ಗೋಕರ್ಣ:ಪರಮಪೂಜ್ಯ ಶ್ರೀ ಶ್ರೀ ಮಹಾಂತ ಸ್ವಾಮಿಗಳು , ಶ್ರೀಗುರುಶಿವಾನಂದಮಠ , ಬೈಲಹೊಂಗಲ ಬೆಳಗಾವಿ ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಗೋಕರ್ಣ ಗೌರವ ಕಾರ್ಯಕ್ರಮದಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು .✍? *ಪುಷ್ಪಹಾಸ ಬಸ್ತಿಕರ … [Read more...] about *ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಮಹಾಂತ ಸ್ವಾಮಿಜಿ ಭೇಟಿ*
National News
ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ “ಟೇಬಲ್ ಟೆನ್ನಿಸ್”ನಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯ “ರನ್ನರ್ಸ್ಪ್” ಸ್ಥಾನ ಗಳಿಸಿದೆ.
ಹೊನ್ನಾವರ :ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತಿಯ ವಲಯ ಟೆಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಪುರುಷ ಹಾಗೂ ಮಹಿಳಾ ತಂಡವು ‘ರನ್ನರ್ಸ್ಪ್’ ಹಾಗೂ ಅಂತರ್ ವಲಯ ಪಂದ್ಯಾವಳಿಯಲ್ಲಿ ಪುರುಷರ ತಂಡವು ‘ರನ್ನರ್ಸ್ಪ್’ ಆಗಿ ಕಾಲೇಜಿನ ಕೀರ್ತಿಯನ್ನು ತಂದಿದ್ದಾರೆ.. ಈ ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದ … [Read more...] about ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ “ಟೇಬಲ್ ಟೆನ್ನಿಸ್”ನಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯ “ರನ್ನರ್ಸ್ಪ್” ಸ್ಥಾನ ಗಳಿಸಿದೆ.
ಶಹೀದ್ ಕಂಬನಿ
ಹೊನ್ನಾವರ :ಸಂಜೆ 06:30 ಗಂಟೆಗೆ...ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರು ದೇಶಕ್ಕಾಗಿ ಪ್ರಾಣ ಕೊಟ್ಟ ಬಲಿದಾನ ದಿನದ ಸ್ಮರಣೆಯಲ್ಲಿ ಪಂಜಿನ ಮೆರವಣಿಗೆ ಹಾಗೂ ಸಂಗೀತದ ಮೂಲಕ 'ಶಹೀದ್ ಕಂಬನಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ : 23 ಮಾರ್ಚ್ 2017 ರ ಗುರುವಾರ ಸ್ಥಳ : ಬೇಟೆವೀರ ವೆಂಕಟರಮಣ ದೇವಸ್ಥಾನ ತಾ: ಹೊನ್ನಾವರ … [Read more...] about ಶಹೀದ್ ಕಂಬನಿ
ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ
ಕುಮಟಾ: ಕುಮಟಾ ಎ.ವಿ ಭಾಳಿಗಾ ಕೊಲೆಜ್ ವಿದ್ಯಾರ್ಥಿ ಗೌತಮ ಶೆಟ್ಟಿಗಾರ ನಿನ್ನೆನಡೆದ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಗಳನ್ನು ಬರೆದಿಲ್ಲಾ ಅನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಮಾಡಿಕೊಂಡಿದ್ದಾನೆ ಇವರು ಮೂಲತ ಕುಂದಾಪುರದವರು ದಯವಿಟ್ಟು ವಿದ್ಯಾರ್ಥಿ ಹಳೆಯ ಯಾವಕಾರಣಕ್ಕು ದುಡಕಬೇಡಿ ಪರೀಕ್ಷೆ ಚನ್ನಾಗಿ ಬರಿಯುತ್ತಿರಿ ನಿವುಗಳು ನಿಮ್ಮನೆ ನೀವೇ ಪರೀಕ್ಷಿಸಿ ಕೊಳ್ಳಬೇಡಿ ಹೆತ್ತತಂದೆ ತಾಯಿಗಳಿಗೆ ನಡುದಾರಿಯಲ್ಲಿ ಹಾಕಬೇಡಿ ಪಾಸ ಆಗಿಲ್ಲಾವಾದರೆನು ಕುಲಿಕೆಲಸಮಾಡಿ ಆದರು … [Read more...] about ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ
ಅತ್ಯಾಚಾರಿ ಆರೋಪಿ ಬಂಧಿಸಲು ರಾಜ್ಯ ಗೃಹಸಚಿವರಿಗೆ ಮನವಿ
ಹೊನ್ನಾವರ :ತಾಲೂಕಿನ ಕರ್ಕಿ ಸೋನಾರವಾಡದ ನಿವಾಸಿ 17 ವರ್ಷದ ಯುವತಿಯೋರ್ವಳ ಮೇಲೆ ನಿರಂತರ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ ಈತನನ್ನು ಹಿಡಿದು ಬಂಧಿಸಿ ನೊಂದ ಯುವತಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ತಾಲೂಕಾ ಅಂಗವಿಕಲರ ಸಂಘಟನೆಯಿಂದ ತಹಸೀಲ್ದಾರ ಮೂಲಕ ರಾಜ್ಯ ಗೃಹಸಚಿವರಿಗೆ ಮನವಿ ನೀಡಲಾಗಿದೆ. ಕರ್ಕಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಯುವತಿಯನ್ನು ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮತ್ತು … [Read more...] about ಅತ್ಯಾಚಾರಿ ಆರೋಪಿ ಬಂಧಿಸಲು ರಾಜ್ಯ ಗೃಹಸಚಿವರಿಗೆ ಮನವಿ




