ನವದೆಹಲಿ : ರಾಷ್ಟ ರಾಜಧಾನಿ ದೆಹಲಿಯಲ್ಲಿ ಬೀಕರ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕನ ಎಳೆದೊಯ್ಸ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಅತ್ಯಾಚಾರದ ಬಳಿಕ ಕೋಲಿನಿಂದ ಬಡಿದು ಮರಾಣಾಂತಿಕ ಹಲ್ಲೆ ಮಾಡಲಾಗಿದೆ. ಬಾಲಕ ಮೃತಪಟ್ಟಿದ್ದಾನೆ ಬಳಿಕ ಕಾಮುಕರು ತೆರಳಿದ್ದಾರೆ.ಈ ಘಟನೆ ದೆಹಲಿಯಲ್ಲಿ ಹುಡುಗರು ಎಷ್ಟು ಸೇಫ್ ಅನ್ನೂ ಆಂತಕವನ್ನು ಸೃಷ್ಟಿಸಿದೆ. 12 ಬಾಲಕನ ಟಾರ್ಗೆಟ್ ಮಾಡಿದ ನಾಲ್ವರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. … [Read more...] about ಅತ್ಯಾಚಾರಗೈದು 12ರ ಬಾಲಕನ ಮೇಲೆ ಹಲ್ಲೆ
National News
ಅದಾನಿ ಆದಾಯ ದಿನಕ್ಕೆ 1600 ಕೋಟಿ ರೂ.
ನವದೆಹಲಿ : ಉದ್ಯಮಿ ಗೌತಮ್ ಅದಾನಿ 10.94 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದು, ಕಳೆದ ವರ್ಷ ಸರಾಸರಿ ದನವೊಂದಕ್ಕೆ 1600 ಕೋಟಿ ರೂ. ಆದಾಯ ಗಳಿಸಿದ್ದಾರೆ ಎಂದು ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ವರದಿಯಲ್ಲಿ ಹೇಳಲಾಗಿದೆ.ಆದಾನಿ ಸಮೂಹದ ಮುಖ್ಯಸ್ಥರಾಗಿರುವ ಗೌತಮ್ ಅದಾನಿ, ಜೆಫ್ಬಿಜೋಸ್ ಅವರನ್ನು ದಾಟಿಕೊಂಡು ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಅವರ ಅಂಪತ್ತು ಶೇ. 116 ರಷ್ಟು … [Read more...] about ಅದಾನಿ ಆದಾಯ ದಿನಕ್ಕೆ 1600 ಕೋಟಿ ರೂ.
ಇಂಡಿಗೋ ಏರ್ ಲೈನ್ಸ್ ನ ಉದ್ಯೋಗಿಗಳ ಬಂಧನ
ನವದೆಹಲಿ : ಚಿನ್ನ ಕಳ್ಳಸಾಗಣೆ ಮಾಡಲು ಸಹಕರಿಸುತ್ತಿದ್ದ ಇಂಡಿಗೋ ಏರ್ ಲೈನ್ಸ್ನ ಇಬ್ಬರು ಉದ್ಯೋಗಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಇಂಡಿಗೋ ಏರ್ ಲೈನ್ಸ್ ಸಾಜಿದ್ ರೆಮಾನ್ ಮತ್ತು ಮೊಹಮ್ಮದ್ ಸಾಮಿಲ್ ನನ್ನು ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿಂದು ಬಂಧಿಸಿದ್ದಾರೆ. ಈ ಇಬ್ಬರು ಅಧಿಕಾರಿಗಳು ಸುಮಾರು 4.9 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕರಿಗೆ ಸಹಕರಿಸಲು … [Read more...] about ಇಂಡಿಗೋ ಏರ್ ಲೈನ್ಸ್ ನ ಉದ್ಯೋಗಿಗಳ ಬಂಧನ
ಅಪಘಾತ ; ಮೂವರು ಸಾವು
ಕಾನಕೋಣ (ಗೋವಾ) : ಇಲ್ಲಿನ ರಾಷ್ಟಿçÃಯ ಹೆದ್ದಾರಿ 66ಎನ ಮನೋಹರ್ ರ್ರೀಕರ್ ಬೈಪಾಸ್ ನಲ್ಲಿ ಕಾರೊಂದು ಮತ್ತೋಂದು ಕಾರು ಹಾಗೂ ಸ್ಕೂಟರ್ ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವದಾರುಣ ಘಟನೆ ನಡೆದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಮಡಗಾಂವ್ ನಿಂದ ಕಾರವಾರಕ್ಕೆ ತೆರಳುವ ವೇಳೆ ಅತಿವೇಗದಲ್ಲಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಬಲಬದಿಗೆ ಹಾರಿ, ಎದುರಿನಿಂದ ಕಾರವಾರದ ಸಾತೇರಿ ದೇವಸ್ಥಾನಕ್ಕೆ ಭೇಟಿ … [Read more...] about ಅಪಘಾತ ; ಮೂವರು ಸಾವು
ದುಷ್ಕೃತ್ಯ ಆಪ್ತರಿಂದಲೇ ಹತ್ಯೆ ಶಂಕೆ
ಸೋನಾಲಿಗೆ ಡ್ರಗ್ಸ್ ನೀಡಿ ಹತ್ಯೆ ಮಾಡಿರುವ ಶಂಕೆಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಅವರ ಸಹಾಯಕರೇ ಪಾರ್ಟಿಯಲ್ಲಿ ಡ್ರಗ್ಸ್ ನೀಡಿರುವ ವಿಷಯ ದೃಢಪಟ್ಟಿದ್ದು, ಮೇಲ್ನೋಟಕ್ಕೆ ಹಣಕಾಸಿನ ಕಾರಣಕ್ಕಾಗಿ ಈ ಹತ್ಯೆ ನಡೆಸಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಸ್ತುತ ಪೊಲೀಸರ ವಶದಲ್ಲಿರುವ ಸುಧೀರ್, ಸುಖ್ವಿಂದರ್ ಗೋವಾದ ರೆಸ್ಟೋರೆಂಟ್ನಲ್ಲಿ ನಡೆದ ಪಾರ್ಟಿಯಲ್ಲಿ … [Read more...] about ದುಷ್ಕೃತ್ಯ ಆಪ್ತರಿಂದಲೇ ಹತ್ಯೆ ಶಂಕೆ