Bhatkal:Famous All micro finance have conducted udyoga mella at shri guru BSI BBA college bhatkal on march 29 students from any course like SSLC , PUC , DIPLOMA & DEGREE can participate in this. Post is for field welfare officer . Those who have interest in this job can apply for further details call -8971072471 … [Read more...] about Jobs from micro finance
National News
ವಿಧ್ಯಾರ್ಥಿ ವಿಧ್ಯಾನಿಧಿ ವಿತರಣೆ
ಕುಮಟಾ:ಇಂದು ಕುಮಟಾ ಮಂಡಲಾಂತರ್ಗತ ಕೆಕ್ಕಾರು ವಲಯದ ಅಂಸಳ್ಳಿ ಅಮ್ಮನವರ ದೇವಾಲಯದಲ್ಲಿ ಶ್ರೀ ರಾಮಚಂದ್ರಾಪುರಮಠದಿಂದ ನೀಡಲ್ಪಟ್ಟ ವಿದ್ಯಾರ್ಥಿವಿದ್ಯಾ ಸಹಾಯ ನಿಧಿ ನೀಡಲಾಯಿತು..ಮತ್ತು ಮಾತೆಯರಿಂದ ಅದಿತ್ಯಹೃದಯ,ಕುಂಕುಮಾರ್ಚನೆ,ವಿಷ್ಣುಸಹಸ್ರ ನಾಮ ಮತ್ತು ಹನುಮಾನ ಚಾಲೀಸಾ ಪಠಣ ನಡೆದವು...-Ganapati Hegde … [Read more...] about ವಿಧ್ಯಾರ್ಥಿ ವಿಧ್ಯಾನಿಧಿ ವಿತರಣೆ
ಶ್ರೀ ಮಹಾಬಲೇಶ್ವರ* *ದೇವಾಲಯಕ್ಕೆ *ಹುಬ್ಬಳ್ಳಿಯ ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಜಿ ಭೇಟಿ*
ಗೋಕರ್ಣ:ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಗಳು , ಸಿದ್ಧಾರೂಢ ಮಠ ಹುಬ್ಬಳ್ಳಿ ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಗೋಕರ್ಣ ಗೌರವ ಕಾರ್ಯಕ್ರಮದಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು . ✍? *ಪುಷ್ಪಹಾಸ ಬಸ್ತಿಕರ … [Read more...] about ಶ್ರೀ ಮಹಾಬಲೇಶ್ವರ* *ದೇವಾಲಯಕ್ಕೆ *ಹುಬ್ಬಳ್ಳಿಯ ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಜಿ ಭೇಟಿ*
*ಮೇರಾ ಭಾರತ ಪ್ರತಿಷ್ಠಾನದ ಕ್ರಾಂತಿತ್ರಯರಿಗೆ ನಮನ ಕಾರ್ಯಕ್ರಮ ಉಮ್ಮಚಗಿಯಲ್ಲಿ ನೇರವೇರಿತು*
ಯಲ್ಲಾಪುರ: ಮೇರಾ ಭಾರತ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕ್ರಾಂತಿತ್ರಯರಿಗೆ ನಮನ ಎಂಬ ಕಾರ್ಯಕ್ರಮದಲ್ಲಿ ಉಮ್ಮಚಗಿಯ ವಿದ್ಯಾಗಣಪತಿ ದೇವಸ್ಥಾನದಲ್ಲಿ ಸೈನಿಕರ ಶ್ರೇಯೋಭಿವೃದ್ಧಿ ಮತ್ತು ಭಾರತವು ಭ್ರಷ್ಟಾಚಾರ ಮುಕ್ತ ಆಗಲಿ ಎಂಬ ಸಂಕಲ್ಪದೊಂದಿಗೆ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಾತಾ ಸಂಸ್ಕ್ರತ ಕಾಲೇಜಿನ ಅಧ್ಯಾಪಕರಾದ ಮಂಜುನಾಥ ಭಟ್ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಮೂಡಿಸಲು ಮೇರಾ ಭಾರತ ಪ್ರತಿಷ್ಠಾನ ಅವಶ್ಯಕವಾಗಲಿದೆ ಎಂದರು. … [Read more...] about *ಮೇರಾ ಭಾರತ ಪ್ರತಿಷ್ಠಾನದ ಕ್ರಾಂತಿತ್ರಯರಿಗೆ ನಮನ ಕಾರ್ಯಕ್ರಮ ಉಮ್ಮಚಗಿಯಲ್ಲಿ ನೇರವೇರಿತು*
*ಯುಗಾದಿ ಉತ್ಸವದ ಮಾಧ್ಯಮಗೋಷ್ಟಿ*
ಕುಮಟಾ: ಇಂದು ಕುಮಟಾದ ಹೋಟೆಲ್ ವೈಭವ ಪ್ಯಾಲೇಸ್ ನಲ್ಲಿ ಉತ್ಸವದ ಕುರಿತು ಮಾಧ್ಯಮಗೋಷ್ಟಿ ನಡೆಯಿತು. ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಾಯ ಜಿ. ನಾಯ್ಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಹೇವಿಲಂಬಿ ಸಂವತ್ಸರ ಚೈತ್ರ ಶುಕ್ಲ ಪ್ರತಿಪದೆ ಮಂಗಳವಾರ ನಡೆಯಲಿರುವ ಯುಗಾದಿ ಉತ್ಸವದ ಮಹತ್ವ ತಿಳಿಸಿದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ್ನು ಉಳಿಸೋಣ, ಬೆಳೆಸೋಣ, ಯುವಕಜನತೆಯನ್ನು ಉತ್ತಮ ಸಂಸ್ಕಾರದೆಡೆಗೆ ಕರೆಯೋಣ. ಹೊಸವರ್ಷವೆಂದರೆ ಡಿಸೆಂಬರ್ 31 … [Read more...] about *ಯುಗಾದಿ ಉತ್ಸವದ ಮಾಧ್ಯಮಗೋಷ್ಟಿ*



