ಕುಮಟಾ:ಫ್ರೆಂಡ್ಸ ಕ್ಲಬ್ ಕತಗಾಲ, ಕುಮಟಾ ಇವರ ಆಶ್ರ್ರಯದಲ್ಲಿ ವಾಳ್ಕೇಸ್ ಟ್ರೋಫಿ ಕಾರ್ಯಕ್ರಮವು ಕತಗಾಲದ ಎಸ್.ಕೆ.ಪಿ. ಹೈಸ್ಕೂಲ ಮೈದಾನದಲ್ಲಿ ನಡೆದಿದ್ದು ಇದರ ಉದ್ಘಾಟನೆಯನ್ನು ಮಾದೇವ ಜಿ. ಅಂಬಿಗ, ಪ್ರಧಾನ ಅರ್ಚಕರು, ಯಕ್ಷ ಚೌಡೇಶ್ವರಿ ದೇವಾಲಯ, ನೀಲಗೋಡು ಇವರು ಮಾಡಿದರು. ಮಾಜಿ ಶಾಸಕ ದಿನಕರ ಕೆ. ಶೆಟ್ಟಿ ಕ್ರೀಡಾ ಧ್ವಜರೋಹಣ ನೆರವೇರಿಸಿ ಮಾತನಾಡುತ್ತಾ ಅಂತ್ಯಂತ ಅದ್ಧೂರಿಯಾಗಿ ನಡೆಯುತ್ತಿರುವ ಈ ವಾಲಿಬಾಲ್ ಟ್ರೋಫಿ ಈ ವಿಭಾಗದಲ್ಲಿ ಪ್ರಥಮ ಮತ್ತು ಇಂಥ … [Read more...] about ಯುವ ಕ್ರೀಡಾ ಪಟುಗಳಿಗೆ ವರದಾನವಾದ ಅಂತರರಾಜ್ಯ ಮಟ್ಟದ ಕ್ರೀಡೆ
National News
ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ `ಹಿಂದಿ ಸಾಹಿತ್ಯಕಾ ವರ್ತಮಾನ ಸ್ವರೂಪ’ ವಿಷಯದ ಕುರಿತ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಜಿ.ಯು.ಭಟ್ ಉದ್ಘಾಟಿಸಿದರು
ಹೊನ್ನಾವರ: `ಬದಲಾದ ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಸಾಹಿತ್ಯ ಪ್ರಕಾರಗಳಲ್ಲೂ ಮಹತ್ತರ ಬದಲಾವಣೆ ಸಂಭವಿಸಿದೆ' ಎಂದು ಹೈದರಾಬಾದಿನ ಕೇಂದ್ರ ಹಿಂದಿ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಅನಿತಾ ಗಂಗೋಲಿ ಅಭಿಪ್ರಾಯಪಟ್ಟರು. ಪಟ್ಟಣದ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಯುಜಿಸಿ ಪ್ರಾಯೋಜಕತ್ವದಲ್ಲಿ ಆರಂಭವಾದ `ಹಿಂದಿ ಸಾಹಿತ್ಯಕಾ ವರ್ತಮಾನ ಸ್ವರೂಪ' ಎನ್ನುವ ವಿಷಯದ ಕುರಿತ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. … [Read more...] about ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ `ಹಿಂದಿ ಸಾಹಿತ್ಯಕಾ ವರ್ತಮಾನ ಸ್ವರೂಪ’ ವಿಷಯದ ಕುರಿತ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಜಿ.ಯು.ಭಟ್ ಉದ್ಘಾಟಿಸಿದರು
Tax officer suicide in kumta
Kumta :tax officer Who was resident from bavikeri ankola named Nagaraj naik (32) hanged himself in stranger house on monday morning. Dead body has been sent back to ankola , reason for death hasn't been known. Reason might be some personal issues. Case has been Registered in police station. … [Read more...] about Tax officer suicide in kumta
Atm robbed with gas cutter
Sirsi :in one night , there was 3 atm robbery . Robbery done was at heart place road , atm was robbered with gas cutter around 13 lakhs was robbered. Few robbery similarly happened before but this one has got eyes of police . near sirsi college, canara bank & janmeya canara bank thieves were unsuccessful in stealing , police have started investigation . Finger print … [Read more...] about Atm robbed with gas cutter
ಬೆಕ್ಕು ಹಾಗೂ ಬೀಡಾಡಿ ನಾಯಿಗಳ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ
ಗೋಕರ್ಣ : ಬೀಡಾಡಿ ನಾಯಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಓಂ ಬೀಚ್ ಹೊಟೆಲ್ ಮಾಲೀಕರ ಯೂನಿಯನ್ ಮತ್ತು ಜರ್ಮನಿಯ ಸ್ವಯಂ ಸೇವಕಿ ಡೆನಿಶ ದಾಸ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ ಗೋಕರ್ಣದ ಸಹಕಾರದೊಂದಿಗೆ ಬೆಂಗಳೂರಿನ ಸರ್ವೋದಯ ಸೇವಾಸಂಸ್ಥೆಯ ನುರಿತ ತಜ್ಞ ವೈದ್ಯರಿಂದ ಗೋಕರ್ಣದಲ್ಲಿ ಮಾ. 6 ರಿಂದ ಒಂದು ವಾರಗಳ ಕಾಲ ಉಚಿತ ಬೆಕ್ಕು ಮತ್ತು ಬೀಡಾಡಿ ನಾಯಿಗಳ ಸಂತಾನಹರಣ ಶಿಬಿರ ಆರಂಭಗೊಳ್ಳಲಿದ್ದು, ಮಂಗಳವಾರ ಶಿಬಿರದ ಪೂರ್ವಭಾವಿಯಾಗಿ ಓಂ ಬೀಚ್ … [Read more...] about ಬೆಕ್ಕು ಹಾಗೂ ಬೀಡಾಡಿ ನಾಯಿಗಳ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ




