ಹುಬ್ಬಳ್ಳಿ: ಟಿಸಿ-5ಜಿ ಬಿಎಸ್ಎನ್ಎಲ್ ಮೊಬೈಲ್ ಟಾವರ್ ಇನ್ಸ್ಟಾಲ್ಮೆಂಟ್ ಎನ್ನುವ ಪ್ಲಾನ್ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭವಾಗುವುದಾಗಿ ನಂಬಿಸಿ ನಗರದ 8 ಜನರಿಗೆ ಒಟ್ಟು 16.79 ಲಕ್ಷ ರೂಗಳನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಪ್ರೊಮಕುಮಾರ ಮಲ್ನಾಡ್ ಎಂಬುವರು ದೂರು ದಾಖಲಿಸಿದ್ದಾರೆ. ದೂರುದಾರರಿಗೆ ಪರಿಚಯದವರಾದ ರೇಣುಕಾ ಕಿಂಗ್ಸ್ಟನ್ ಎಂಬುವರು ಹೂಡಿಕೆ ಮಾಡಲು ತಿಳಿಸಿದ್ದಾರೆ. ನಂತರ ಲಿಂಕ್ ಮೂಲಕ … [Read more...] about ಮೊಬೈಲ್ ಟವರ್ ಇನ್ಸ್ಟಾಲ್ ಹೆಸರಲ್ಲಿ 16.79 ಲಕ್ಷ ವಂಚನೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಪಡೆದ ಸಾಲ 4 ಲಕ್ಷ, ಕಟ್ಟಿದ್ದು 25 ಲಕ್ಷ! ಬೆನ್ನು ಬಿಡದ ವಂಚಕರ ಜಾಲ, ಬ್ಯಾಂಕ್ ನೌಕರನಿಗೇ ವಂಚನೆ
ಹುಬ್ಬಳ್ಳಿ: ತಮ್ಮ ವೈಯಕ್ತಿಕ ತೊಂದರೆ ಸಲುವಾಗಿ ಲೋನ್ಕ್ಯುಬ್, ಕ್ಲಿಯರ್ ಲೋನ್, ಕ್ಯಾಶಪಾರ್ಕ್, ಕ್ಯಾಶಬಾಸ್, ರೂಪಿ ಸ್ಟಾರ್ಟ್ ಆ್ಯಪ್ಗಳ ಮೂಲಕ 4.26 ಲಕ್ಷ ಲೋನ್ ಪಡೆದು ಮರಳಿ 25.20 ಲಕ್ಷ ತುಂಬಿದರೂ ಬ್ಯಾಂಕ್ ನೌಕರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ನಗರದ ರೋಹನ್ ಎಂಬುವರಿಗೆ ವಂಚಿಸಿದ್ದು, ಬೆದರಿಕೆ ಹಾಕಲಾಗಿದೆ. ದೂರುದಾರರು ವಿವಿಧ ಆ್ಯಪ್ಗಳ ಮೂಲಕ 4,26,654 ರೂ ಲೋನ್ ಪಡೆದಿದ್ದಾರೆ. ಇದನ್ನು ಮರಳಿ … [Read more...] about ಪಡೆದ ಸಾಲ 4 ಲಕ್ಷ, ಕಟ್ಟಿದ್ದು 25 ಲಕ್ಷ! ಬೆನ್ನು ಬಿಡದ ವಂಚಕರ ಜಾಲ, ಬ್ಯಾಂಕ್ ನೌಕರನಿಗೇ ವಂಚನೆ
ಆದರ್ಶವಾಗಬೇಕಿದ್ದ ದಾಂಪತ್ಯ ಜೀವನ ಆರು ತಿಂಗಳಿಗೇ ಅಂತ್ಯ
ಕುಣಿಗಲ್ (ತುಮಕೂರು ಜಿಲ್ಲೆ): ತನಗಿಂತಲೂ ಸುಮಾರು 23 ವರ್ಷ ಹಿರಿಯನನ್ನು 25 ವರ್ಷದ ಯುವತಿ ವಿವಾಹವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಗಮನಸೆಳೆದಿದ್ದ ಈ ಜೋಡಿಯ ಪೈಕಿ ಪತಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇವರ ದಾಂಪತ್ಯ ಜೀವನ ಆರು ತಿಂಗಳಿಗೆ ದುರಂತ ಕಂಡಿದ್ದು ಮಾತ್ರ ವಿಪರ್ಯಾಸ.ಅಕ್ಕಿಮರಿಪಾಳ್ಯದ ಶಂಕರಪ್ಪ(48) ನೇಣಿಗೆ … [Read more...] about ಆದರ್ಶವಾಗಬೇಕಿದ್ದ ದಾಂಪತ್ಯ ಜೀವನ ಆರು ತಿಂಗಳಿಗೇ ಅಂತ್ಯ
ಕ್ರೆಡಿಟ್ ಕಾರ್ಡ್ ಹೆಸರಲ್ಲಿ 2.85 ಲಕ್ಷ ವಂಚನೆ
ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡಿಕೊಡುತ್ತೇವೆ ಎಂದು ನಂಬಿಸಿ 2.85 ಲಕ್ಷ ರೂ ವಂಚಿಸಲಾಗಿದೆ.ನಗರದ ಎಸ್.ಎಂ. ಹುಲಮನಿ ಎಂಬುವರಿಗೆ ವಂಚಿಸಲಾಗಿದೆ. ವಿವಿಧ ಮಾಹಿತಿ ಪಡೆದಿರುವ ವಂಚಕರು ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸುವುದಾಗಿ ನಂಬಿಸಿ 98 ಸಾವಿರ ವಂಚನೆ ಮಾಡಿದ್ದಾರೆ. ನಗರದ ಭಾಗ್ಯಲಕ್ಷ್ಮೀ ಎಂಬುವವರಿಗೆ … [Read more...] about ಕ್ರೆಡಿಟ್ ಕಾರ್ಡ್ ಹೆಸರಲ್ಲಿ 2.85 ಲಕ್ಷ ವಂಚನೆ
ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ
ಹುಬ್ಬಳ್ಳಿ : ನಗರದ ಉದ್ಯಮಿಯೋಬ್ಬರಿಗೆ ಸಿಂಗಾಪುರದಲ್ಲಿ ಪ್ರಾಜೆಕ್ಟ್ ಕೂಡಿಸುವುದಾಗಿ ನಂಬಿಸಿ ಕಂಪನಿಯಲ್ಲಿ ಪಾರ್ಟನರ್ ಆಗಿದ್ದವರೇ 7.5 ಕೋಟಿ ರೂ ಮೋಸ ಮಾಡಿರುವ ಆರೋಪದಲ್ಲಿ ಮೇಲೆ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಧಾರವಾಡದ ಅಮಿತ್ ಪ್ರಭು ಮತ್ತು ಅಂಕಿತಾ ಕಾಮತ್ ಹಾಗೂ ಬೆಂಗಳೂರು ಮೂಲದ ದೀಪಕ ಸುಂದರಾಜನ್ ಮತ್ತು ಹೈದರಾಬಾದ್ ಮೂಲದ ಶರಣಕುಮಾರ ಎಂಬುವರು ಮೋಸ ಮಾಡಿದ್ದಾರೆ ಎಂದು ನಗರದ ಉದ್ಯಮಿ ವಿನೋದ ರಾಠೋಡ ಎಂಬುವರು … [Read more...] about ಸಾಫ್ಟವೇರ್ ಕಂಪನಿ ಉದ್ಯಮಿಗೆ 7.5 ಕೋಟಿ ವಂಚನೆ