (ಪಿಟಿಐ) : ರೈಲ್ವೆಯಲ್ಲಿ ಉದ್ಯೋಗ ನೀಡುವ ಆಮಿಷ ಒಡ್ಡಿ, ತಮಿಳನಾಡಿನ ಕನಿಷ್ಠ 28 ಮಂದಿಯನ್ನು ದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ಒಂದು ತಿಂಗಳ ಕಾಲ ನಿತ್ಯವೂ 8 ಗಂಟೆಗಳವರೆಗೆ ರೈಲುಗಳ ಆಗಮನ ನಿರ್ಗಮನ ಮತ್ತು ಬೋಗಿಗಳನ್ನು ಎಣಿಸಲು ನಿಯೋಜಿಸಿದ್ದ ಘಟನೆ ವರದಿಯಾಗಿದೆ.ಹೀಗೆ ನಿತ್ಯವೂ ರೈಲುಗಳನ್ನು … [Read more...] about ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು
24 ಗಂಟೆಯೊಳಗೆ ಸರ ಕಳ್ಳನ ಬಂಧನ
24 ಗಂಟೆಯೊಳಗೆ ಸರ ಕಳ್ಳನ ಬಂಧನಹೊನ್ನಾವರ : ಚಂದಾವರ ಸಮೀಪ ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯೊಳಗೆ ಪ್ರಕರಣ ಛೇದಿಸಲು ಮೂಲಕ ಪೊಲೀಸರು ಸಾರ್ವಜನಿಕರು ವಲಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಭಾನುವಾರ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಎನ್ನುವವರು ಚಂದಾವರದಲ್ಲಿ ಮದುವೆ ಮುಗಿಸಿ ಟೆಂಪೊಗೆ ಕಾಯುತ್ತಿದ್ದಾಗ ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಎಗರಿಸಿ ವ್ಯಕ್ತಿಯೊರ್ವ ಪರಾರಿಯಾಗಿದ್ದ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ … [Read more...] about 24 ಗಂಟೆಯೊಳಗೆ ಸರ ಕಳ್ಳನ ಬಂಧನ