ಕಾರವಾರ;ಮೊಬೈಲ್ ಕರೆ, ಬ್ಯಾಂಕ್ ಖಾತೆಗೆ ಕೆವೈಸಿ ಅಪಡೇಟ್ ಮಾಡಬೇಕೆಂದು ನಂಬಿಸಿ ವ್ಯಕ್ತಿಯೋರ್ವ ನಿಂದ 2,91,100 ರೂ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ನಗರದ ಸಿಇ ಎನ್ ಠಾಣೆಯಲ್ಲಿ ದೂರು ದಾಖಲಾಗಿದೆ .ಶಿರಸಿಯ ಪುಟ್ಟನ ಮನೆ ನಿವಾಸಿ ಪರಮೇಶ್ವರ ಅನಂತ ಭಟ್ಟ ಎಂಬಾತನಿಗೆ ಅಪರಿಚಿತ ನೋವ 9339193192 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ತಾನು ಎಸ್ ಬಿ ಐ (SBI) ಬ್ಯಾಂಕ್ ಅಧಿಕಾರಿಯಾಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ … [Read more...] about ಬ್ಯಾಂಕ್ ಅಧಿಕಾರಿ ಹೆಸರಲ್ಲಿ 2,91,100 ರೂ ವಂಚನೆ
Crime
2010ರಲ್ಲಿ ನಡೆದ ಮುರುಡೇಶ್ವರದ ಯುವತಿ ಯಮುನಾ ನಾಯ್ಕ ಕೊಲೆ ಪ್ರಕರಣ: ಮರು ತನಿಖೆಗೆ ಹೈಕೋರ್ಟ್ ಆದೇಶ
158 ಕೆ.ಜಿ ಗಾಂಜಾ ಸಾಗಟ; ಆರೋಪಿ ಬಂಧನ
ಬೀದರ್ :ಅಕ್ರಮ ಗಾಂಜಾ ಸಾಗಣೆ ಆರೋಪದ ಮೇಲೆ ಹಲವರನ್ನು ಬಂಧಿಸಿ,ರೂ.8,95,300ಮೊತ್ತದ ವಸ್ತುಗಳನ್ನುಜಪ್ತಿಮಾಡಿಕೊಂಡು ಆರೋಪಿಗಳ ವಿರುದ್ಧ ಬೀದರ್ ಮಾರ್ಕೆಟ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬೀದರ ಮಾರ್ಕೆಟ್ ಪೊಲೀಸ್ ಠಾಣೆಯ ಸರಹದ್ದಿನ್ ಕನನ್ ಕಾಲೋನಿಯ ಒಂದು ಮನೆಯಮುಂದೆ ನಿಂತಿರುವ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡಲುಇಟ್ಟಿರುವ ಬಗ್ಗೆ ಖಚಿತ ಮಾಹಿತಿ … [Read more...] about 158 ಕೆ.ಜಿ ಗಾಂಜಾ ಸಾಗಟ; ಆರೋಪಿ ಬಂಧನ
ಜೀವ ಬೆದರಿಕೆ : ದೂರು
ಕಾರವಾರ : ಸ್ಕೂಟರ್ ಮೇಲೆ ನೀರು ತರುತ್ತಿದ್ದ ವ್ಯಕ್ಕಿಯೋರ್ವನನ್ನು ಅಡ್ಡಗಟ್ಟಿ, ಬೈದು ಜೀವಬೆದರಿಕೆಯೊಡ್ಡಿದ ಘಟನೆ ಸದಾಶಿವಗಡದ ವರ್ತಿವಾಡದಲ್ಲಿ ಜರುಗಿದೆ.ಗುರುವಾರದಂದು ಬೇಳ್ಳಿಗೆ ಕೃಷ್ಣಾನಂದ ರಾಣೆ ಎನ್ನುವವರು ಸ್ಕೂರ್ನಲ್ಲಿ ನೀರಿನ ಕೊಡವನ್ನು ತರುತ್ತಿರುವ ಪ್ರಕಾಶ ರಾಣೆ ಎನ್ನುವವರು ರಸ್ತೆ ಮಧ್ಯದಲ್ಲಿ ಸಡ್ಡಗಟ್ಟಿ ಬೈದು ಹೊಡೆದು ಜೀವ ಬೆದರಿಕೆಯೊಡ್ಡಿದ್ದಾರೆ.ಜಗಳವನ್ನು ಬಿಡಿಸಲು ಬಂದ ಮಗಳನ್ನು ಸಹ ಅಪಮಾನಿಸಿ ಮೊಬೈಲ್, ಕನ್ನಡಕವನ್ನು ಒಡೆದು … [Read more...] about ಜೀವ ಬೆದರಿಕೆ : ದೂರು
ಮನೆ ಕಳ್ಳತನ : ಯಲ್ಲಾಪುರ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ ಬಂಧಿತನಿಂದ 3,52,000ರು. ಸ್ವತ್ತು ವಶ
ಯಲ್ಲಾಪುರ : ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಅಂತರಾಜ್ಯ ಕಳ್ಳನೊರ್ವನನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದ್ದು. ಬಂದಿತನಿಂದ 2,5 ಲಕ್ಷ ರು ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡು 1 ಲಕ್ಷ ರು ಮೌಲ್ಯದ ಪಲ್ಸರ್ ಬೈಕನ್ನು ಜಪ್ತುಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಕಾರವಾರ ತಾಲೂಕಿನ ಶಿಅವಾಡದ ಅಶೋಕ ಹನುಮಂತ ಬಂಡಿವಡ್ಡರ್ (23) ಎಂದು ಗುರುತಿಸಲಾಗಿದೆ ಈ ಕುರಿತು ಡಿಸೆಂಬರ್ 19.2020 ರಂದು ಚಂದ್ರಶೇಖರ ನರಸಿಂಹ ಹೆಗಡೆ … [Read more...] about ಮನೆ ಕಳ್ಳತನ : ಯಲ್ಲಾಪುರ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ ಬಂಧಿತನಿಂದ 3,52,000ರು. ಸ್ವತ್ತು ವಶ