ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪುನಾರಂಭ ಕುರಿತಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲಿಸಿದ್ದು, ಶಿಕ್ಷಣ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಅನುಮೋದಿಸಿದೆ. ಸ್ಥಳೀಯ ಸ್ಥಿತಿಗತಿಗಳನ್ನು ಮತ್ತು ಸರ್ಕಾರಗಳ ನಿರ್ದೇಶನಗಳನ್ನು ಅನುಸರಿಸಿ ಶಿಕ್ಷಣ ಸಂಸ್ಥೆಗಳು ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.ನಿರ್ಬಂಧಿತ ಪ್ರದೇಶದ … [Read more...] about ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ತೆರವಿನ ನಂತರ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪುನಾರಂಭಕ್ಕೆ ಯುಜಿಸಿ ಮಾರ್ಗಸೂಚಿ ಬಿಡುಗಡೆ
National News
2020 ರ ಅಕ್ಟೋಬರ್ ತಿಂಗಳಲ್ಲಿ 1,05,155 ಕೋಟಿ ರೂ. ಒಟ್ಟು ಜಿಎಸ್ಟಿ ಸಂಗ್ರಹ
2020 ರ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,05,155 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್ಟಿ 19,193 ಕೋಟಿ ರೂ., ರಾಜ್ಯ ಜಿಎಸ್ಟಿ 25,411 ಕೋಟಿ ರೂ., ಐಜಿಎಸ್ಟಿ 52,540 ಕೋಟಿ ರೂ. (ಸರಕುಗಳ ಆಮದಿನಿಂದ ಸಂಗ್ರಹಿಸಿದ 23375 ಕೋಟಿ ರೂ.ಸೇರಿದಂತೆ) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದಿನಿಂದ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ) ಗಳಾಗಿದೆ. 2020 ರ ಅಕ್ಟೋಬರ್ 31 ರವರೆಗೆ ಅಕ್ಟೋಬರ್ ತಿಂಗಳಿಗಾಗಿ ಸಲ್ಲಿಸಲಾದ ಒಟ್ಟು ಜಿ … [Read more...] about 2020 ರ ಅಕ್ಟೋಬರ್ ತಿಂಗಳಲ್ಲಿ 1,05,155 ಕೋಟಿ ರೂ. ಒಟ್ಟು ಜಿಎಸ್ಟಿ ಸಂಗ್ರಹ
ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, … [Read more...] about ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ
ಕೆವಿಐಸಿಯಿಂದ ‘ಹ್ಯಾಪಿ ದೀಪಾವಳಿ’ ಮುದ್ರಿತ ಫೇಸ್ ಮಾಸ್ಕ್ ಬಿಡುಗಡೆ
ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವನ್ನು ಖಾದಿಯ ಶ್ವೇತ ವರ್ಣದ ಮತ್ತು ಹೊಳೆಯುವ ಕೆಂಪು ಬಣ್ಣದ ಹೊಸ ಬಗೆಯ ಮಾಸ್ಕ್ ಗಳೊಂದಿಗೆ ಆಚರಿಸಿ. ಹಬ್ಬದ ಋತುಮಾನವನ್ನು ಗಮನದಲ್ಲಿರಿಸಿಕೊಂಡು ಎಂಎಸ್ ಎಂ ಇ ಸಚಿವಾಲಯದ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಸೀಮಿತ ಸಂಖ್ಯೆಯ ಎರಡು ಪದರಗಳುಳ್ಳ “ಹ್ಯಾಪಿ ದೀಪಾವಳಿ” ಎಂದು ಮುದ್ರಿಸಿರುವ ಮಾಸ್ಕ್ ಗಳನ್ನು ಸಿದ್ಧಪಡಿಸಿದೆ.ಇವು ಅತ್ಯಂತ ನಯವಾದ ಹತ್ತಿ ಬಟ್ಟೆ(ಮಸ್ಲಿನ್ ) ಹೊಂದಿದ್ದು, ಉನ್ನತ ಗುಣಮಟ್ಟದ್ದಾಗಿದೆ ಹಾಗೂ … [Read more...] about ಕೆವಿಐಸಿಯಿಂದ ‘ಹ್ಯಾಪಿ ದೀಪಾವಳಿ’ ಮುದ್ರಿತ ಫೇಸ್ ಮಾಸ್ಕ್ ಬಿಡುಗಡೆ
ಜರ್ಮನಿಯಲ್ಲಿ ಕ್ವಾರಂಟೈನ್ ಗೆ ಒಳಗಾಗಿರುವ ಬ್ಯಾಡ್ಮಿಂಟನ್ ಆಟಗಾರರ ಊಟ ಮತ್ತು ವಸತಿ ಖರ್ಚು ಭರಿಸಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)
ಜರ್ಮನಿಯಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 10ರ ವರೆಗೆ ಕ್ವಾರಂಟೈನ್ ಗೆ ಒಳಗಾಗಲಿರುವ ಇಬ್ಬರು ಬ್ಯಾಡ್ಮಿಂಟನ್ ಆಟಗಾರರಾದ ಅಜಯ್ ಜಯರಾಮ್ ಮತ್ತು ಶುಭಂಕರ್ ದೇ ಅವರ ಊಟ ಮತ್ತು ವಸತಿ ವೆಚ್ಚವನ್ನು ಮಾನವೀಯ ನೆಲೆಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವೇ ಭರಿಸಲಿದೆ. ಸಾಯ್ ಆ ಇಬ್ಬರು, ಆಟಗಾರರ ಹೋಟೆಲ್ ವಸತಿ ಮತ್ತು ಆಹಾರ ವೆಚ್ಚಕ್ಕಾಗಿ 1.46 ಲಕ್ಷ ರೂ. ಪಾವತಿಸಲಿದೆ. ಶೇ.90ರಷ್ಟು ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಿದೆ.ಈ ಇಬ್ಬರು ಆಟಗಾರರು ಸಾರ್ ಬ್ರುಕೆನ್ ನಲ್ಲಿ … [Read more...] about ಜರ್ಮನಿಯಲ್ಲಿ ಕ್ವಾರಂಟೈನ್ ಗೆ ಒಳಗಾಗಿರುವ ಬ್ಯಾಡ್ಮಿಂಟನ್ ಆಟಗಾರರ ಊಟ ಮತ್ತು ವಸತಿ ಖರ್ಚು ಭರಿಸಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)




