ಅನಿನ ಸೋರಿಕೆಯಿಂದಾಗಿ ಸಾಗರ ಗರ್ಭದಲ್ಲಿ ಬೆಂಕಿ ಮೆಕ್ಸಿಕೋ ಕೊಲ್ಲಿಯಲ್ಲಿ ಸಮುದ್ರ ಗರ್ಭದಿಂದ ಬೆಂಕಿ ಉರಿದು ಹೊತ್ತಿರುವ ರುದ್ರರಮಣೀಯ ದೃಶ್ಯ ಜಗತ್ತಿನ ಗಮನ ಸೆಳೆದಿದೆ. ಮೆಕ್ಸಿಕೋದ ಯುಕಾಟನ್ ಎಂಬ ಕರಾವಳಿ ಪ್ರದೇಶದಲ್ಲಿ ಸಮುದ್ರದಾಳದಲ್ಲಿ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿ ಕೊಂಡಿದೆ ಎಂದು ತೈಲ ಸಂಸ್ಥೆ ಪೆಮೆಕ್ಸ್ ತಿಳಿಸಿದೆ ಹಸಿರು ಮಿಶ್ರಿತ ನೀಲಿ ಬಣ್ಣದ ಸಾಗರದ ನೀರಿನ ನಡುವೆ … [Read more...] about ಅನಿಲ ಸೋರಿಕೆಯಿಂದಾಗಿ ಸಾಗರ ಗರ್ಭದಲ್ಲಿ ಬೆಂಕಿ
International News
ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ
ನವದೆಹಲಿ : ಭಾರತೀಯ ನೌಕಾ ಪಡೆಯ ಅಧಿಕಾರಿಗಳು ಅರೇಬಿಯನ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಮೀನು ಹಿಡಿಯುವ ದೋಣಿಯೊಂದರಿಗಂದ ಸುಮಾರು 3,000 ಕೋಟಿ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಪರಿವೀಕ್ಷಣೆಯಲ್ಲಿದ್ದಾಗ ಅರಬ್ಬಿ ಸಮುದ್ರದಲ್ಲಿ ಅನುಮಾನಾಸ್ಪದ ಚಲನವಲನವನ್ನು ಪ್ರದರ್ಶಿಸುತ್ತಿದ್ದ ದೋಣಿಯೊಂದನ್ನು ಐಎನ್ಎಸ್ ಸುವರ್ಣ ಪತ್ತೆ ಹಚ್ಚಿತು. ನೌಕಾ ಪಡೆಯ ಸಿಬ್ಬಂದಿ ಅದನ್ನು ಪರಿಶೀಲನೆ ಮಾಡಿದಾಗ 300 ಕೆಜಿಗೂ ಹೆಚ್ಚು ಡ್ರಗ್ಸ್ … [Read more...] about ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ
ಜಲ ಸಂಪನ್ಮೂಲ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಕುರಿತ ಜ್ಞಾಪನಾ ಪತ್ರಕ್ಕೆ ಸಹಿ ಮಾಡಿದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ
ಜಲ ಸಂಪನ್ಮೂಲ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಸಾಧಿಸುವ ಕುರಿತು ಸಹಿ ಮಾಡಿದ ಜ್ಞಾಪನಾ ಪತ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ. ನದಿ ಅಭಿವೃದ್ಧಿ ಮತ್ತು ಗಂಗಾ ಪುನಜರುಜ್ಜೀವ, ಜಲ ಶಕ್ತಿ ಸಚಿವಾಲಯ ಹಾಗೂ ಜಪಾನ್ ನ ಜಲ ಸಂಪನ್ಮೂಲ ಮತ್ತು ವಿಪತ್ತು ನಿರ್ವಹಣಾ ದಳ, ಭೂಮಿ, ಮೂಲ ಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯಗಳ ನಡುವೆ ಜ್ಞಾಪನಾ … [Read more...] about ಜಲ ಸಂಪನ್ಮೂಲ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಕುರಿತ ಜ್ಞಾಪನಾ ಪತ್ರಕ್ಕೆ ಸಹಿ ಮಾಡಿದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ
ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಸೆನೆಟರ್ ಕಮಲಾ ಹ್ಯಾರಿಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಮತ್ತು ಶುಭಾಶಯ ಕೋರಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಚುನಾಯಿತ ಅಧ್ಯಕ್ಷ ಘನತೆವೆತ್ತ ಜೋಸೆಫ್ ಆರ್ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.ಚುನಾಯಿತ ಅಧ್ಯಕ್ಷ ಬೈಡನ್ ಅವರಿಗೆ ಹೃತ್ಫೂರ್ವಕ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ, ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರಜಾಪ್ರಭುತ್ವ ಸಂಪ್ರದಾಯಗಳ ಶಕ್ತಿ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.ಪ್ರಧಾನಮಂತ್ರಿಯವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸೆನೆಟರ್ ಕಮಲಾ … [Read more...] about ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಸೆನೆಟರ್ ಕಮಲಾ ಹ್ಯಾರಿಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಮತ್ತು ಶುಭಾಶಯ ಕೋರಿದ ಪ್ರಧಾನಮಂತ್ರಿ
ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್ಆರ್ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು … [Read more...] about ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ