ಸ್ವಾಧೀನ ನಿಯಂತ್ರಣ ನೀತಿಗಳ ಉದಾರೀಕರಣ ಮತ್ತು ಭೂ ದತ್ತಾಂಶ ಮಾಹಿತಿ ಉತ್ಪಾದನೆ ಆತ್ಮ ನಿರ್ಭರ್ ಭಾರತ್ ನಿರ್ಮಾಣದಲ್ಲಿ ನಮ್ಮ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.ದೇಶದ ರೈತರು, ನವೋದ್ಯಮಗಳು, ಖಾಸಗಿ ವಲಯ, ಸಾರ್ವಜನಿಕ ಕ್ಷೇತ್ರ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಅನ್ವೇಷಣೆಗಳನ್ನು ಮಾಡಲು ಮತ್ತು ಪರಿಹಾರಗಳನ್ನು ಕಲ್ಪಿಸಲು ಈ ಸುಧಾರಣೆ ಲಾಭ ತರಲಿದೆ ಎಂದು ಹೇಳಿದ್ದಾರೆ.The reforms will unlock … [Read more...] about ಸ್ವಾಧೀನ ನಿಯಂತ್ರಣ ನೀತಿಗಳ ಉದಾರೀಕರಣ, ಭೂ ಪ್ರಾದೇಶಿಕ ದತ್ತಾಂಶ ಮಾಹಿತಿ ಮಹತ್ವದ ಹೆಜ್ಜೆ
National News
21ನೇ ಶತಮಾನದ ಭಾರತದ ಭೂಪಟ
ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಗಳಾದ ನದಿಗಳ ಸಂಪರ್ಕ, ಕೈಗಾರಿಕಾ ಕಾರಿಡಾರ್ ಗಳ ರಚನೆ ಮತ್ತು ಚತುರ ವಿದ್ಯುತ್ ವ್ಯವಸ್ಥೆಗಳನ್ನು ಸ್ಥಾಪಿಸಲು ನಕ್ಷೆಗಳು ಮತ್ತು ನಿಖರವಾದ ಭೂ ಪ್ರಾದೇಶಿಕ ದತ್ತಾಂಶ ಮಹತ್ವದ ಪಾತ್ರವಹಿಸುತ್ತದೆ.ಡಿಜಿಟಲ್ ಇಂಡಿಯಾ, ಸ್ಮಾರ್ಟ್ ನಗರಗಳು, ಇ ಕಾಮರ್ಸ್, ಡ್ರೋನ್ ಗಳ ಬಳಕೆಗೆ ಸ್ವಾಯತ್ತತೆ, ವಿತರಣೆ, ವ್ಯವಸ್ಥಾಪನಾ ತಂತ್ರಗಾರಿಕೆ ಮತ್ತು ನಗರ ಸಾರಿಗೆಯಂತಹ ರೋಮಾಂಚಕ ತಂತ್ರಜ್ಞಾನಗಳು, ಹೆಚ್ಚಿನ ಆಳ, ಪರಿಹಾರ, ನಿಖರತೆಯೊಂದಿಗೆ … [Read more...] about 21ನೇ ಶತಮಾನದ ಭಾರತದ ಭೂಪಟ
ಫಾಸ್ಟ್ಯಾಗ್ ಕಡ್ಡಾಯ
2021ರ ಫೆಬ್ರವರಿ 15/16ರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಗಳ ಮಾರ್ಗಗಳನ್ನು “ಫೀ ಫ್ಲಾಜಾಗಳ ಫಾಸ್ಟ್ ಟ್ಯಾಗ್ ಮಾರ್ಗ’’ ಎಂದು ಘೋಷಿಸಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ರೀತ್ಯ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದ ಅಥವಾ ಸಿಂಧುವಲ್ಲದ ವಾಹನ ಯಾವುದೇ ವಾಹನ ಫಾಸ್ಟ್ ಟ್ಯಾಗ್ ಕಾರ್ಯನಿರ್ವಹಿಸುವ ಮಾರ್ಗದಲ್ಲಿ ಬಂದರೆ, ಅಯಾ ಪ್ರವರ್ಗದಲ್ಲಿ … [Read more...] about ಫಾಸ್ಟ್ಯಾಗ್ ಕಡ್ಡಾಯ
ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ
ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಹಂತಗಳಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಕೇಂದ್ರ ಆಯವ್ಯಯ 2021-22 ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸುವಾಗ ಮಹತ್ವಾಕಾಂಕ್ಷೆಯ ಭಾರತದ ಸಮಗ್ರ ಅಭಿವೃದ್ಧಿಯ ಅಂಗವಾಗಿ ಕೃಷಿ ಕ್ಷೇತ್ರಕ್ಕೆ 9 ಕ್ರಮಗಳನ್ನು ಘೋಷಿಸಿದರು.ಸ್ವಾಮಿತ್ವ ಯೋಜನೆಶ್ರೀಮತಿ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾಮಿತ್ವ ಯೋಜನೆಯನ್ನು ವಿಸ್ತರಿಸುವ … [Read more...] about ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ
ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿಗತಿ
ಕಳೆದ ಶತಮಾನದಲ್ಲಿ ನಾಲ್ಕು ಪ್ರಮುಖ ಸಾಂಕ್ರಾಮಿಕ ರೋಗಗಳು ದಾಖಲಾಗುವುದರೊಂದಿಗೆ ಹಕ್ಕಿ ಜ್ವರ (ಏಐ) ವೈರಾಣುಗಳು ಶತಮಾನಗಳಿಂದಲೂ ವಿಶ್ವಾದ್ಯಂತ ಪ್ರಸರಣಗೊಂಡಿವೆ. ಭಾರತದಲ್ಲಿ 2006 ರಲ್ಲಿ ಹಕ್ಕಿ ಜ್ವರ ಸಾಂಕ್ರಾಮಿಕವು ಕಾಣಿಸಿಕೊಂಡಿತು. ಭಾರತದಲ್ಲಿ ಮನುಷ್ಯರಲ್ಲಿ ಈ ರೋಗದ ಸೋಂಕು ಕಾಣಿಸಿಕೊಂಡಿರುವುದು ಇನ್ನೂ ವರದಿಯಾಗಿಲ್ಲ.ಕಲುಷಿತ ಕೋಳಿ ಉತ್ಪನ್ನಗಳ ಸೇವನೆಯಿಂದ ಏಐ ವೈರಾಣುಗಳು ಮನುಷ್ಯರಿಗೆ ಹರಡುತ್ತವೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳು ದೊರೆತಿಲ್ಲ. … [Read more...] about ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿಗತಿ



