ಗೋಕರ್ಣ:-ಅನೇಕ ವಿದೇಶೀಯರು ತಾವುಳಿದ ಮನೆಯ ಶೆಕೆ ಝಳ ತಡೆಯಲಾರದೇ ತೆಂಗಿನ ಗರಿಯನ್ನು ಹಾಸುವ ಕಾಯಕದಲ್ಲಿದ್ದಾರೆ. ಅನೇಕರು ಮರಳಿನ ಬಿಸಿಯ ಬೇಗೆಯಲ್ಲಿ ಸೋತಿದ್ದು ಮೈಮೇಲೆ ಒದ್ದೆ ಅರಿವೆ ಹೊದ್ದು ಕಡಲ ಆಸ್ವಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇನ್ನೂ ಅನೇಕರು ಗೋಕರ್ಣದ ಬೀಚ್ ಖುಶಿ ಮುಗಿಸಿ ಉತ್ತರ ಭಾರತದ ಕಡೆ ಸಾಗುತ್ತಿದ್ದಾರೆ. ವಿದೇಶೀಯರು ಹೀಗಾದರೆ ಸ್ವದೇಶೀಯರು ಇತ್ತ ಊರ ಹೆಂಗಳೆಯರನೇಕರು ತಮ್ಮ ಆಳದ ಬಾವಿಯ ನೀರ ಸೇದಿ ಹೈರಾಣಾಗುತ್ತಿದ್ದಾರೆ. … [Read more...] about ಬಿಸಿಲ_ಝಳ_ಅಲ್ಪ_ನೀರಿನ_ಬಾವಿ#ಒಳ_ಆಳ
National News
ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಚನ 7ರಂದು ‘ನ್ಯಾಕ್ ತಂಡದಿಂದ ಎಸ್.ಡಿ.ಎಂ.ಕಾಲೇಜಿನ ಮೌಲ್ಯಮಾಪನ’
ಹೊನ್ನಾವರ:ನ್ಯಾಕ್ ಪೀರ್ ಕಮಿಟಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿಗೆ ಭೇಟಿ ನೀಡಲಿದ್ದು ಮಾ.10 ಹಾಗೂ 11ರಂದು ಎರಡು ದಿನಗಳ ಕಾಲ ಕಾಲೇಜಿನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಶೈಕ್ಷಣಿಕ ವಿಷಯಗಳ ಗುಣಮಟ್ಟವನ್ನು ಪರಿಶೀಲಿಸಲಿದೆ. ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನ್ಯಾಕ್ ಪೀರ್ ಕಮಿಟಿಯ ಭೇಟಿ ಹಾಗೂ ಇನ್ನಿತರ ವಿಷಯಗಳ ಕುರಿತು ವಿವರ ನೀಡಿದರು. 'ಕಾಲೇಜು ಈ ಹಿಂದೆ 2 ಬಾರಿ ನ್ಯಾಕ್ನಿಂದ … [Read more...] about ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಚನ 7ರಂದು ‘ನ್ಯಾಕ್ ತಂಡದಿಂದ ಎಸ್.ಡಿ.ಎಂ.ಕಾಲೇಜಿನ ಮೌಲ್ಯಮಾಪನ’
ಬಂಕಿಕೊಡ್ಲದಲ್ಲಿ ಅಭೂತಪೂರ್ವ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ
ಬಂಕನಾಥೇಶ್ವರ ಯುವಕ ಸಂಘ ಬಂಕಿಕೊಡ್ಲ ಇವರ ಆಶ್ರಯದಲ್ಲಿ ಬಂಕಿಕೊಡ್ಲ ಆನಂದಾಶ್ರಮ ಪ್ರೌಢಶಾಲೆಯ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಪ್ರದೀಪ ನಾಯಕರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸನ್ಮಾನಿತಗೊಂಡ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸುಕ್ರಜ್ಜಿ ಮಾತನಾಡುತ್ತಾ ಹಾಲಕ್ಕಿ ಸಮಾಜ ದುಃಶ್ಚಟಗಳಿಂದ ದೂರವಿದ್ದು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ನುಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ನಿವೃತ್ತ ಡಿ. ಎಫ್.ಓ. ಹಾಗೂ … [Read more...] about ಬಂಕಿಕೊಡ್ಲದಲ್ಲಿ ಅಭೂತಪೂರ್ವ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ
Accident of bike ,driver severely injured
Honavar : yesterday at Gunawathe NH -66 There was a disastrous accident between bike & bolero in which bike driver & his friend got severely injured. The bike driver name is Ramchandra bhat from muddali bhatkal & other his friends name is shridar hegde from areangadi . Complaint has been logged against bolero driver gourish babu marate. … [Read more...] about Accident of bike ,driver severely injured
Application sent for drinking water
Honavar : in Anathwadi kota road besides people from tumbebilu are facing problems of drinking water. They have requested to district officer & ministers of bhatkal to provide drinking water. … [Read more...] about Application sent for drinking water

