ಚಾಮರಾಜನಗರ : ಕಾಲೇಜಿನ ಉಪನ್ಯಾಸಕಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಹಾಸ್ಟೆಲ್ ನಲ್ಲಿ ನೇಣುಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜ ನಗರದಲ್ಲಿ ಸಂಭವಿಸಿದೆ. ಚಂದನಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ, ಚಾಮರಾಜನಗರದ ಜೆಎಸ್ ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಇಂದು(ಆ.9) ಚಂದನಾ ಬರ್ಥ್ ಡೇ ಇನ್ನು ಡೆತ್ ನೋಟ್ ನಲ್ಲಿ, 'ನನ್ನ ಸಾವಿಗೆ ನಾನೇ … [Read more...] about ಜನ್ಮ ದಿನವೇ ಡೆತ್ ನೋಟ್ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇಲ್ಲ: ಸಚಿವ ಅಶೋಕ
ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆ ಗಲ್ಲಿಗಳ ಸಾರ್ವಜನಿಕ ಗಜಾನನೋತ್ಸವಕ್ಕೆ ಈ ಬಾರಿ ಯಾವುದೇ ನಿರ್ಬಂಧ ಇಲ್ಲ ಎಂದು ಸರ್ಕಾರ ಹೇಳಿದೆ.ಕೊರೊನಾ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಎರಡು ವರ್ಷಗಳಿಂದ ವಿಧಿಸಿದ್ದ ನಿರ್ಬಂಧವನ್ನು ಈ ಬಾರಿ ತೆರವುಗೊಳಿಸಿದ್ದು, ಕೊರೊನಾ ಪೂರ್ವದಲ್ಲಿದ್ದ ಹಾಗೆ ವೈಭವದಿಂದ ಗಣೇಶೋತ್ಸವ ಆಚರಿಸಲು ಸರ್ಕಾರ ಅಸ್ತು ಎಂದಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಚರ್ಚಿಸಿದ … [Read more...] about ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇಲ್ಲ: ಸಚಿವ ಅಶೋಕ
ಭಾರೀ ಮಳೆ : ರೆಡ್ ಅಲರ್ಟ್
ಬೆಂಗಳೂರು : ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಭಾರೀ ಮಳೆ ಸುರಿಯಲ್ಲಿದ್ದು, ಆ. 6 ರಂದು ಅತ್ಯಧಿಕ ಮಳೆ ಆಗುವ ಸಂಭವವಿದೆ. ಹೀಗಾಗಿ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.ಆ. 6 ರಂದು ಉಡಪಿ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಂಗಳೂರು, ಕೊಡುಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಅಂದು ಈ ಜಿಲ್ಲೆಗಳ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ … [Read more...] about ಭಾರೀ ಮಳೆ : ರೆಡ್ ಅಲರ್ಟ್
ಅಡ್ಮಿನ್ ಗೆ ಡಿಲೀಟ್ ಅಧಿಕಾರ
ಬೆಂಗಳೂರು : ಪ್ರಮುಖ ಮೆಸೆಂಜರ್ ಸಂಸ್ಥೆ ವಾಟ್ಸ್ ಆ್ಯಫ್' ಗ್ರೂಪ್ ಆಡ್ಮಿನ್ ಗಳಿಗೂ ಈಗ ಡಿಲೀಟ್ ಅಧಿಕಾರ ನೀಡಿದೆ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಸದಸ್ಯರು ಹಾಕಿದ ಯಾವುದೇ ಪೋಸ್ಟ್, ಚಿತ್ರ, ವಿಡಿಯೊಗಳನ್ನು ಆಡ್ಮಿನ್ ಗಳೇ ಅಳಿಸಿಹಾಕುವ ವೈಶಿಷ್ಟö್ಯವನ್ನು ಪರಿಚಯಿಸಲಾಗಿದೆ.ಇದುವರೆಗೂ ಸಂದೇಶವನ್ನು ಡಿಲೀಟ್ ಮಾಡುವ ಅಧಿಕಾರವು ಪೋಸ್ಟ್ ಮಾಡಿದ ಸದಸ್ಯರಿಗಷ್ಟೇ ಇತ್ತು. ವಿವಾದಿತ ಪೋಸ್ಟ್ ಗಳನ್ನು ಡಿಲೀಟ್ ಮಾಡುವಂತೆ ಅಡ್ಮಿನ್ ಆದವರು ಸದಸ್ಯರ … [Read more...] about ಅಡ್ಮಿನ್ ಗೆ ಡಿಲೀಟ್ ಅಧಿಕಾರ
ಬ್ಯಾಂಕ್ ಮ್ಯಾನೇಜರ್ ಗೆ 62 ಲಕ್ಷ ವಂಚನೆ
ಹುಬ್ಬಳ್ಳಿ :ಹುಬ್ಬಳ್ಳಿ ರೈಲ್ವೆಸ್ಟೇಷನ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶಂಕರ ಸುಧಾಕರ ಮಿಶ್ರಾ ಎಂಬುವರಿಗೆ ವಂಚಿಸಿದ್ದಾರೆ. ಕರೆ ಮಾಡಿದ ಅಪರಿಚಿತರು, ಬ್ಯಾಂಕಿನಲ್ಲಿ ಹೆಚ್ಚಿನ ಹಣ ವಹಿವಾಟು ಹೊಂದಿರುವ ಗ್ರಾಹಕ ಸುಭಾಸ ಜವಳಿ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.ಬೇರೆಯವರ ಖಾತೆಯಿಂದ ಬ್ಯಾಂಕ್ ಮ್ಯಾನೇಜರ್ ಗೆ ವಂಚಿಸಿ 62 ಲಕ್ಷ ರೂಪಾಯಿ ವರ್ಗಾಯಿಸಿಕೊಂಡ ಪ್ರಕರಣ ಬೆಳಕಿಗೆ … [Read more...] about ಬ್ಯಾಂಕ್ ಮ್ಯಾನೇಜರ್ ಗೆ 62 ಲಕ್ಷ ವಂಚನೆ