• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Crime

ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯ

November 6, 2022 by Sachin Hegde Leave a Comment

ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯಹೊನ್ನಾವರ: ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ನಿಕ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ನಡೆದಿದೆ.ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ಶನಿವಾರ ವಿಕೋಪಕ್ಕೆ ತೆರಳಿದೆ. ಮೊದಲಿಗೆ ಮಾತಿಗೆ ಮಾತು ಬೆಳೆದು ಕೈ ಕೈಮಿಲಾಯಿಸಿಕೊಂಡು ವಿನಾಯಕ ಮತ್ತು ಚಿದು … [Read more...] about ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯ

ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ

November 5, 2022 by Deepika Leave a Comment

ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟಗೋಕರ್ಣ: ತದಡಿಯಲ್ಲಿ ಓರಿಸ್ಸಾ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ಶುಕ್ರವಾರ ಸಂಜೆ ತದಡಿ ಬಂದರನಲ್ಲಿ ಓರಿಸ್ಸಾ ಮೂಲದ ಓರ್ವ ವ್ಯಕ್ತಿ ಹಾಗೂ ಸ್ಥಳೀಯ ವ್ಯಕ್ತಿ ಜೊತೆ ಮಾತಿನ ಚಕಮಕಿ ನಡೆದಿದ್ದು ಈ ವೇಳೆ ಸುಮ್ಮನೆ ಇರುವಂತೆ ಹೇಳಿದ ಮೂರನೇ ವ್ಯಕ್ತಿಗೆ ಓರಿಸ್ಸಾ ಮೂಲದವನು ಚಾಕುವಿನಿಂದ ಹಲ್ಲೆ … [Read more...] about ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ

ಕಡವೆ ಕೊಂದಿದ್ದವ ಅಂದರ್‌

October 29, 2022 by Sachin Hegde Leave a Comment

ಹೊನ್ನಾವರ: ಮಂಕಿ ಅರಣ್ಯ ವಲಯ ವ್ಯಾಪ್ತಿಯ ಭಟ್ಕಳ ತಾಲೂಕಿನ ಕುಕ್ಕೋಡಿಯಲ್ಲಿ ಅನಧಿಕೃತ ನಾಡಬಂದೂಕು ಬಳಸಿ ಕಡವೆಯನ್ನು ಕೊಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಭಟ್ಕಳ ಹೆಗಡೆಗದ್ದೆ ಮಾವಳ್ಳಿ ನಿವಾಸಿ ಪ್ರಕಾಶ ನಾಯ್ಕವನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ.ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ.ಟಿ.ಬೋರಯ್ಯ, ಆರ್‌ಎಫ್‌ಓ ಸವಿತಾ ಆರ್.ದೇವಾಡಿಗ, ಡಿಆರ್‌ಎಫ್‌ಓ ಸಂದೀಪ ಮಡಿ, ಯೋಗೇಶ ಡಿ.ಮೋಗೇರ, ಮಂಜುನಾಥ ಆರ್.ನಾಯ್ಕ ಮತ್ತು ಅರಣ್ಯ ರಕ್ಷಕ … [Read more...] about ಕಡವೆ ಕೊಂದಿದ್ದವ ಅಂದರ್‌

ಪೋಲಿಸರು ಮೇಲೆ ಹಲ್ಲೆ ಯತ್ನ ; ಪ್ರಕರಣ ದಾಖಲು

October 10, 2022 by Deepika Leave a Comment

ಹೊನ್ನಾವರ : ಪಟ್ಟಣದ ಶರಾವತಿ ವೃತ್ತದ ಸಮೀಪ ಬೈಕ್ ನಿಯಂತ್ರಣ ತಪ್ಪಿ ಬಿದ್ದ ವ್ಯಕ್ತಿಯೊಬ್ಬರಿಗೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಸಾರ್ವಜಿನಿಕರು ಸಹಾಯ ಮಾಡಿ ಪಕ್ಕಕ್ಕೆ ಕರೆದೊಯ್ಯುತ್ತಿದ್ದಾಗ ವ್ಯಕ್ತಿಯೊಬ್ಬನು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಗೋವಾ ಮುಖ್ಯಮಂತ್ರಿಯವರು ಹೊನ್ನಾವರ ಮಾರ್ಗವಾಗಿ ಬೆಳ್ತಂಗಡಿ ಹೊಗುತ್ತಿದ್ದರಿಂದ ಶರಾವತಿ ವೃತ್ತದ ಸಮೀಪ ಗಸ್ತಿನಲ್ಲಿದ ಪೊಲೀಸ್ ಸಿಬ್ಬಂದಿಗಳು … [Read more...] about ಪೋಲಿಸರು ಮೇಲೆ ಹಲ್ಲೆ ಯತ್ನ ; ಪ್ರಕರಣ ದಾಖಲು

ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು

October 8, 2022 by Deepika Leave a Comment

ಕಾರವಾರ : ತಾಲೂಕಿನ ಕದ್ರಾದ ಶಿಂಗೇವಾಡಿಯ ಮಹಾಮ್ಮಾಯ ದೇವಸ್ಥಾನದಲ್ಲಿ ಕಿಟಕಿ ಮುರಿದು ಕಾಣಿಕೆ ಹುಂಡಿ ಹಗೂ ದೇವಿಯ ಆಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ.ಕಿಟಕಿ ಹಾಗೂ ಕಬ್ಬಿಣದ ಬಾಗಿಲು ಮುರಿದು ದೇವಸ್ಥನದ ಒಳ ಹೊಕ್ಕಿರುವ ಕಳ್ಳರು, ಎರೆಡು ಕಾಣಿಕೆ ಹುಂಡಿಗಳಿAದ ಒಟ್ಟೂ ೨೧ ಸಾವಿರ ರೂ. ಹಾಗೂ ೪೦ ಸಾವಿರ ಮೌಲ್ಯದ ದೇವಿಯ ತಾಳಿಯೊಂದಿಗೆ ಒಂದು ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ, ತೊಟ್ಟಲಿಗೆ ಕಟ್ಟಿದ್ದ ೫೦೦ ರೂ. ಗಳನ್ನು … [Read more...] about ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar