ಹೊನ್ನಾವರ:ಹೊನ್ನಾವರ ನಗರ ಪ್ರದೇಶಗಳಲ್ಲಿ ಕೈಗೊಂಡ ಒಳಚರಂಡಿ ಯೋಜನೆಯ ಕಾಮಗಾರಿಯು ಕಳಪೆಯಾಗಿದ್ದು, ಅದನ್ನು ತಕ್ಷಣ ಕೈ ಬಿಡಬೇಕೆಂದು ನಗರ ನಿವಾಸಿಗಳು ಒತ್ತಾಯಿಸಿದ್ದಕ್ಕೆ ಕಾಮಗಾರಿ ನಡೆಸುತ್ತಿದ್ದ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ತೆರಳಿದ ಘಟ£ ಬಜಾರ ರಸ್ತೆಯಲ್ಲಿ ನಡೆದಿದೆ. ಮಾಸ್ತಿಕಟ್ಟಾ ಬಜಾರ ರಸ್ತೆಯನ್ನು ಯಾವ ಮೂನ್ಸೂಚನೆಯನ್ನು ನೋಡದೆ ಪೇಟೆಯಲ್ಲಿ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ ಸಂದರ್ಭದಲ್ಲಿ ಜೆ.ಸಿ.ಬಿ. ತಂದು ಇದ್ದಕ್ಕಿದ್ದಂತೆ ನಡು … [Read more...] about ಕಳಪೆ ಕಾಮಗಾರಿ
National News
Please renovate mirjan fort
Kumta :An proposal for renovating mirjan fort was sent by Aaam admi party members to D.C. Mirjan fort is one of the historical places of India , but to be sad facilities over her are not so good. Earlier it was announced that ,it will be considered as tourist place but no official statement has been said. Ministers & Officers are not taking responsibility over this … [Read more...] about Please renovate mirjan fort
Ex MLA J.D naik joins B.J.P.
Bhtakal :By seeing the set back of congress, 2 time MLA J.D. NAIK joined congress in front of B.J.P party state president B.S.YEDURAPPA. In the press conference Naik spoke, I was let down by my former , congress party. He also said nobody forced him but he whole heartedly joined B.J.P. By Naik's inclusion in party, B.S.YEDURAPPA Said, " I'm happy of him joining our team, it … [Read more...] about Ex MLA J.D naik joins B.J.P.
ಒಂದು ಕುಟುಂಬದ ಮೂವರ ಸನ್ಮಾನ
ಹೊನ್ನಾವರ :ಪಟ್ಟಣದ ಸುವರ್ಣ ಕೊ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ 11 ನೇ ವರ್ಷದ ನಾಡವರ ಬಳಗದ ಮಿತ್ರಕೂಟವು ನಡೆಯಿತು. ಉದ್ಘಾಟಕರಾಗಿ ಕುಮಟಾದ ಖ್ಯಾತ ವೈದ್ಯ ಡಾ|| ಶ್ರೀನಿವಾಸ ಆರ್.ನಾಯಕ, ಅಧ್ಯಕ್ಷತೆಯನ್ನು ನಾಡವ ಬಳಗದ ಅಧ್ಯಕ್ಷ ಗಣಪತಿ ಟಿ.ನಾಯಕ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಒಂದು ಕುಟುಂಬದ ಮೂವರನ್ನು ಸನ್ಮಾನ ಮಾಡಲಾಯಿತು. ಇಲ್ಲಿನ ಚಂದ್ರಾಣಿ ಶಾಲೆಯ ಶಿಕ್ಷಕ ಎಚ್.ರಮೇಶ್ ಇವರ ಪತ್ನಿ ವಂದೂರು ಶಾಲೆಯ ಶಿಕ್ಷಕಿ ಉಷಾ … [Read more...] about ಒಂದು ಕುಟುಂಬದ ಮೂವರ ಸನ್ಮಾನ
ಹೊನ್ನಾವರ ತಾಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ ಅಣ್ಣಯ್ಯ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿರುವುದು
ಹೊನ್ನಾವರ:ತಾ.ಪಂ ಸಾಮಾನ್ಯ ಸಭೆ ತಾ.ಪಂ ಸಭಾಭವನದಲ್ಲಿ ಅಧ್ಯಕ್ಷ ಅಣ್ಣಯ್ಯ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಎರಡು ಸಾಮಾನ್ಯ ಸಭೆಯಲ್ಲಿ ಹಾಜರಾಗದ ಇಲಾಖಾ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೇಳಿದರು. ಇಓ ಡಾ.ಮಹೇಶ ಕುರಿಯವರ್ ಮಾತನಾಡಿ ಹಾಜರಾಗದ ಅಧಿಕಾರಿಗಳಿಗೆ ಸಭೆಯ ಠರಾವನ್ನು ಕಳುಹಿಸಲಾಗಿದೆ. ಆದರೂ ಕೆಲವು ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಲಿಲ್ಲ. ಅಂತಹ … [Read more...] about ಹೊನ್ನಾವರ ತಾಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ ಅಣ್ಣಯ್ಯ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿರುವುದು



