• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಮೊಬೈಲ್ ಟವರ್ ಇನ್‌ಸ್ಟಾಲ್ ಹೆಸರಲ್ಲಿ 16.79 ಲಕ್ಷ ವಂಚನೆ

April 4, 2022 by Deepika Leave a Comment

ಹುಬ್ಬಳ್ಳಿ: ಟಿಸಿ-5ಜಿ ಬಿಎಸ್‌ಎನ್‌ಎಲ್ ಮೊಬೈಲ್ ಟಾವರ್ ಇನ್‌ಸ್ಟಾಲ್‌ಮೆಂಟ್ ಎನ್ನುವ ಪ್ಲಾನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭವಾಗುವುದಾಗಿ ನಂಬಿಸಿ ನಗರದ 8 ಜನರಿಗೆ ಒಟ್ಟು 16.79 ಲಕ್ಷ ರೂಗಳನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಪ್ರೊಮಕುಮಾರ ಮಲ್ನಾಡ್ ಎಂಬುವರು ದೂರು ದಾಖಲಿಸಿದ್ದಾರೆ. ದೂರುದಾರರಿಗೆ ಪರಿಚಯದವರಾದ ರೇಣುಕಾ ಕಿಂಗ್‌ಸ್ಟನ್ ಎಂಬುವರು ಹೂಡಿಕೆ ಮಾಡಲು ತಿಳಿಸಿದ್ದಾರೆ. ನಂತರ ಲಿಂಕ್ ಮೂಲಕ … [Read more...] about ಮೊಬೈಲ್ ಟವರ್ ಇನ್‌ಸ್ಟಾಲ್ ಹೆಸರಲ್ಲಿ 16.79 ಲಕ್ಷ ವಂಚನೆ

ಪಡೆದ ಸಾಲ 4 ಲಕ್ಷ, ಕಟ್ಟಿದ್ದು 25 ಲಕ್ಷ! ಬೆನ್ನು ಬಿಡದ ವಂಚಕರ ಜಾಲ, ಬ್ಯಾಂಕ್ ನೌಕರನಿಗೇ ವಂಚನೆ

March 31, 2022 by Deepika Leave a Comment

ಹುಬ್ಬಳ್ಳಿ: ತಮ್ಮ ವೈಯಕ್ತಿಕ ತೊಂದರೆ ಸಲುವಾಗಿ ಲೋನ್‌ಕ್ಯುಬ್, ಕ್ಲಿಯರ್ ಲೋನ್, ಕ್ಯಾಶಪಾರ್ಕ್, ಕ್ಯಾಶಬಾಸ್, ರೂಪಿ ಸ್ಟಾರ್ಟ್ ಆ್ಯಪ್‌ಗಳ ಮೂಲಕ 4.26 ಲಕ್ಷ ಲೋನ್ ಪಡೆದು ಮರಳಿ 25.20 ಲಕ್ಷ ತುಂಬಿದರೂ ಬ್ಯಾಂಕ್ ನೌಕರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ನಗರದ ರೋಹನ್ ಎಂಬುವರಿಗೆ ವಂಚಿಸಿದ್ದು, ಬೆದರಿಕೆ ಹಾಕಲಾಗಿದೆ. ದೂರುದಾರರು ವಿವಿಧ ಆ್ಯಪ್‌ಗಳ ಮೂಲಕ 4,26,654 ರೂ ಲೋನ್ ಪಡೆದಿದ್ದಾರೆ. ಇದನ್ನು ಮರಳಿ … [Read more...] about ಪಡೆದ ಸಾಲ 4 ಲಕ್ಷ, ಕಟ್ಟಿದ್ದು 25 ಲಕ್ಷ! ಬೆನ್ನು ಬಿಡದ ವಂಚಕರ ಜಾಲ, ಬ್ಯಾಂಕ್ ನೌಕರನಿಗೇ ವಂಚನೆ

ಆದರ್ಶವಾಗಬೇಕಿದ್ದ ದಾಂಪತ್ಯ ಜೀವನ ಆರು ತಿಂಗಳಿಗೇ ಅಂತ್ಯ

March 30, 2022 by Deepika Leave a Comment

ಕುಣಿಗಲ್ (ತುಮಕೂರು ಜಿಲ್ಲೆ): ತನಗಿಂತಲೂ ಸುಮಾರು 23 ವರ್ಷ ಹಿರಿಯನನ್ನು 25 ವರ್ಷದ ಯುವತಿ ವಿವಾಹವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಗಮನಸೆಳೆದಿದ್ದ ಈ ಜೋಡಿಯ ಪೈಕಿ ಪತಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇವರ ದಾಂಪತ್ಯ ಜೀವನ ಆರು ತಿಂಗಳಿಗೆ ದುರಂತ ಕಂಡಿದ್ದು ಮಾತ್ರ ವಿಪರ್ಯಾಸ.ಅಕ್ಕಿಮರಿಪಾಳ್ಯದ ಶಂಕರಪ್ಪ(48) ನೇಣಿಗೆ … [Read more...] about ಆದರ್ಶವಾಗಬೇಕಿದ್ದ ದಾಂಪತ್ಯ ಜೀವನ ಆರು ತಿಂಗಳಿಗೇ ಅಂತ್ಯ

ಕ್ರೆಡಿಟ್ ಕಾರ್ಡ್ ಹೆಸರಲ್ಲಿ 2.85 ಲಕ್ಷ ವಂಚನೆ

March 30, 2022 by Deepika Leave a Comment

ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡಿಕೊಡುತ್ತೇವೆ ಎಂದು ನಂಬಿಸಿ 2.85 ಲಕ್ಷ ರೂ ವಂಚಿಸಲಾಗಿದೆ.ನಗರದ ಎಸ್.ಎಂ. ಹುಲಮನಿ ಎಂಬುವರಿಗೆ ವಂಚಿಸಲಾಗಿದೆ. ವಿವಿಧ ಮಾಹಿತಿ ಪಡೆದಿರುವ ವಂಚಕರು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸುವುದಾಗಿ ನಂಬಿಸಿ 98 ಸಾವಿರ ವಂಚನೆ ಮಾಡಿದ್ದಾರೆ. ನಗರದ ಭಾಗ್ಯಲಕ್ಷ್ಮೀ ಎಂಬುವವರಿಗೆ … [Read more...] about ಕ್ರೆಡಿಟ್ ಕಾರ್ಡ್ ಹೆಸರಲ್ಲಿ 2.85 ಲಕ್ಷ ವಂಚನೆ

ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ

March 30, 2022 by Deepika Leave a Comment

ಹುಬ್ಬಳ್ಳಿ : ನಗರದ ಉದ್ಯಮಿಯೋಬ್ಬರಿಗೆ ಸಿಂಗಾಪುರದಲ್ಲಿ ಪ್ರಾಜೆಕ್ಟ್ ಕೂಡಿಸುವುದಾಗಿ ನಂಬಿಸಿ ಕಂಪನಿಯಲ್ಲಿ ಪಾರ್ಟನರ್ ಆಗಿದ್ದವರೇ 7.5 ಕೋಟಿ ರೂ ಮೋಸ ಮಾಡಿರುವ ಆರೋಪದಲ್ಲಿ ಮೇಲೆ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಧಾರವಾಡದ ಅಮಿತ್ ಪ್ರಭು ಮತ್ತು ಅಂಕಿತಾ ಕಾಮತ್ ಹಾಗೂ ಬೆಂಗಳೂರು ಮೂಲದ ದೀಪಕ ಸುಂದರಾಜನ್ ಮತ್ತು ಹೈದರಾಬಾದ್ ಮೂಲದ ಶರಣಕುಮಾರ ಎಂಬುವರು ಮೋಸ ಮಾಡಿದ್ದಾರೆ ಎಂದು ನಗರದ ಉದ್ಯಮಿ ವಿನೋದ ರಾಠೋಡ ಎಂಬುವರು … [Read more...] about ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar